Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ಮೆದುಳಿಗೆ ಬೇಕು ಈ ಒಂಭತ್ತು...

ನಿಮ್ಮ ಮೆದುಳಿಗೆ ಬೇಕು ಈ ಒಂಭತ್ತು ಆಹಾರಗಳು

ವಾರ್ತಾಭಾರತಿವಾರ್ತಾಭಾರತಿ11 May 2016 7:42 PM IST
share
ನಿಮ್ಮ ಮೆದುಳಿಗೆ ಬೇಕು ಈ ಒಂಭತ್ತು ಆಹಾರಗಳು

ಮರೆವು ರೋಗ ವಯಸ್ಸಾಗುತ್ತಾ ಸಾಮಾನ್ಯವಾಗುತ್ತದೆ. ಇದರಿಂದ ನಿದ್ರಾರಾಹಿತ್ಯ, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆ ಮೊದಲಾದವು ಇದಕ್ಕೆ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯು ಮರೆವು ರೋಗದ ತೀವ್ರತೆ ಬಗ್ಗೆ ಇತ್ತೀಚೆಗೆ ಎಚ್ಚರಿಸಿದೆ. ಮೆದುಳಿನ ಕೋಶಗಳು ವೇಗವಾಗಿ ನಶಿಸುತ್ತಿರುವ ಕಾರಣ ಅದರ ಪುನಶ್ಚೇತನದ ಪ್ರಯತ್ನ ಅಗತ್ಯ. ನಿಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು 9 ಆಹಾರಗಳ ವಿವರ ಇಲ್ಲಿ ಕೊಟ್ಟಿದ್ದೇವೆ.

ಮೊಟ್ಟೆಗಳು

ಪೌಷ್ಠಿಕಾಂಶದತ್ತ ಗಮನಹರಿಸಿ. ಮೊಟ್ಟೆ ಇದರಲ್ಲಿ ಮೊದಲು ಬರುತ್ತದೆ. ನಿಮಿಷಗಳಲ್ಲಿ ಈ ಆರೋಗ್ಯಕರ ಆಹಾರ ಸಿದ್ಧವಾಗುತ್ತದೆ. ಮೊಟ್ಟೆಯ ಬಿಳಿ ದ್ರವದಲ್ಲಿ ಖೊಲೈನ್ ಇರುವ ಕಾರಣ ಮೆದುಳಿಗೆ ಮುಖ್ಯವಾಗಿ ಶಾರ್ಟ್ ಟರ್ಮ್ ಮೆಮೊರಿ ಕ್ರಿಯೆಗೆ ಉತ್ತಮ.


ಸೂರ್ಯಕಾಂತಿ ಬೀಜಗಳು


ವಿಟಮಿನ್ ಇ ಇದರಲ್ಲಿ ಶ್ರೀಮಂತವಾಗಿದ್ದು ನೆನಪು ಶಕ್ತಿಗೆ ಉತ್ತಮ. ಈ ಬೀಜಗಳು ವಯಸ್ಸಾದ ಮೇಲೂ ನೆನಪಿನ ಶಕ್ತಿಗೆ ಉತ್ತಮ. ಖೊಲೈನ್ ಹೆಚ್ಚಾಗಿದ್ದು, ಶಾರ್ಟ್ ಟರ್ಮ್ ಮೆಮೊರಿ ಕ್ರಿಯೆಗೆ ಉತ್ತಮ. ಇದರ ಎಣ್ಣೆ ವಿಶ್ವದಾದ್ಯಂತ ಹೆಚ್ಚು ಬಳಕೆಯಾಗುತ್ತದೆ.


ಮೀನಿನ ಕೊಬ್ಬು

ಮೀನಿನ ಕೊಬ್ಬು ಒಮೆಗಾ 3 ಫ್ಯಾಟಿ ಆಸಿಡುಗಳನ್ನು ಕೊಡುವ ಕಾರಣ ಮೆದುಳಿನ ಕ್ರಿಯೆಗೆ ಮತ್ತು ಅಭಿವೃದ್ಧಿಗೆ ಮುಖ್ಯ. ಗರ್ಭಿಣಿ ಮಹಿಳೆಯರು ವಾರಕ್ಕೆ ಎರಡು ಮೂರು ಬಾರಿ ಮೀನು ತಿಂದರೆ ಮಗುವಿಗೆ ಉತ್ತಮ. ಗರ್ಭಿಣಿಯರು ಮೀನು ಸೇವಿಸುವುದರಿಂದ ಮಗುವಿನ ಮೆದುಳಿನ ಶಕ್ತಿಗೆ ಉತ್ತಮ. ಸಲ್ಮಾನ್ ಮತ್ತು ಟುನಾ ಮೀನುಗಳಲ್ಲಿ ಒಮೆಗಾ 3 ಹೆಚ್ಚಿರುತ್ತದೆ.


ಬೆರ್ರಿಗಳು


ಪ್ರಕೃತಿ ಅಧಿಕ ಆಹಾರ ಆಯ್ಕೆ ಕೊಟ್ಟಿದೆ. ಬೆರ್ರಿಗಳು ಉತ್ತಮ ಆಯ್ಕೆ. ಸ್ಟ್ರಾಬೆರಿ, ಬ್ಲಾಕ್ ಬೆರಿ ಮತ್ತು ಬ್ಲೂಬೆರಿಗಳು ಆಂಟಿ ಆಕ್ಸಿಡಂಟ್ ಹೆಚ್ಚಿರುವ ಕಾರಣ ಮೆದುಳಿನ ಆರೋಗ್ಯಕ್ಕೆ ಉತ್ತ. ಕೋಶಗಳು ನಾಶವಾಗುವುದು ಮತ್ತು ಮೆದುಳಿನ ಉರಿಯೂತದಿಂದ ಇವು ರಕ್ಷಿಸುತ್ತವೆ. ಅಲ್ಜೀಮರ್ ಮತ್ತು ಡೆಮೆನ್ಷಿಯ ರೋಗದಿಂದ ಪಾರಾಗಲು ಇದು ಉತ್ತಮ.


ಪಾಲಾಕ್


ದೇಹದ ಆರೋಗ್ಯಕ್ಕೆ ಪಾಲಾಕ್ ಉತ್ತಮವಾಗಿರುವಂತೆಯೇ ಅದರಲ್ಲಿರುವ ಲ್ಯುಟಿನ್ ಶಕ್ತಿಯುತ ಆಂಟಿ ಆಕ್ಸಿಡಂಟ್. ಕೊಗ್ನಿಟಿವ್ ಕುಸಿತವನ್ನು ತಡೆಯುತ್ತದೆ. ಲ್ಯುಟಿನ್ ಮೆದುಳಿನ ಕಾರ್ಯವನ್ನು ಸುಧಾರಿಸಿ ನೆನಪಿನ ಶಕ್ತಿ ಮತ್ತು ಕಲಿಕೆಯನ್ನು ವೃದ್ಧಿಸುತ್ತದೆ.


ಕಡಲೆ ಕಾಳುಗಳು


ಬಾದಾಮಿ, ಗೇರುಬೀಜ, ನೆಲಗಡಲೆ, ವಾಲ್ನಟ್ ವಿಟಮಿನ್ ಇ ಇರುವ ಕಡಲೆಗಳು. ಇವು ಮೆದುಳಿನ ಕ್ರಿಯೆಗೆ ಅಗತ್ಯ. ಇಡೀ ಧಾನ್ಯಗಳು ರಕ್ತದ ಹರಿವನ್ನು ವೃದ್ಧಿಸಿ ಉತ್ತಮ ಹೃದಯದ ಆರೋಗ್ಯವನ್ನೂ ಕೊಡುತ್ತವೆ. ದೇಹದ ಎಲ್ಲಾ ಅಂಗಗಳೂ ಉತ್ತಮವಾಗಿ ಕೆಲಸ ಮಾಡಲು ನೆರವಾಗುತ್ತವೆ. ಮೆದುಳಿಗೆ ಉತ್ತಮವಾಗಿ ರಕ್ತಪರಿಚಲನೆಯಾಗಲು ಸಹಾಯ ಮಾಡುತ್ತದೆ.

ಡಾರ್ಕ್ ಚಾಕಲೇಟು

ಡಾರ್ಕ್ ಚಾಕಲೇಟು ಸಹಜ ಪ್ರಚೋದಕಗಳು ಮತ್ತು ಆಂಟಿ ಆಕ್ಸಿಡಂಟ್ ಹೊಂದಿರುತ್ತವೆ. ಇವು ಮೆದುಳಿನ ಮನೋಸ್ಥಿತಿಗೆ ಮುಖ್ಯವಾಗುತ್ತದೆ.

http://timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X