ಮಂಗಳೂರು, ಮೇ 20: ಪತ್ರಕರ್ತ ಆರ್. ದೇವರಾಯ ಪ್ರಭು ರಚಿಸಿದ, ಜಿಎಸ್ಬಿ ಕೊಂಕಣಿಯ ಪ್ರಪ್ರಥಮ ಹನಿಗವನ ಸಂಕಲನ ‘ತಿರ್ಗಣೆ ತಾಂಬಿಯೋ’ ಮೇ 21ರ ಸಂಜೆ 5 ಗಂಟೆಗೆ ಮಂಗಳೂರು ವಿಠೋಭ ದೇವಸ್ಥಾನ ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರದ ಸುಕೃತೀಂದ್ರ ಸಭಾಭವನದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಮೇ 20: ಪತ್ರಕರ್ತ ಆರ್. ದೇವರಾಯ ಪ್ರಭು ರಚಿಸಿದ, ಜಿಎಸ್ಬಿ ಕೊಂಕಣಿಯ ಪ್ರಪ್ರಥಮ ಹನಿಗವನ ಸಂಕಲನ ‘ತಿರ್ಗಣೆ ತಾಂಬಿಯೋ’ ಮೇ 21ರ ಸಂಜೆ 5 ಗಂಟೆಗೆ ಮಂಗಳೂರು ವಿಠೋಭ ದೇವಸ್ಥಾನ ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರದ ಸುಕೃತೀಂದ್ರ ಸಭಾಭವನದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.