ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದ ಆರೋಪಿ ಕಿರಣ್ ಅಲಿಯಾಸ್ ಕುಮಾರ ಸ್ವಾಮಿಗೆ 10 ದಿನಗಳ ಸಿಐಡಿ ಕಸ್ಟಡಿ
ಬೆಂಗಳೂರು, ಮೇ 11: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಆರೋಪಿ ಕಿರಣ್ ಅಲಿಯಾಸ್ ಕುಮಾರ ಸ್ವಾಮಿಯನ್ನು ೧೦ ದಿನಗಳ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ
ಕಿರಣ್ ಅಲಿಯಾಸ್ ಕುಮಾರ ಸ್ವಾಮಿ ಬೆಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆ ಹತ್ತು ದಿನಗಳ ಸಿಐಡಿ ಕಸ್ಟಡಿ ವಿಧಿಸಿತು.
ಮಂಗಳವಾರ ಕುಮಾರಸ್ವಾಮಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.
Next Story