ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್‌ಕುಮಾರ್ ರೆಡ್ಡಿ, ವಿಧಾನಮಂಡಲದ ಪ್ರತಿಪಕ್ಷಗಳ ನಾಯಕರಾದ ಜನಾರೆಡ್ಡಿ ಹಾಗೂ ಶಬ್ಬೀರ್ ಅಲಿ ನೇತೃತ್ವದ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ಚರ್ಚೆ ನಡೆಸಿತು.