Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮುಂಡಗೋಡ: ಗುಡುಗು ಸಿಡಿಲು ಆಲೆಕಲ್ಲು...

ಮುಂಡಗೋಡ: ಗುಡುಗು ಸಿಡಿಲು ಆಲೆಕಲ್ಲು ಸಹಿತ ಭಾರಿ ಮಳೆಗಾಳಿಯಿಂದ ಜನಜೀವನ ಅಸ್ತವ್ಯಸ್ತ

ವಾರ್ತಾಭಾರತಿವಾರ್ತಾಭಾರತಿ18 May 2016 4:05 PM IST
share
ಮುಂಡಗೋಡ: ಗುಡುಗು ಸಿಡಿಲು ಆಲೆಕಲ್ಲು ಸಹಿತ ಭಾರಿ ಮಳೆಗಾಳಿಯಿಂದ ಜನಜೀವನ ಅಸ್ತವ್ಯಸ್ತ

ಮುಂಡಗೋಡ : ಗುಡುಗು ಸಿಡಿಲು ಆಲೆಕಲ್ಲು ಮಿಶ್ರಿತ ಭಾರೀ ಗಾಳಿ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಆಸ್ತಿ ಪಾಸ್ತಿ ಹಾನಿಯಾಗಿ ರಸ್ತೆಗಳಲ್ಲಿ, ರಸ್ತೆಯ ಅಕ್ಕಪಕ್ಕದ ಅಂಗಡಿಗಳಲ್ಲಿ ಹಾಗು ಮನೆಗಳಲ್ಲಿ ನೀರು ನುಗ್ಗಿ ಗಾಳಿಯಿಂದಾಗಿ ಮೆಲ್ಛಾವಣಿಗಳು ಹಾರಿಹೋಗಿ ಮತ್ತು ಗಿಡ ಮರಗಳ ಟೊಂಗೆಗಳು ಕಡಿದು ಬಿದ್ದು ಅವಾಂತರ ಸೃಷ್ಟಿಸಿ ಜನಜೀವನ ಅಸ್ತವ್ಯಸ್ಥಗೊಂಡಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಕಳೆದ ಬುಧವಾರ ಸುರಿದ ಪ್ರಥಮ ಮಳೆಯ ದಿಂದ ಈವರೆಗೆ ಸುರಿದ ಮಳೆಯು ಮಂಗಳವಾರ ಎರಡುವರೆ ತಾಸು ಸುರಿದಮಳೆಯೇ ಅತ್ಯುತ್ತಮ ಎಂದು ಹೇಳಲಾಗಿದೆ. ದೇವರು ಮುಂಡಗೋಡ ಜನತೆಯ ದೈನ್ಯತೆಯ ಮನವಿ ಕೇಳಿರುವುದರಿಂದ ಮಂಗಳವಾರ ಅತಿಹೆಚ್ಚಿನ ಮಳೆಯಾಗಿ ರೈತರಲ್ಲಿ ಹಾಗು ಸಾರ್ವಜನಿಕರಲ್ಲಿ ಸಂತಸದ ನಗುತಂದಿದೆ.
ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿರುವ ಅಮ್ಮಾಜಿ ಕೆರೆಗೆ ನೀರು ಹರಿದು ಬಂದಿದ್ದು ಇದನ್ನು ವಿಕ್ಷೀಸಲು ಸ್ವತಃ ಪಟ್ಟಣ ಪಂಚಾಯತ ಅಧ್ಯಕ್ಷ ರಫೀಕ ಇನಾಮದಾರ ಸೇರಿದಂತೆ ಪ.ಪಂ ಸದಸ್ಯರಾದ ಲತೀಫ ನಾಲಬಂದ, ಅಲ್ಲಿಖಾನ ಪಠಾಣ, ಸಂಜು ಪಿಶೆ, ರಾಬರ್ಟ ಲೊಭೋ ಬಂದು ಕೆರೆಗೆ ನೀರು ಹರಿದು ಬರುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿ ಮಳೆರಾಯನಿಗೆ ನಮನ ಸಲ್ಲಿಸಿದರು.
ಪಟ್ಟಣದ ಹಲವಡೆಗಳಲ್ಲಿ ಮಳೆಯ ಅವಾಂತರದಿಂದ ತತ್ತರಿಸಿರುವ ಬಡವಾಣೆಗಳಿಗೆ ಅಧ್ಯಕ್ಷ ಹಾಗು ಪಪಂ ಸದಸ್ಯರು ಭೇಟಿ ನೀಡಿ ಜನತೆಯ ಕಷ್ಟವನ್ನು ಅರಿತು ಅದನ್ನು ಪರಿಹರಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂದಿತು. ಪಟ್ಟಣಪಂಚಾಯತ ಸಿಬ್ಬಂದಿಗೆ ಭರಪೂರ ಕೆಲಸಮಾಡುವ ಯೋಗ ಮಳೆಯು ತಂದುಕೊಟ್ಟಿತು. ರಾತ್ರಿಯವರೆಗೂ ಪ.ಪಂ ಸಿಬ್ಬಂದಿ ಕೆಲಸದಲ್ಲಿತೋಡಗಿಕೊಂಡಿತು.
ತಹಶೀಲ್ದಾರ ಅಶೋಕ ಗುರಾಣಿ ಮಳೆಯು ಒಳ್ಳೆಯ ರೀತಿಯಿಂದ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಕಂಡು ಬಂದಿತು.
  ಹುಬ್ಬಳ್ಳಿ ಶಿರಸಿ ರಸ್ತೆಯ ದನಗರ ಗೌಳಿಯ ಕಾಂಪ್ಲೇಕ್ಸ ನ ನೆಲಮಹಡಿಯ ಅಂಗಡಿಗಳಲ್ಲಿ ನೀರು ನುಗ್ಗಿದೆ. ಪಟ್ಟಣದ ಬಹುತೇಕ ಗಟಾರಗಳ ಹೂಳು ತೆಗೆಯದೇ ಇರುವುದರಿಂದ ಗಟಾರುಗಳು ತುಂಬಿ ರಸ್ತೆಗೆ ನೀರು ಹರಿಯಿತು. ಸಿಂಡಿಕೇಟ ಬ್ಯಾಂಕ್ ಹಿಂದೆ ಇರುವ ದೊಡ್ಡ ಗಟಾರ ಸ್ವಚ್ಚ ಮಾಡದೇ ಇರುವುದರಿಂದ ಬಂಕಾಪುರ ರಸ್ತೆಯ ಡಾ॥
    1)ಪ.ಪಂ ಅಧ್ಯಕ್ಷ ಹಾಗು ಇತರೆ ಸದಸ್ಯರು ಅಮ್ಮಾಜಿ ಕೆರೆಗೆ ಭೇಟಿನೀಡಿದ್ದು
    2)ತಹಶೀಲ್ದಾರ ಅಶೋಕ ಗುರಾಣಿ ಮಳೆಯ ಅವಾಂತರದ ಪ್ರದೇಶಕ್ಕೆ ಭೇಟಿ ನೀಡಿದ್ದು
    3)ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಹಾಗು ಲತೀಫ ನಾಲಬಂದ ಕೆರೆಗೆ ಕೆರೆಯಲ್ಲಿ ಇಳಿದು ಸಂತಸ ವ್ಯಕ್ತಪಡಿಸಿದ್ದು
    4) ಮುತ್ತುಗಳಂತೆ ರಸ್ತೆಯಲ್ಲಿ ಆಲೆಕಲ್ಲುಗಳು ಹಾಸಿರುವುದು
    5) ಬಂಕಾಪೂರ ರಸ್ತೆಯಲ್ಲಿ ನೀರು ರಸ್ತೆಗೆ ಹರಿದು ಬಂದದ್ದು ಅಧ್ಯಕ್ಷರ ಭೇಟಿ
    6)ಹುಬ್ಬಳ್ಳಿ-ಶಿರಸಿ ರಸ್ತೆಯ ಗೌಳಿದನಗರ ಗೌಳಿ ಕಾಂಪ್ಲೇಕ್ಸನಲ್ಲಿ ನೀರು ನಿಂತಿರುವುದು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X