Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಕ್ಬರ್- ಹಿಟ್ಲರ್ ಹೋಲಿಕೆ : ...

ಅಕ್ಬರ್- ಹಿಟ್ಲರ್ ಹೋಲಿಕೆ : ನಗೆಪಾಟಲಿಗೀಡಾದ ಬಿಜೆಪಿ ನಾಯಕಿ

ವಾರ್ತಾಭಾರತಿವಾರ್ತಾಭಾರತಿ18 May 2016 5:51 PM IST
share
ಅಕ್ಬರ್- ಹಿಟ್ಲರ್ ಹೋಲಿಕೆ :  ನಗೆಪಾಟಲಿಗೀಡಾದ ಬಿಜೆಪಿ ನಾಯಕಿ

ನವದೆಹಲಿ : ದೆಹಲಿಯ ಔರಂಗ್ ಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆಯೆಂದುಬದಲಿಸಿದ ನಂತರಪ್ರಮುಖ ರಸ್ತೆಗಳನ್ನು ಪುನರ್ ನಾಮಕರಣಗೊಳಿಸುವ ವಿವಾದಕೊನೆಗೊಂಡಿತೆಂದು ನೀವಂದುಕೊಂಡಿದ್ದರೆ ಅದು ತಪ್ಪು. ಹಲವು ಹಿರಿಯ ಬಿಜೆಪಿ ನಾಯಕರು ಈಗ ರಾಜಧಾನಿಯ ಅಕ್ಬರ್ ರಸ್ತೆಯ ಬೆನ್ನು ಬಿದ್ದಿದ್ದಾರೆ.

ಈ ವಿಚಾರದಲ್ಲಿ ಇತ್ತೀಚಿಗಿನ ಬೆಳವಣಿಗೆಯೊಂದಂತೂ ಭಾರೀ ಕುತೂಹಲ ಕೆರಳಿಸಿದೆಯಲ್ಲದೆ ಈ ವಿವಾದವನ್ನು ಗಂಭೀರ ಸ್ವರೂಪಕ್ಕೆ ತಿರುಗುವಂತೆ ಮಾಡಿದೆ. ಬಿಜೆಪಿ ನಾಯಕಿ ಶೈನಾ ಎನ್ ಸಿ ಟ್ವೀಟೊಂದನ್ನು ಮಾಡಿ ಅಕ್ಬರ್ ನನ್ನು ಹಿಟ್ಲರಿಗೆ ಹೋಲಿಸಿರುವುದು ಟ್ವಿಟ್ಟರಿನಲ್ಲಿ ಹಲವರಆಕ್ರೋಶಕ್ಕೆ ಕಾರಣವಾಗಿದೆಯಲ್ಲಿದೆ ಶೈನ್ ಅವರು ತಮ್ಮ ಈ ಟ್ವೀಟ್ ನಿಂದಾಗಿ ನಗೆಪಾಟಲಿಗೀಡಾಗಿದ್ದಾರೆ. ಹಲವರು ಶೈನಾ ಅವರ ಶೈಕ್ಷಣಿಕ ಅರ್ಹತೆಯನ್ನೂ ಪ್ರಶ್ನಿಸಿದ್ದಾರೆ.

‘‘ಅಕ್ಬರ್ ರೋಡ್ ಶುಡ್ ಬಿ ರೀನೇಮ್ಡ್ ಟು ಮಹಾರಾಣಾ ಪ್ರತಾಪ್ ಮಾರ್ಗ್. ಇಮ್ಯಾಜಿನ್ ಹಿಟ್ಲರ್ ರೋಡ್ ಇನ್ ಇಸ್ರೇಲ್ ! ನೋ ಕಂಟ್ರಿ ಹಾನರ್ಸ್‌ ಇಟ್ಸ್ ಒಪ್ಪ್ರೆಸ್ಸರ್ಸ್‌ ಲೈಕ್ ವಿ ಡೂ.’’ (ಅಕ್ಬರ್ ರೋಡನ್ನು ಮಹಾರಾಣಾ ಪ್ರತಾಪ್ ಮಾರ್ಗ್ ಎಂದು ಮರುನಾಮಕರಣಗೊಳಿಸಬೇಕು. ಇಸ್ರೇಲ್ ನಲ್ಲಿ ಹಿಟ್ಲರ್ ರಸ್ತೆಯನ್ನು ಊಹಿಸಿಕೊಳ್ಳಿ ! ನಮ್ಮಷ್ಟು ಬೇರೆ ಯಾವ ದೇಶವೂದೌರ್ಜನ್ಯಕಾರರಿಗೆ ಗೌರವ ನೀಡುವುದಿಲ್ಲ !’’

ಈ ರಸ್ತೆಯನ್ನು ಮಹಾರಾಣಾ ಪ್ರತಾಪ್ ರಸ್ತೆಯೆಂದು ಪುನರ್ ನಾಮಕರಣ ಮಾಡುವ ಸಲಹೆ ಮೊದಲು ಬಂದಿದ್ದು ಹರ್ಯಾಣಾದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ. ಇದಾದ ಸ್ವಲ್ಪ ದಿನಗಳಲ್ಲಿಯೇ ಈ ಸಲಹೆಯನ್ನು ಬೆಂಬಲಿಸಿದವರು ಇನ್ನೊಬ್ಬ ಪ್ರಭಾವಿ ಬಿಜೆಪಿ ನಾಯಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್.

ನಂತರ ಒಬ್ಬೊಬ್ಬರಾಗಿ ಕೇಸರಿ ಪಡೆಯ ಹಲವು ನಾಯಕರು ತಮ್ಮ ಹಿರಿಯ ನಾಯಕರ ಬೇಡಿಕೆಗಳನ್ನು ಸಮರ್ಥಿಸಲಾರಂಭಿಸಿದರಲ್ಲದೆ ರಸ್ತೆಯ ಹೆಸರನ್ನು ಅಕ್ಬರ್ ರಸ್ತೆ ಎಂದೇ ಮುಂದುವರಿಸುವುದರಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಹೇಳಿಕೊಳ್ಳಲಾರಂಭಿಸಿದರು.

ಅಕ್ಬರ್ ರಸ್ತೆ ಪುನರ್ ನಾಮಕರಣಗೊಳಿಸಬೇಕೆಂಬ ಬೇಡಿಕೆಯು ಗಂಭೀರ ವಿವಾದದ ಸ್ವರೂಪ ಪಡೆದುಕೊಂಡಿದ್ದೇ ಬಿಜೆಪಿ ನಾಯಕಿ ಶೈನ್ ಎನ್ ಸಿ ಟ್ವೀಟ್ ಮಾಡಿ ಅಕ್ಬರ್ ನನ್ನು ಹಿಟ್ಲರಿಗೆ ಹೋಲಿಸಿದಾಗ.

ಇವರ ಈ ಟ್ವೀಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಟ್ವಿಟ್ಟರಿನಲ್ಲಿ ಹಲವರು ಶೈನಾ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿದ್ದಾರೆ.

ಹಿಂದೂಗಳು ಹಾಗೂ ಮುಸಲ್ಮಾನರ ನಡುವೆ ಸ್ನೇಹ ಸೇತುಗಳನ್ನು ನಿರ್ಮಿಸಲು ಪ್ರಯತ್ನಿಸಿದ  ಕೆಲವು ಮುಘಲ್ ಅರಸರಲ್ಲಿ ಅಕ್ಬರ್ ಒಬ್ಬನಾಗಿದ್ದ ಹಾಗೂ ಧಾರ್ಮಿಕ ಸಹಿಷ್ಣುತೆಗಾಗಿ ದೀನ್-ಇ-ಇಲ್ಲಾಹಿ ಕೂಡ ಸ್ಥಾಪಿಸಿದ್ದನೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Akbar, the equivalent of Hitler? Did I miss a memo? Or maybe my Rajasthan text books haven't been delivered yet pic.twitter.com/ovMmZsFfDY

— Ashwin Mushran (@ashwinmushran) May 18, 2016

In BJP school of history Akbar is the same as Hitler&Shaina NC the sparkling star in that school of learning, Way to go,Modiji must be proud

— Priyanka Chaturvedi (@priyankac19) May 18, 2016

Akbar equal to Hitler. This !dea IIN passouts are a threat to the society.Sigh! pic.twitter.com/xQMbE9ZbYd

— Gustakh Nigah (@SarcastiCharm) May 18, 2016

Had @shainanc gone to proper school, she wont have made the despicable mistake of comparing Akbar with Hitler pic.twitter.com/Axa6TSX3RM

— Vinay Dokania (@vinaydokania) May 18, 2016

So @ShainaNC, may we know from where you got the idea that Akbar was like Hitler? Do we put this down to ignorance or bigotry?

— Tony Joseph (@tjoseph0010) May 18, 2016

@ShainaNC Akbar = Hitler?? Really!! This is proof of what happens by studying history from new textbooks of Rajasthan. #Shame @sanjayuvacha

— Pranav Patel (@weirdkid84) May 18, 2016

You mean Akbar and Hitler were similar? I wonder who your history teacher was &what he/she thinks of this gem https://t.co/XZqL8hCoSW

— Rana Safvi رعنا राना (@iamrana) May 18, 2016

If Akbar = Hitler then
Shaina = Sadhvi Prachi pic.twitter.com/kB03zqEer7

— The Chosen One (@Marc__Me) May 18, 2016

Comparing Akbar, a benevolent Muslim Emperor of India who is known for his religious tolerance, now compared to Hitler! #AchcheDin

— Kunāl (@kunalmajumder) May 18, 2016

Height Of Foolish Jumlabaazi By @BJP4India Leader @ShainaNC, Comparing #Akbar With Mass Murderer #Hitler#Shame#ShainaLostMentalBalance

— bilal motorwala (@bilal_motorwala) May 18, 2016

Seems @ShainaNC Daughter Of Shri Nana Chudasma Lost Her Mental Balance, Comparing #Akbar With Mass Murderer #Hitlerhttps://t.co/wrxMaOQHiq

— bilal motorwala (@bilal_motorwala) May 18, 2016
share
ವಾರ್ತಾಭಾರತಿ
ವಾರ್ತಾಭಾರತಿ
Next Story
X