ಇಂದು ಶಿಾಲಿ ಕಾರಂತ್ ರಂಗಪ್ರವೇಶ
ಮಂಗಳೂರು, ಮೇ 20: ನಗರದ ನತ್ಯ ಭಾರತಿ ಕದ್ರಿ ನಾಟ್ಯಾಲ ಯದ ವಿದ್ಯಾರ್ಥಿನಿ ವಿದುಷಿ ಶಿಾಲಿ ಕಾರಂತ್ ಮೇ 21ರಂದು ಸಂಜೆ ಪುರಭವನದಲ್ಲಿ ಭರತನಾಟ್ಯ ಮಾರ್ಗ ಪದ್ಧತಿಯಂತೆ ರಂಗಪ್ರವೇಶ ಮಾಡಲಿದ್ದಾರೆ ಎಂದು ಸಂಸ್ಥೆಯ ಗುರು ರಶ್ಮಿ ಚಿದಾನಂದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನತ್ಯಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಅಧ್ಯಕ್ಷ ರವಿರಾಜ ಹೆಗ್ಡೆ, ಕರ್ಣಾಟಕ ಬ್ಯಾಂಕ್ನ ಚ್ೀ ಜನರಲ್ ಮ್ಯಾನೇಜರ್ ಎಂ.ಎಸ್.ಮಹಾಬಲೇಶ್ವರ ಭಟ್ ಭಾಗವಹಿಸಲಿದ್ದಾರೆ. ಡಾ.ಬಿ.ವಿ.ಸತ್ಯನಾರಾಯಣ, ಬಿ.ಸುಧಾ ರಾಣಿ, ಶಿಾಲಿ ಕಾರಂತ್, ಗುರು ಗೀತಾ ಸರಳಾಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Next Story