ಮಂಗಳೂರು, ಮೇ 11: ನಗರದಲ್ಲಿ ದಿನೇ ದಿನೇ ಏರುತ್ತಿದ್ದ ಬಿಸಿಲಿನ ತಾಪದಿಂದ ಕಂಗೆಟ್ಟ ಜನರಿಗೆ ಇಂದು ಮಳೆಯ ಸಿಂಚನವಾಗಿದೆ. ನಗರದ ಕಂಕನಾಡಿ ವ್ಯಾಪ್ತಿಯಲ್ಲಿ ಸಂಜೆ ಸುಮಾರು 6 ಗಂಟೆಯಿಂದ ಪ್ರಾರಂಭಗೊಂಡ ಮಳೆಯು ಸುಮಾರು 10 ನಿಮಿಷಗಳ ಕಾಲ ಸುರಿದಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು, ಮೇ 11: ನಗರದಲ್ಲಿ ದಿನೇ ದಿನೇ ಏರುತ್ತಿದ್ದ ಬಿಸಿಲಿನ ತಾಪದಿಂದ ಕಂಗೆಟ್ಟ ಜನರಿಗೆ ಇಂದು ಮಳೆಯ ಸಿಂಚನವಾಗಿದೆ. ನಗರದ ಕಂಕನಾಡಿ ವ್ಯಾಪ್ತಿಯಲ್ಲಿ ಸಂಜೆ ಸುಮಾರು 6 ಗಂಟೆಯಿಂದ ಪ್ರಾರಂಭಗೊಂಡ ಮಳೆಯು ಸುಮಾರು 10 ನಿಮಿಷಗಳ ಕಾಲ ಸುರಿದಿರುವ ಬಗ್ಗೆ ವರದಿಯಾಗಿದೆ.