Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶ್... ಗದ್ದಲ ಮಾಡಬೇಡಿ, ನಿಮ್ಮ ಮನೆ...

ಶ್... ಗದ್ದಲ ಮಾಡಬೇಡಿ, ನಿಮ್ಮ ಮನೆ ಹಿತ್ತಲಲ್ಲಿರುವ ಆ ಮರಕ್ಕೆ ಗಟ್ಟಿ ನಿದ್ದೆ !

ವಾರ್ತಾಭಾರತಿವಾರ್ತಾಭಾರತಿ21 May 2016 1:57 PM IST
share
ಶ್... ಗದ್ದಲ ಮಾಡಬೇಡಿ, ನಿಮ್ಮ ಮನೆ ಹಿತ್ತಲಲ್ಲಿರುವ ಆ ಮರಕ್ಕೆ ಗಟ್ಟಿ ನಿದ್ದೆ !

ರಾತ್ರಿ ಸಮಯದಲ್ಲಿ ಗಿಡಗಳು ಅಥವಾ ಮರಗಳಿಂದ ಹೂಗಳನ್ನು ಕೀಳಬಾರದು! ಏಕೆಂದರೆ ಆ ಮರ-ಗಿಡಗಳು ನಿದ್ದೆ ಮಾಡುತ್ತಿರಬಹುದು ಎಂದು ಹೊಸ ಸಂಶೋಧನೆಯೊಂದು ಹೇಳೀದೆ. ಹಗಲಿನ ವೇಳೆ ಮತ್ತು ರಾತ್ರಿಯ ವೇಳೆ ಸಸ್ಯಗಳ ರಚನೆಯ ಬಗ್ಗೆ ಅಧ್ಯಯನ ಮಾಡಿದ ಸಂಶೋಧಕರು ಈ ವಿಷಯವನ್ನು ಹೇಳಿದ್ದಾರೆ.

ಬಹಳಷ್ಟು ಜೀವವಿರುವ ಜೀವಿಗಳು ಹಗಲು ಮತ್ತು ರಾತ್ರಿಯ ಸರಪಣಿಗೆ ತಮ್ಮ ಜೀವನವನ್ನು ಹೊಂದಿಸಿಕೊಂಡಿರುತ್ತವೆ. ಸಸ್ಯಗಳೂ ಇದಕ್ಕೆ ಹೊರತೇನಲ್ಲ. ಬೆಳಗಿನ ಜಾವದಲ್ಲಿ ಹೂಗಳು ತೆರೆದುಕೊಳ್ಳುತ್ತವೆ. ಕೆಲವು ಮರಗಳ ಎಲೆಗಳು ರಾತ್ರಿ ಸಮಯದಲ್ಲಿ ಮುಚ್ಚಿಕೊಂಡಿರುತ್ತವೆ. ಸಂಶೋಧಕರು ಸಸ್ಯಗಳ ಹಗಲು ಮತ್ತು ರಾತ್ರಿಯ ಸರಪಣಿಯನ್ನು ಬಹಳ ಧೀರ್ಘ ಸಮಯದಿಂದ ಅಧ್ಯಯನ ಮಾಡುತ್ತಿದ್ದಾರೆ. ಮರಗಳು ರಾತ್ರಿ ನಿದ್ದೆ ಮಾಡುತ್ತವೆಯೇ ಎನ್ನುವುದು ಅವರ ಅಧ್ಯಯನದ ಉದ್ದೇಶವಾಗಿತ್ತು. ಆಸ್ಟ್ರಿಯ, ಫಿನ್ಲಾಂಡ್ ಮತ್ತು ಹಂಗೇರಿಯ ಸಂಶೋಧಕರ ತಂಡವು ಪೂರ್ಣವಾಗಿ ಬೆಳೆದ ಮರಗಳು ಲೇಸರ್ ಸ್ಕಾನರುಗಳನ್ನು ಚಲನೆಗಾಗಿ ಬಳಸುವುದನ್ನು ಕಂಡುಕೊಂಡಿದೆ. ನಮ್ಮ ಫಲಿತಾಂಶಗಳು ಹೇಳಿರುವ ಪ್ರಕಾರ ಇಡೀ ಮರ ರಾತ್ರಿ ನಿದ್ದೆ ಮಾಡುತ್ತದೆ. ಎಲೆಗಳು ಮತ್ತು ಕೊಂಬೆಗಳ ಸ್ಥಿತಿಯನ್ನು ನೋಡಿ ಇದನ್ನು ಅರ್ಥಮಾಡಿಕೊಳ್ಳಬಹುದು ಎಂದು ಫಿನ್ಲಾಂಡ್ ಜಿಯೋಸ್ಪಾಷಿಯಲ್ ಸಂಶೋಧನಾ ಸಂಸ್ಥೆಯ ಅಧ್ಯಯನಕಾರ ಎಟು ಪುಟೊನೆನ್ ಹೇಳಿದ್ದಾರೆ.

ಆದರೆ ಬದಲಾವಣೆ ಹೆಚ್ಚೇನು ದೊಡ್ಡದಾಗಿರುವುದಿಲ್ಲ. ಆದರೆ ಅವು ವ್ಯವಸ್ಥಿತವಾಗಿ ಮತ್ತು ಕರಾರುವಕ್ಕಾಗಿದೆ ಎಂದು ಪುಟೊನೆನ್ ಹೇಳಿದ್ದಾರೆ. ಎರಡು ಭಿನ್ನ ಮರಗಳ ಮೇಲೆ ಎರಡು ಬಾರಿ ಈ ಪ್ರಯೋಗ ನಡೆಸಲಾಗಿದೆ. ಮೊದಲ ಮರವು ಫಿನ್ಲಾಂಡಲ್ಲಿದ್ದರೆ, ಮತ್ತೊಂದು ಮರವನ್ನು ಆಸ್ಟ್ರಿಯದಲ್ಲಿ ಆರಿಸಿಕೊಳ್ಳಲಾಗಿದೆ. ಎರಡೂ ಪರೀಕ್ಷೆಗಳನ್ನು ಶಾಂತ ಪರಿಸರದಲ್ಲಿ, ಗಾಳಿ ಅಥವಾ ತಂಪು ಇಲ್ಲದಾಗ ಮಾಡಲಾಗಿದೆ. ಎಲೆಗಳು ಮತ್ತು ಕೊಂಬೆಗಳು ನಿಧಾನವಾಗಿ ನಿದ್ದೆಗೆ ಜಾರುವುದು ಕಂಡು ಬಂದಿದೆ. ಸೂರ್ಯನ ಕಿರಣಗಳು ಬೀಳುವುದಕ್ಕಿಂತ ಕೆಲವು ಗಂಟೆಗಳ ಮೊದಲು ಮರಗಳು ಅತೀ ಸಣ್ಣ ಪೊಸಿಷನಿಗೆ ಬಂದಿರುವುದು ಕಂಡಿದೆ. ಈ ಬದಲಾವಣೆಯು 5 ಮೀಟರಿನ ಮರಗಳಿಗೆ ಕೇವಲ 10 ಸೆಂಟಿಮೀಟರುಗಳಷ್ಟೇ ಕಂಡು ಬಂದಿದೆ. ಮರಗಳು ಸೂರ್ಯನಿಂದಾಗಿ ಎಚ್ಚೆತ್ತುಕೊಳ್ಳುತ್ತವೆಯೇ ಅಥವಾ ಆಂತರಿಕ ಲಯದಿಂದಲೇ ಎನ್ನುವುದು ಇನ್ನೂ ತಿಳಿದಿಲ್ಲ.

ಕೃಪೆ: www.news18.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X