Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮೌಂಟ್ ಎವರೆಸ್ಟ್ ಇಬ್ಬರು ಪರ್ವತಾರೋಹಿಗಳ...

ಮೌಂಟ್ ಎವರೆಸ್ಟ್ ಇಬ್ಬರು ಪರ್ವತಾರೋಹಿಗಳ ಸಾವು

ವಾರ್ತಾಭಾರತಿವಾರ್ತಾಭಾರತಿ22 May 2016 8:50 PM IST
share
ಮೌಂಟ್ ಎವರೆಸ್ಟ್  ಇಬ್ಬರು ಪರ್ವತಾರೋಹಿಗಳ ಸಾವು

ಸುಮಾರು ಮೂವತ್ತು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರದ ಮೇಲೆ ಹಿಮಕಾಯಿಲೆಗೆ ತುತ್ತಾಗಿದ್ದಾರೆ ಎಂದು ಪರ್ವತಾರೋಹಣದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈಗಾಗಲೇ ಎತ್ತರದ ಕಾಯಿಲೆಯಿಂದ ಇಬ್ಬರು ಸಾವನ್ನಪ್ಪಿರುವುದು ಜಗತ್ತಿನ ಅತೀ ಎತ್ತರದ ಪರ್ವತದ ಮೇಲೆ ಪರ್ವತಾರೋಹಿಗಳು ಎದುರಿಸುವ ಅಪಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಬಹುತೇಕ ಪರ್ವತಾರೋಹಿಗಳು ಶೃಂಗವನ್ನು ಏರುವಾಗ ಅಥವಾ ಇಳಿಯುವಾಗ ಹಿಮಕಾಯಿಲೆಗೆ ತುತ್ತಾಗಿದ್ದಾರೆ ಎಂದು ಪರ್ವತಾರೋಹಣ ಇಲಾಖೆಯ ಅಧಿಕಾರಿ ಗ್ಯಾನೇಂದ್ರ ಶ್ರೇಷ್ಠ ತಿಳಿಸಿದ್ದಾರೆ. ಅನುಕೂಲ ಹವಾಮಾನವು ಸುಮಾರು 400ರಷ್ಟು ಪರ್ವತಾರೋಹಿಗಳು ಮೇ 11ರಿಂದ ಶೃಂಗವನ್ನು ನೇಪಾಳದ ಕಡೆಯಿಂದ ಏರಲು ಅವಕಾಶ ನೀಡಿತ್ತು, ಆದರೆ ಎತ್ತರ, ಹವಾಮಾನ ಮತ್ತು ಕಠಿಣ ನೆಲ ಯಾವಾಗ ಬೇಕಾದರೂ ಸಮಸ್ಯೆ ತಂದೊಡ್ಡಬಹುದು. ಕೆಲವು ಶೆರ್ಪಾ ಮಾರ್ಗದರ್ಶಕರು ಓರ್ವ ಕಾಯಿಲೆಪೀಡಿತ ಪರ್ವತಾರೋಹಿಯನ್ನು 8000 (26,240 ಅಡಿ) ಮೀಟರ್ ಎತ್ತರದಲ್ಲಿರುವ ಅತ್ಯುನ್ನತ ಶಿಬಿರದಿಂದ 6,400 ಮೀಟರ್ (21,000 ಅಡಿ) ಎತ್ತರದಲ್ಲಿರುವ ಎರಡನೇ ಶಿಬಿರಕ್ಕೆ ಸಾಗಿಸಿದರು. ಅಲ್ಲಿಂದ ಆಕೆಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ತಾಣಕ್ಕೆ ಸಾಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕಠ್ಮಂಡುವಿನಲ್ಲಿರುವ ಸೆವೆನ್ ಸಮ್ಮಿಟ್ ಟ್ರೆಕ್ಸ್ ಸಂಸ್ಥೆಯ ಪೆಂಬಾ ಶೆರ್ಪಾ ತಿಳಿಸಿದ್ದಾರೆ. ದಕ್ಷಿಣ ಕರ್ನಲ್ ಶಿಬಿರಲ್ಲಿದ್ದ ಭಾರತದ ಸೀಮಾ ಗೋಸ್ವಾಮಿ ಎಂಬಾಕೆಯ ಕೈ ಮತ್ತು ಪಾದಗಳು ಹಿಮಕಾಯಿಲೆಗೆ ತುತ್ತಾಗಿ ಒಡೆದಿರುವುದರಿಂದ ಆಕೆ ಚಲಿಸಲಾಗದೆ ಅಸಹಾಯಕರಾಗಿದ್ದಾರೆ.

ನಾವು ಬಹಳ ದೊಡ್ಡ ಮತ್ತು ಅಪಾಯಕಾರಿ ಪ್ರಯತ್ನವನ್ನು ಮಾಡಿದೆವು. ಆದರೆ ಆಕೆಯನ್ನು ಉಳಿಸುವಲ್ಲಿ ಸಫಲವಾದೆವು ಎಂದು ಹೇಳಿದ ಶೆರ್ಪಾ ಇರಾನ್ ಮೂಲದ ಎಸ್ ಹದಿ ಎಂಬವರನ್ನೂ ಇದೇ ರೀತಿ ರಕ್ಷಿಸಲಾಗಿದ್ದು ಕಠ್ಮಂಡುವಿಗೆ ಕರೆತಂದು ನಂತರ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ನಾರ್ವೆ ಪ್ರಜೆ 45ರ ಹರೆಯದ ಸಿವ್ ಹರ್ಸ್‌ತದ್ ಎಂಬಾಕೆ ಹಿಮಅಂಧತ್ವಕ್ಕೆ ಒಳಗಾಗಿದ್ದಾರೆ ಮತ್ತು ಆಕೆಯನ್ನು ಶನಿವಾರದಂದು ಶಿಖರದಿಂದ ಕೆಳಗೆ ಸಾಗಿಸಲಾಗಿದೆ ಎಂದು ನಾರ್ವೆಯ ಸುದ್ದಿ ಸಂಸ್ಥೆ ಎನ್‌ಟಿಬಿ ವರದಿ ಮಾಡಿದೆ.
ಇನ್ನು ಮೃತಪಟ್ಟ ಇಬ್ಬರು ಕೂಡಾ ಒಂದೇ ತಂಡದಲ್ಲಿದ್ದವರು. ಅವರ ದೇಹವನ್ನು ಯಾವಾಗ ಶಿಖರದಿಂದ ಕೆಳಗೆ ತರಲಾಗುತ್ತದೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಅದು ಸಂಪೂರ್ಣವಾಗಿ ತಂಡ ಮತ್ತು ಕುಟುಂಬ ಸದಸ್ಯರನ್ನು ಅವಲಂಬಿತವಾಗಿದೆ ಎಂದು ಸೆವೆನ್ ಸಮ್ಮಿಟ್ ಸಂಸ್ಥೆಯ ಪಸಂಗ್ ಫುರ್ಬಾ ತಿಳಿಸುತ್ತಾರೆ. ಎವರೆಸ್ಟ್‌ನಿಂದ ದೇಹಗಳನ್ನು ಕೆಳಗೆ ತರಲು ಎಂಟು ಶೆರ್ಪಾಗಳ ಅಗತ್ಯವಿರುತ್ತದೆ ಯಾಕೆಂದರೆ ಅವುಗಳು ಹಿಮಗಟ್ಟುವುದರಿಂದ ಮತ್ತಷ್ಟು ಭಾರವಾಗುತ್ತದೆ.
8,850 ಮೀಟರ್ (29,035 ಅಡಿ)ಯಲ್ಲಿ ಸಂಭಾಷಣೆಗೆ ಕಷ್ಟವಾಗಿರುವುದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X