Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಒತ್ತಡ ಮುಕ್ತರಾಗಲು ಹಲವು ಸರಳ ಉಪಾಯಗಳು

ಒತ್ತಡ ಮುಕ್ತರಾಗಲು ಹಲವು ಸರಳ ಉಪಾಯಗಳು

ವಾರ್ತಾಭಾರತಿವಾರ್ತಾಭಾರತಿ11 May 2016 2:44 PM IST
share
ಒತ್ತಡ ಮುಕ್ತರಾಗಲು ಹಲವು ಸರಳ ಉಪಾಯಗಳು

ಪ್ರತೀ ದಿನ ಒತ್ತಡ ಮುಕ್ತರಾಗಲು ಈ ಕೆಳಗಿನವುಗಳನ್ನು ಅಭ್ಯಾಸ ಮಾಡಬಹುದು.

ನಗುವುದನ್ನು ಕಲಿಯಿರಿ

ನಮಗೆಲ್ಲರಿಗೂ ಮನೆ ಮತ್ತು ವೃತ್ತಿಯ ಜವಾಬ್ದಾರಿಗಳಿವೆ. ಅದರ ಬಗ್ಗೆ ಅತಿಯಾಗಿ ಯೋಚಿಸುವುದು ನೋವಿಗೆ ಕಾರಣವಾಗಬಹುದು. ಮಾನಸಿಕ ಮತ್ತು ದೈಹಿಕ ನೋವು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಪ್ರಿಯವಾದ ಹಾಸ್ಯ ಸನ್ನಿವೇಶಗಳನ್ನು ನೋಡಿ. ಪ್ರಿಯ ಸ್ನೇಹಿತರ ಜೊತೆಗೆ ಮಜಾ ಸನ್ನಿವೇಶಗಳ ಬಗ್ಗೆ ಮಾತನಾಡಿ ನಗಿ. ಪ್ರತೀ ಬಾರಿ ನೀವು ದೊಡ್ಡದಾಗಿ ನಕ್ಕಾಗ ಆಮ್ಲಜನಕವು ಎಲ್ಲಾ ಅಂಗಗಳಿಗೂ ಹರಿದು ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ಒತ್ತಡ ತನ್ನಿಂತಾನಾಗೇ ಕಡಿಮೆಯಾಗುತ್ತದೆ.

ಗೊಂದಲ ಬೇಡ

ಹಲವಾರು ವಿಷಯಗಳ ನಡುವೆ ಸಿಲುಕಿಕೊಂಡಿದ್ದೀರಾ? ಬಹಳ ಕೆಲಸ ಒಟ್ಟಿಗೆ ಸೇರಿ ನಿಮ್ಮನ್ನು ಒತ್ತಡದಲ್ಲಿ ಹಾಕಿದೆಯೇ? ಯಾವಾಗಲೂ ಕಾತುರತೆ ಮತ್ತು ಆತಂಕದ ಸ್ಥಿತಿಯಲ್ಲೇ ಇರುತ್ತೀರಾ? ಹಾಗಿದ್ದರೆ ಗೊಂದಲ ನೀಗಿಸಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಎಲ್ಲವನ್ನೂ ಒಟ್ಟಿಗೆ ಮಾಡಲು ಹೋಗಬೇಡಿ. ಅದು ನಿಮ್ಮನ್ನು ಇನ್ನಷ್ಟು ಒತ್ತಡಕ್ಕೆ ನೂಕಲಿದೆ. ಸಣ್ಣ ಜಾಗ ಮಾಡಿಕೊಂಡು ನಂತರ ದೊಡ್ಡ ವಿಷಯಗಳಿಗೆ ಕೈ ಹಾಕಿ. ಹೀಗೆ ಹೆಚ್ಚು ಒತ್ತಡವಿಲ್ಲದ ಜೀವನ ತೃಪ್ತಿಕರವಾಗಲಿದೆ.

ಮನೆಕೆಲಸ ಮಾಡಿ

ಇದು ವಿಚಿತ್ರ ಎನಿಸಬಹುದು. ಆದರೆ ನಿತ್ಯವೂ ವಿಭಿನ್ನ ಕೆಲಸ ಮಾಡುವುದು ಉತ್ತಮ. ಪ್ರಿಯ ಸಂಗೀತ ಅಥವಾ ಟಿವಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಬೇಕಾದ ವಿಷಯಗಳ ಪಟ್ಟಿ ಮಾಡಿ ಕೆಲಸ ಶುರು ಮಾಡಿ. ಕ್ಯಾಲರಿ ಕಡಿಮೆ ಮಾಡಲು ವ್ಯಾಯಾಮ ಮಾಡಿ. ಇದೆಲ್ಲ ಒತ್ತಡ ಕಡಿಮೆ ಮಾಡಲಿದೆ.

ಜ್ಯೂಸ್ ಕುಡಿಯಿರಿ

ವಿಟಮಿನ್ ಸಿ ಇರುವ ಕಿತ್ತಳೆ ರಸ ನಿಮ್ಮ ಒತ್ತಡ ಕಡಿಮೆ ಮಾಡಿ ಹಾರ್ಮೋನುಗಳಿಗೆ ತಾಜಾತನ ನೀಡುತ್ತದೆ. ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ರಸ, ಗ್ರೇಪ್ ಫ್ರುಟ್, ಸ್ಟ್ರಾಬೆರಿ ಮತ್ತು ಸ್ವೀಟ್ ರೆಡ್ ಪೆಪ್ಪರುಗಳ ರಸ ಕುಡಿಯುವುದು ನಿರೋಧಕ ಶಕ್ತಿ ಏರಿಸಲಿದೆ.

ದೊಡ್ಡ ಧ್ವನಿಯಲ್ಲಿ ಹಾಡಿ

ಕಳೆದ ಬಾರಿ ದೊಡ್ಡ ಧ್ವನಿಯಲ್ಲಿ ಹಾಡಿದ್ದು ಯಾವಾಗ? ರೇಡಿಯೋ ಜೊತೆಗೆ ನಿಮ್ಮ ಧ್ವನಿಯೂ ಬೆರೆಯಲಿ. ನೀವು ಎಷ್ಟೇ ಕೆಟ್ಟದಾಗಿ ಹಾಡಿದರೂ ಪರವಾಗಿಲ್ಲ, ಹೀಗೆ ಧ್ವನಿಗೂಡಿಸಿ ಹಾಡುವುದರಿಂದ ಒತ್ತಡ ಕಡಿಮೆಯಾಗಲಿದೆ. ಹಾಡುವುದು ಉಸಿರಾಟ, ಹೃದಯ ಮತ್ತು ನಿರೋಧಕ ವ್ಯವಸ್ಥೆಗೆ ಉತ್ತಮ.

ನಡೆದಾಡಿ

ಒತ್ತಡ ಕಡಿಮೆ ಮಾಡಲು ಉತ್ತಮ ದಾರಿ ವ್ಯಾಯಾಮ. ದೇಹದಲ್ಲಿ ಎಂಡ್ರೊಫಿನ್ಸ್ ಉತ್ಪನ್ನವಾಗಿ ತಾಜಾತನ ಸಿಗುತ್ತದೆ. ಬೆಚ್ಚಗಿನ ಹವೆಯಲ್ಲಿ ವ್ಯಾಯಾಮ ಅಥವಾ ವೇಗದ ನಡಿಗೆ ಒತ್ತಡ ಕಡಿಮೆ ಮಾಡಲಿದೆ.

ಆಳವಾಗಿ ಉಸಿರಾಡಿ

ಲ್ಯಾವೆಂಡರ್ ಅಥವಾ ರೋಸ್ಮೆ ಸೆಂಟು ಹಚ್ಚಿ ಆಳವಾಗಿ ಉಸಿರಾಡಿ. ಇದು ಒತ್ತಡ ಹಾರ್ಮೋನ್ ಕೊರ್ಟಿಸಾಲ್ ರಿಲ್ಯಾಕ್ಸ್ ಆಗಲು ನೆರವಾಗುತ್ತದೆ. ಸೆಂಟು ಇಷ್ಟವಾಗದಿದ್ದರೆ ಆಳವಾಗಿ ಉಸಿರಾಟ ಅಭ್ಯಾಸ ಮಾಡಿ. ಇದು ನಿಮ್ಮ ರಕ್ತನಾಳಗಳಿಗೆ ಆಮ್ಲಜನಕ ಕಳುಹಿಸಿ ಒತ್ತಡ ನಿವಾರಿಸಿ ಶಾಂತವಾಗಲು ನೆರವಾಗುತ್ತದೆ.

ಕೃಪೆ : Times of India

share
ವಾರ್ತಾಭಾರತಿ
ವಾರ್ತಾಭಾರತಿ
Next Story
X