Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹೃದಯಾಘಾತಕ್ಕೆ ಹತ್ತು ಪ್ರಮುಖ ಕಾರಣಗಳು

ಹೃದಯಾಘಾತಕ್ಕೆ ಹತ್ತು ಪ್ರಮುಖ ಕಾರಣಗಳು

ವಾರ್ತಾಭಾರತಿವಾರ್ತಾಭಾರತಿ21 May 2016 11:48 AM IST
share
ಹೃದಯಾಘಾತಕ್ಕೆ ಹತ್ತು ಪ್ರಮುಖ ಕಾರಣಗಳು

ಹೃದಯಕ್ಕೆ ರಕ್ತ ಪಂಪು ಮಾಡುವುದು ನಿಂತ ಕೂಡಲೇ ಹೃದಯಾಘಾತವಾಗುತ್ತದೆ. ಸಾಮಾನ್ಯವಾಗಿ ಕೊಲೆಸ್ಟರಾಲ್, ಕೊಬ್ಬು ಮತ್ತು ಇತರ ವಸ್ತುಗಳು ಹೃದಯದ ಬಾಗಿಲನ್ನು ಮುಚ್ಚಿದಾಗ ಈ ಸಮಸ್ಯೆ ಬರುತ್ತದೆ. ಕೆಲವೊಂದು ಹೃದಯಾಘಾತಗಳು ಮಾರಕವಾಗಿರಬಹುದು. ಇನ್ನು ಕೆಲವನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ತಕ್ಷಣ ವೈದ್ಯರನ್ನು ಕಾಣಲೇಬೇಕು. ಹೃದಯಾಘಾತಕ್ಕೆ ಕೆಲವು ಕಾರಣಗಳು ಇಲ್ಲಿವೆ.

1. ವಯಸ್ಸು

45 ವರ್ಷವನ್ನು ಮೀರಿದ ಪುರುಷರು ಅಥವಾ 55 ವರ್ಷ ಮೀರಿದ ಮಹಿಳೆಯರು ಹೆಚ್ಚು ಹೃದಯಾಘಾತದ ಅಪಾಯದಲ್ಲಿರುತ್ತಾರೆ. ಕೊರೊನರಿ ಹೃದಯ ರೋಗದಿಂದ ನರಳುವ ಬಹಳಷ್ಟು ಮಂದಿ 65ರ ಮೇಲಿನವರು.

2. ಮಧುಮೇಹ

ಇನ್ಸುಲಿನ್ ಎನ್ನುವ ಹಾರ್ಮೋನು ನಮ್ಮ ಮೇದೋಜೀರಕ ಗ್ರಂಥಿಯಿಂದ ಸ್ರವಿಸುತ್ತದೆ. ಇದು ದೇಹಕ್ಕೆ ಸಕ್ಕರೆ ರೂಪದಲ್ಲಿರುವ ಗ್ಲುಕೋಸನ್ನು ಬಳಸಲು ಅವಕಾಶ ಕೊಡುತ್ತದೆ. ಮಧುಮೇಹ ಇದ್ದಾಗ ಅಥವಾ ಇನ್ಸುಲಿನ್ ಸಾಕಷ್ಟು ಇಲ್ಲದಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಏರಬಹುದು. ಮಧುಮೇಹ ನಿಯಂತ್ರಿಸದಿದ್ದರೆ ಹೃದಯಾಘಾತದ ಅಪಾಯ ಹೆಚ್ಚಾಗಲಿದೆ.

3. ಕೌಟುಂಬಿಕ ಇತಿಹಾಸ

ನಿಮ್ಮ ಹೆತ್ತವರು, ಸಹೋದರರು, ತಾತ- ಅಜ್ಜಿಗೆ ಹೃದಯಾಘಾತವಾಗಿದ್ದರೆ, ಪುರುಷ ಸಂಬಂಧಿಕರಿಗೆ 55 ವರ್ಷದೊಳಗೆ ಮತ್ತು ಮಹಿಳಾ ಸಂಬಂಧಿಕರಿಗೆ 65 ವರ್ಷದೊಳಗೆ ಹೃದಯಾಘಾತದ ಅಪಾಯ ಬರಲಿದೆ.

4. ಒತ್ತಡ ನಿರ್ವಹಣೆ

ಕೋಪವನ್ನು ಮತ್ತು ಒತ್ತಡವನ್ನು ಸರಿಯಾಗಿ ನಿಭಾಯಿಸದಿದ್ದರೆ ಹೃದಯಾಘಾತವಾಗಬಹುದು. ಒತ್ತಡ ನಿಭಾಯಿಸುವುದು ಕಲಿಯಿರಿ. ರಿಲ್ಯಾಕ್ಸೇಶನ್ ತಂತ್ರ ಅಭ್ಯಾಸ ಮಾಡುವುದು ಮತ್ತು ವಾಸ್ತವಿಕ ಗುರಿ ಇಟ್ಟುಕೊಳ್ಳುವುದು ಮುಖ್ಯ. ಮಸಾಜ್ ಮತ್ತು ಯೋಗ ಕೂಡ ಒತ್ತಡ ನಿವಾರಿಸಲಿದೆ.

5. ಅಧಿಕ ರಕ್ತದೊತ್ತಡ

ಅಧಿಕರಕ್ತದೊತ್ತಡ ಹೃದಯಾಘಾತ ಬರಲು ಅತೀ ಮುಖ್ಯ ಕಾರಣ. ರಕ್ತದೊತ್ತಡ 120/80 ಕ್ಕಿಂತ ಕಡಿಮೆ ಇದ್ದರೆ ಆರೋಗ್ಯಕರ. ಅಧಿಕ ರಕ್ತದೊತ್ತಡ ಹೃದಯಕ್ಕೆ ರಕ್ತ ಪಂಪು ಮಾಡುವ ನಾಳಗಳ ಮೇಲೆ ಒತ್ತಡ ಹೇರಬಹುದು. ಧೂಮಪಾನ, ಕೊಬ್ಬು, ಅಧಿಕ ಕೊಲೆಸ್ಟರಾಲ್ ಮತ್ತು ಮಧುಮೇಹದಿಂದ ರಕ್ತದೊತ್ತಡ ಏರುತ್ತದೆ. ಸೂಕ್ತ ಆಹಾರ, ವ್ಯಾಯಾಮ ಮತ್ತು ಆರೋಗ್ಯಕರ ತೂಕದಿಂದ ಸಮಸ್ಯೆಗೆ ಪರಿಹಾರ ಪಡೆಯಬಹುದು.

6. ಅಧಿಕ ಕೊಲೆಸ್ಟರಾಲ್

ಒಟ್ಟು ಕೊಲೆಸ್ಟರಾಲ್ 5ರಿಂದ 1ಕ್ಕಿಂತ ಹೆಚ್ಚಾಗಿದ್ದರೆ ಹೃದಯ ರೋಗದ ಅಪಾಯ ಹೆಚ್ಚು. ಒಟ್ಟು ಕೊಲೆಸ್ಟರಾಲ್ 200 ಎಂಜಿ/ಡಿಎಲ್ ಒಳಗಿರಬೇಕು. ಉತ್ತಮ ಕೊಲೆಸ್ಟರಾಲ್ 60 ಎಂಜಿ/ಡಿಎಲ್ ಇರಬಹುದು. ಉತ್ತಮ ಆಹಾರ ಆರಿಸುವುದು, ವ್ಯಾಯಾಮ ಮತ್ತು ಧ್ಯಾನ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

7. ಅಧಿಕ ಕೊಬ್ಬಿನ ಶಿಸ್ತಿನ ಆಹಾರ

ಅಧಿಕ ಸ್ಯಾಚುರೇಟೆಡ್ ಕೊಬ್ಬು ಇರುವ ಶಿಸ್ತಿನ ಆಹಾರ ನಿಮ್ಮ ಹೃದಯ ರೋಗದ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. 8. ನಿಷ್ಕ್ರಿಯ ಜೀವನಶೈಲಿ

ತಟಸ್ಥವಾದ ಜೀವನಶೈಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಅಪಾಯ ಕಡಿಮೆ ಮಆಡಲು ದೈಹಿಕ ಚಟುವಟಿಕೆ ಹೆಚ್ಚಿಸಿ.

9. ಬೊಜ್ಜು

ಹೆಚ್ಚು ದೇಹದ ಕೊಬ್ಬು ಹೊಂದಿರುವವರು ಮುಖ್ಯವಾಗಿ ಸೊಂಟದಲ್ಲಿ ಕೊಬ್ಬು ತುಂಬಿಕೊಂಡವರಿಗೆ ಹೃದಯಾಘಾತದ ಅಪಾಯ ಹೆಚ್ಚು. ಹೆಚ್ಚು ತೂಕ ಹೃದಯದ ಮೇಲೆ ಒತ್ತಡ ಹೇರಬಹುದು. ಇದಕ್ಕಾಗಿ ಆರೋಗ್ಯಕರ ಶಿಸ್ತಿನ ಆಹಾರ, ಕಡಿಮೆ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕಡಿಮೆ ಸೋಡಿಯಂ ಬಳಸಬೇಕು.

10. ಧೂಮಪಾನ

ಧೂಮಪಾನ ತಡೆಯಬಹುದಾದ ಹೃದಯ ರೋಗದ ಅಪಾಯ. ಸಿಗರೇಟ್ ಸೇವನೆಯಿಂದ ಹೃದಯ ರೋಗದ ಅಪಾಯ ಹೆಚ್ಚಾಗುತ್ತದೆ. ಸಿಗರೇಟು ಬಿಡುವುದೇ ಪರಿಹಾರ.

ಕೃಪೆ: www.1mhealthtips.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X