ಶ್ರೀರಂಗ ಭಟ್ಗೆ ಡಾಕ್ಟರೇಟ್

ಸುಳ್ಯ, ಮೇ 21: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪಿ.ಹೆಚ್.ಡಿ ವಿದ್ಯಾರ್ಥಿ, ಪ್ರಸ್ತುತ ಮಂಗಳೂರು ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿ0ುರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಆಗಿರುವ ಶ್ರೀರಂಗ ಭಟ್ರವರು ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ "ಎ ಸ್ಟಡಿ ಆಫ್ ಇಂಪ್ಲಿಮೆಂಟೇಶನ್ ಆಫ್ ಲೀನ್ ಸಿಕ್ಸ್ ಸಿಗ್ಮ ಸ್ಟ್ರಟಜೀಸ್ ಟು ಇಮ್ಪ್ರೂ ದಿ ಪರ್ಫಾರ್ಮೆನ್ಸ್ ಆಫ್ ಎ ಸರ್ವಿಸ್ ಸೆಕ್ಟರ್" ಎಂಬ ವಿಷಯಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
Next Story