ದೇಶಾದ್ಯಂತ ವಿವಿಧೆಡೆ ಬುದ್ಧಪೂರ್ಣಿಮೆಯ ದಿನವಾದ ಶನಿವಾರ ವಿವಿಧ ಬೌದ್ಧ ಮಂದಿರಗಳಲ್ಲಿ ಜನರು ಪ್ರಾರ್ಥನೆಗಳನ್ನ ಸಲ್ಲಿಸಿದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಪಾಟ್ನಾದ ಬುದ್ಧ ಸ್ಮತಿ ಪಾರ್ಕ್ಗೆ ಭೇಟಿ ನೀಡಿದರು.