Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆ ಸಾಬುವನ್ನು ಪೊಲೀಸರು ಸರಿಯಾಗಿ...

ಆ ಸಾಬುವನ್ನು ಪೊಲೀಸರು ಸರಿಯಾಗಿ ಕೇಳಿದರೆ, ಸತ್ಯ ಹೊರಬರಲಿದೆ

ನೆರೆಯ ಯುವಕನತ್ತ ಬೆರೆಳೆತ್ತಿದ ಕೊಲೆಯಾದ ಜಿಶಾ ತಾಯಿ!

ವಾರ್ತಾಭಾರತಿವಾರ್ತಾಭಾರತಿ11 May 2016 12:18 PM IST
share
ಆ ಸಾಬುವನ್ನು ಪೊಲೀಸರು ಸರಿಯಾಗಿ ಕೇಳಿದರೆ, ಸತ್ಯ ಹೊರಬರಲಿದೆ

ಪೆರುಂಬಾವೂರ್, ಮೇ 11: ಪರಿಸರದಲ್ಲಿರುವವರಲ್ಲದೆ ಬೇರೆಯಾರೂ ತನ್ನ ಮಗಳನ್ನು ಕೊಂದಿರಲಾರರು ಎಂದು ದುಃಖದ ಕಟ್ಟೆಯೊಡೆದು ಅಳತ್ತಾ ಜಿಶಾರ ಅಮ್ಮ ರಾಜೇಶ್ವರಿ ಹೇಳಿದ್ದಾರೆ. ಆ ಸಾಬುವಿನೊಂದಿಗೆ ಪೊಲೀಸರು ಸರಿಯಾಗಿ ಕೇಳಿದರೆ ಸತ್ಯ ಹೊರಬರಲಿದೆ. ಹೀಗೆಂದು ನೆರೆಯ ಯುವಕನತ್ತ ಬೆರಳು ತೋರಿಸಿ ರಾಜೇಶ್ವರಿ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿಮಾಡಿದೆ. ಆಸ್ಪತ್ರೆ ಸುಪರಿಡೆಂಟ್ ಡಾ. ಸುಮತಿಯ ಅನುಮತಿಯಲ್ಲಿ ರಾಜೇಶ್ವರಿಯನ್ನು ಭೇಟಿಯಾಗಲು ಪೊಲೀಸರು ಅನುಮತಿ ನೀಡಿದ್ದ ಕೆಲವೇ ಸಮಯದಲ್ಲಿ ನೇರವಾಗಿ ಅವರು ತಮ್ಮ ದುಃಖಗಳನ್ನು ಹೇಳಿಕೊಂಡರು. ಅಮ್ಮನನ್ನೂ ಮಗಳನ್ನೂ ಕೊಲ್ಲುವೆವು ಎಂದು ನೆರೆಯ ಜನರು ಬೆದರಿಕೆ ಹಾಕಿದ್ದರು. ಬೆದರಿಕೆ ಹೆಚ್ಚಿದಾಗ ಜಿಶಾಳಿಗೆ ಪೆನ್‌ಕ್ಯಾಮರಾವನ್ನು ಖರೀದಿಸಿದ್ದು. ಆಕ್ರಮಿಸಲು ಬರುವವರ ಚಿತ್ರ ತೆಗೆಯಲು ಕ್ಯಾಮರ ಬೇಕು ಎಂದು ಜಿಶಾ ಹೇಳಿದ್ದಳು. ನನ್ನ ಮಗಳು ಹೆದರಿಯೇ ಜೀವಿಸುತ್ತಿದ್ದಳು. ರಾತ್ರೆಯ ವೇಳೆ ಅವರು ಮನೆಯ ಸುತ್ತಲೂ ನಡೆದಾಡುತ್ತಿದ್ದರು. ಅಶ್ಲೀಲವಾಗಿ ಬೈಯುತ್ತಿದ್ದರು. ಮನೆಯ ಮೇಲೆ ಮೂತ್ರ ಒಯ್ಯುತ್ತಿದ್ದರು. ನಗ್ನತೆ ಪ್ರದರ್ಶಿಸುತ್ತಿದ್ದರು. ಹಲವು ರೀತಿಯಲ್ಲಿ ಉಪದ್ರವ ಕೊಡುತ್ತಿದ್ದರು ಎಂದು ಜಿಶಾ ತಾಯಿ ಹೇಳಿದ್ದಾರೆ. ದೀಪಾಳನ್ನು ನೆರೆಯ ಪೈಂಟರ್‌ನೊಡನೆ ಓಡಿ ಹೋಗಲು ನೆರವಾಗಿದ್ದು ನೆರೆಯವರು. ರಿಜಿಸ್ಟ್ರರ್ ಮದುವೆ ಮಾಡಿಕೊಳ್ಳಲು ಒತ್ತಡ ಹಾಕಿದರು. ತಾನು ಮನೆಯಲ್ಲಿಲ್ಲದ ಸಮಯದಲ್ಲಿ ಇವೆಲ್ಲ ನಡೆದಿದ್ದವು. ತನ್ನ ಈ ಮಗಳಿಗೂ ಆ ಗತಿ ಬರಬಾರದೆಂದು ಬಯಸಿದ್ದೆ ಎಂದು ಹೇಳಿ ರಾಜೇಶ್ವರಿ ದುಃಖಿಸಿದರು.

ದೀಪಾಳ ವಿಷಯದಲ್ಲಿ ತಾನೊಬ್ಬ ವಕೀಲರನ್ನು ಭೇಟಿಯಾಗಿದ್ದೆ. ಅಲ್ಲಿಂದ ನನಗೆ ನ್ಯಾಯ ಸಿಗಲಿಲ್ಲ. ಬಡವರಿಗಾಗಿ ಏನನ್ನೂ ಪಡೆಯದೆ ವಾದಿಸಲಿಕ್ಕಾಗಿ ಜಿಶಾಳನ್ನು ವಕೀಲಳಾಗಿಸಬೇಕೆಂದು ಬಯಸಿದ್ದೆ. ಆದರೆ ಈಗ ಜಿಶಾ ಮೃತಳಾಗಿದ್ದಾಳೆ.

ಬೇರೆ ಯಾರಿಂದಲೂ ನಮಗೆ ಬೆದರಿಕೆ ಎದುರಾಗಿಲ್ಲ. ಮನೆಯ ಕೆಲಸದ ಸಂಬಳದ ಕುರಿತು ಒಬ್ಬ ಭಾಯಿಯೊಂದಿಗೆ ಸ್ವಲ್ಪವಿವಾದ ಆಗಿತ್ತು. ಆದರೆ ಸಂಬಳದ ಹಣವನ್ನು ಕೊಟ್ಟಾಗ ವಿವಾದ ಕೊನೆಗೊಂಡಿತ್ತು. ಎಂದು ರಾಜೇಶ್ವರಿ ಹೇಳಿದ್ದಾರೆ. ಆದರೆ ರಾಜೇಶ್ವರಿಯವರ ಆರೋಪ ಆಧಾರರಹಿತವಾದ್ದದೆಂದು ನೆರೆಯ ಮನೆ ನಿವಾಸಿ ಸಾಬು ಹೇಳಿದ್ದಾನೆ. ದೀಪಾ ಮತ್ತು ಜಿಶಾ ಮಕ್ಕಳ ಸಹಿತ ಪತಿಯೊಂದಿಗೆ ಇಪ್ಪತ್ತು ವರ್ಷ ಮೊದಲು ಇರಿಂಙೋಲ್ ವಾಟ್ಟೋಳಪ್ಪಿಗೆ ಬಂದರು. ಆಂದು ತಮ್ಮ ಮನೆಯಲ್ಲಿ ಮಾತ್ರ ಟಿವಿ ಇದ್ದುದು. ಟೀವಿ ನೋಡುವ ವಿಚಾರದಲ್ಲಿ ರಾಜೇಶ್ವರಿ ಜಗಳ ಮಾಡಿದ್ದರು. ಆಬಳಿಕ ಅವರು ತನ್ನ ವಿರುದ್ಧ ಪೊಲೀಸ್ ಕೇಸನ್ನೂ ನೀಡಿದ್ದರು. ಆಮೇಲೆ ಆಮನೆಯ ಕಡೆಗೆ ನೋಡಿಯೂ ಇಲ್ಲ ಎಂದು ಸಾಬು ಹೇಳಿದ್ದಾನೆ.

ಈ ನಡುವೆ ರಾಜೇಶ್ವರಿಯೊಂದಿಗೆ ಸರಿಯಾದ ಮಾತುಕಥೆ ಸಂಬಂಧವೇ ಇರಲಿಲ್ಲ. ಆದರೆ ಜಿಶಾ ಹಾಗೆ ಆಗಿರಲಿಲ್ಲ ಎಂದು ನೆರೆಯ ನಿವಾಸಿ ವರ್ಗೀಸ್ ಹೇಳಿದ್ದಾರೆ.28ರಂದು ರಾತ್ರೆ 8:30ಕ್ಕೆ ತಾನು ಫೋನು ಮಾಡಿ ತಿಳಿಸಿದ್ದರಿಂದ ಪೊಲೀಸರು ಬಂದರು ಮತ್ತು ಕೊಲೆಯಾದದ್ದು ಆಮೇಲೆಯೇ ಗೊತ್ತಾದದ್ದು ಎಂದು ವರ್ಗೀಸ್ ಹೇಳಿದ್ದಾರೆ. ಅಂದು ಅಂದು ಸಂಜೆ ಜಿಶಾರು ಬೊಬ್ಬೆ ಹಾಕಿದ್ದು ಎಲ್ಲರೂ ಕೇಳಿದ್ದರು.ಆದರೆ ಯಾರೂ ಅಲ್ಲಿಗೆ ಹೋಗಲಿಲ್ಲ. ಹಳದಿ ಅಂಗಿ ಹಾಕಿದ ಒಬ್ಬ ವ್ಯಕ್ತಿ ತೋಡು ದಾಟಿ ಹೋಗುವುದನ್ನು ಕೆಲವರು ನೋಡಿದ್ದಾರೆ ಎಂದೂ ವರ್ಗಿಸ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X