ಮಳೆಗಾಲಕ್ಕೆ ಮುನ್ನ ಉಳ್ಳಾಲ ಹಳೆ ಸೇತುವೆ ದುರಸ್ತಿ ಪೂರ್ಣ

ಮಂಗಳೂರು, ಮೇ 21: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲದ ಹಳೆ ಸೇತುವೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡು ಈ ಬಾರಿಯ ಮಳೆಗಾಲ ಆರಂಭದ ಮೊದಲು ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡು ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ.
Next Story





