Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. BPಯನ್ನು ಔಷಧೀ ಇಲ್ಲದೆಯೇ...

BPಯನ್ನು ಔಷಧೀ ಇಲ್ಲದೆಯೇ ನಿಯಂತ್ರಿಸುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ18 May 2016 1:35 PM IST
share
BPಯನ್ನು ಔಷಧೀ ಇಲ್ಲದೆಯೇ ನಿಯಂತ್ರಿಸುವುದು ಹೇಗೆ?

ನಿಮ್ಮ ಅಧಿಕ ರಕ್ತದೊತ್ತಡವನ್ನು ನಿವಾರಿಸುವಲ್ಲಿ ಜೀವನ ಶೈಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರ ಜೀವನಶೈಲಿಯ ಮೂಲಕ ಅಧಿಕ ರಕ್ತದೊತ್ತಡ ನಿವಾರಿಸಬಹುದು. ವೈದ್ಯಕೀಯ ಸೇವೆಯ ಅಗತ್ಯವನ್ನೂ ಕಡಿಮೆ ಮಾಡಬಹುದು. ಇಲ್ಲಿದೆ ಕೆಲವು ಸಲಹೆಗಳು

7 ಗಂಟೆ ನಿದ್ದೆ ಮಾಡಿ

5 ಗಂಟೆ ಅಥವಾ ಕಡಿಮೆ ನಿದ್ದೆ ಮಾಡುವ ಮಂದಿಗೆ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾತ್ರಿಯಿಡೀ ಕೆಲಸ ಮಾಡುವುದು ಮತ್ತು ನಿದ್ದೆ ಇಲ್ಲದಿರುವುದು ನಿಮ್ಮ ದೇಹದ ಸಾಮರ್ಥ್ಯ ಕಡಿಮೆ ಮಾಡಬಹುದು. ಒತ್ತಡದ ಹಾರ್ಮೋನುಗಳನ್ನು ನಿಯಂತ್ರಿಸಿ ಅಧಿಕ ರಕ್ತದೊತ್ತಡ ತರಲಿದೆ. ನೀವು ಎಷ್ಟು ನಿದ್ದೆ ಮಾಡುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ, ಆದರೆ ರಾತ್ರಿ ಎಂತಹ ಗುಣಮಟ್ಟದ ನಿದ್ದೆ ಬಂದಿರುತ್ತದೆ ಎನ್ನುವುದು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗುತ್ತದೆ. ಸಂಶೋಧಕರು ಹೇಳುವ ಪ್ರಕಾರ ಕಡಿಮೆ ನಿದ್ದೆ ಇರುವವರು ಮತ್ತು ನಿದ್ದೆಯೇ ಇಲ್ಲದವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚು. ಯಾವುದೇ ವಯಸ್ಸಿನಲ್ಲೂ ಈ ಸಮಸ್ಯೆ ಬರಬಹುದು. ವಯಸ್ಸಾದಂತೆ ಆಳವಾದ ನಿದ್ದೆ ಬರುವುದಿಲ್ಲ. ಹೀಗಾಗಿ ಹೆಚ್ಚು ನಿದ್ದೆಗೆ ಯತ್ನಿಸಿ.

ಕಡಿಮೆ ಉಪ್ಪು ತಿನ್ನಿ

ಉಪ್ಪು ದೇಹದಲ್ಲಿ ನೀರನ್ನು ಉಳಿಸುತ್ತದೆ. ಅಧಿಕ ಉಪ್ಪು ಸೇವಿಸಿದಲ್ಲಿ ದೇಹದಲ್ಲಿ ಹೆಚ್ಚು ನೀರಿನಂಶ ಸಂಗ್ರಹವಾಗಿ ರಕ್ತದೊತ್ತಡ ಏರಿಸುತ್ತದೆ. ಈಗಾಗಲೇ ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ನೀವು ಹೆಚ್ಚು ತೂಕ ಹೊಂದಿದ್ದರೆ, ಅಧಿಕ ಉಪ್ಪು ಸೇವನೆ ನಿಮ್ಮ ಹೃದಯದ ರೋಗವನ್ನು ಹೆಚ್ಚಿಸಲಿದೆ. ಅಲ್ಲದೆ, ಅತಿಯಾಗಿ ಉಪ್ಪು ತಿನ್ನುವುದರಿಂದ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಔಷಧಿಗಳಾದ ಡಿಯುರೆಟಿಕ್ಸ್ ಕೆಲಸ ಮಾಡದಂತೆ ಆಗುತ್ತದೆ. ಹೆಚ್ಚು ಉಪ್ಪಿರುವ ಸಂಸ್ಕರಿತ ಮಾಂಸ ಮತ್ತು ಮೀನು ತಿನ್ನಬೇಡಿ. ಊಟಕ್ಕೆ ಕೂತಾಗ ಉಪ್ಪು ಹಾಕಿಕೊಳ್ಳುವುದು ಬಿಡಿ.

ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿ

ವಯಸ್ಕರಿಗೆ 150 ನಿಮಿಷದ ವ್ಯಾಯಾಮ ಬೇಕು. ತಜ್ಞರ ಸಲಹೆಯಂತೆ ವಿವಿಧ ವ್ಯಾಯಾಮ ಆರಿಸಿಕೊಳ್ಳಬಹುದು. ವ್ಯಾಯಾಮವು ಅಧಿಕ ರಕ್ತದೊತ್ತಡಕ್ಕೆ ಔಷಧವಿಲ್ಲದ ಚಿಕಿತ್ಸೆಯಾಗಿದೆ. ನಿತ್ಯದ ದೈಹಿಕ ಚಟುವಟಿಕೆ ಹೃದಯವನ್ನು ದೃಢಗೊಳಿಸುತ್ತದೆ. ದೃಢ ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡುತ್ತದೆ. ಹೀಗೆ ಆರೋಗ್ಯಕರವಾಗಿರುತ್ತೀರಿ.

ನಿತ್ಯ 10 ನಿಮಿಷ ಧ್ಯಾನ ಮಾಡಿ

ಒತ್ತಡವು ನಿಮ್ಮ ದೇಹದ ಸಹಜವಾದ ಅಲಾರಂ ವ್ಯವಸ್ಥೆಯಾಗಿದೆ. ಅದು ಅಡ್ರೆನಲಿನ್ ಎನ್ನುವ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಅದು ಉಸಿರಾಟವನ್ನು ತ್ವರಿತಗೊಳಿಸುತ್ತದೆ. ಇದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡ ಏರುತ್ತದೆ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಜೀವನದ ಕಡೆಗೆ ಸಕಾರಾತ್ಮಕ ದೃಷ್ಟಿ ಇರುವುದು, ಮನಸ್ಸನ್ನು ಖಿನ್ನತೆ, ಒತ್ತಡದಿಂದ ದೂರವಿಡುವುದು ಮತ್ತು ರಿಲ್ಯಾಕ್ಸ್ ಆಗಿರುವುದು ರಕ್ತದೊತ್ತಡ ನಿವಾರಿಸುತ್ತದೆ. ಧ್ಯಾನವು ಉತ್ತಮ ನಿದ್ದೆಗೆವ ನೆರವಾಗುತ್ತದೆ.

ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ

ಅಧ್ಯಯನಗಳ ಪ್ರಕಾರ ಕಡಿಮೆ ಕೊಬ್ಬಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ರಕ್ತದೊತ್ತಡವನ್ನು ದೂರವಿಡುತ್ತದೆ. ವಿಟಮಿನ್, ಲವಣ ಮತ್ತು ಫೈಬರ್ ಇರುವ ಇವು ದೇಹಕ್ಕೆ ಉತ್ತಮ.

ಕಡಿಮೆ ತೂಕ

ಕೊಬ್ಬು ಇರುವ ವ್ಯಕ್ತಿಗಳು ಅಧಿಕ ಕೊಬ್ಬಿನ ಅಂಗಾಂಶಗಳನ್ನು ಹೊಂದಿದ್ದು, ಹೃದಯ ಸಂಬಂಧ ಸಮಸ್ಯೆಗೆ ತುತ್ತಾಗುತ್ತಾರೆ. ಹೆಚ್ಚು ತೂಕವಿದ್ದರೆ 2-3 ಕೆ.ಜಿ ಕಡಿಮೆಯಾಗುವುದರಿಂದ ರಕ್ತದೊತ್ತಡ ಕಡಿಮೆಯಾಗಲಿದೆ. ಕಡಿಮೆ ತೂಕಕ್ಕೆ ಕ್ಯಾಲರಿಗಳು ಕಡಿಮೆಯಾಗುವ ಆಹಾರ ಸೇವಿಸಬೇಕು. ನಿಧಾನವಾಗಿ ಶಿಸ್ತಿನ ಆಹಾರ ಅಭ್ಯಾಸ ಮಾಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X