Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪದೇ ಪದೇ ಸುಸ್ತಾಗುತ್ತದೆಯೆ? ನಿಮಗೆ...

ಪದೇ ಪದೇ ಸುಸ್ತಾಗುತ್ತದೆಯೆ? ನಿಮಗೆ ಆರೋಗ್ಯಕರ ಜೀವನಶೈಲಿ ಬೇಕು

ವಾರ್ತಾಭಾರತಿವಾರ್ತಾಭಾರತಿ23 May 2016 2:17 PM IST
share
ಪದೇ ಪದೇ ಸುಸ್ತಾಗುತ್ತದೆಯೆ? ನಿಮಗೆ ಆರೋಗ್ಯಕರ ಜೀವನಶೈಲಿ ಬೇಕು

ಕಡಿಮೆ ಶಕ್ತಿ ಮತ್ತು ಪದೇ ಪದೇ ಸುಸ್ತಾಗುವುದು ಬಹಳಷ್ಟು ಮಂದಿಯ ಸಾಮಾನ್ಯ ದೂರಾಗಿರುತ್ತದೆ. ಇದು ಯುವಜನತೆ ಮತ್ತು ಕ್ರೀಡಾಳುಗಳನ್ನೂ ಕಾಡುವುದು ಸಾಮಾನ್ಯ ಸುಸ್ತು ಹಲವು ರೋಗಗಳ ಸೂಚಕ. ಮಧುಮೇಹ, ಬೊಜ್ಜು, ಹೃದಯ ರೋಗ, ಆರ್ಥಿರೈಟಿಸ್ ಮತ್ತು ಅನಿಮಿಯದಂತಹ ಸಾಮಾನ್ಯ ರೋಗಗಳು ಸುಸ್ತಿಗೆ ಕಾರಣವಾಗಬಹುದು.

ಮಾರಕ ಸುಸ್ತು ಸಮಸ್ಯೆ ಇನ್ನೂ ಅಪಾಯಕಾರಿ. ಅದರ ಸಾಮಾನ್ಯ ಚಿಹ್ನೆಗಳೆಂದರೆ ಸಾಕಷ್ಟು ನಿದ್ದೆ ಇಲ್ಲದಿರುವುದು, ಮೂಳೆ ಮತ್ತು ಸಂಧಿಗಳಲ್ಲಿ ನೋವು, ಆಗಾಗ್ಗೆ ಶೀತವಾಗುವುದು, ತಲೆನೋವು, ದೇಹವಿಡೀ ನೋವು, ಮರೆವು, ಮೆದುಳು ಶಕ್ತಿ ಕ್ಷೀಣ, ಕಿರಿಕಿರಿ ಮತ್ತು ಮನೋಸ್ಥಿತಿ ಬದಲಾಗುವುದು. ನಮ್ಮ ದೇಹದಲ್ಲಿ ಬಹಳಷ್ಟು ಶಕ್ತಿ ಇರಬೇಕು. ಆದರೆ ಸರಿಯಾದ ಆಹಾರ ಸೇವಿಸದೆ, ವಿಷಕಾರಿಗಳನ್ನು ದೇಹಕ್ಕೆ ಸೇರಿಸುವುದು ಮತ್ತು ಸಾಕಷ್ಟು ದ್ರವ ಪದಾರ್ಥ ಸೇವಿಸದೆ ಇರುವುದು ಸಮಸ್ಯೆ ತರುತ್ತದೆ. ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಸಿಕ್ಕಾಗ ಮತ್ತು ರಾಸಾಯನಿಕ ರಹಿತ ಆಹಾರ, ಸಾಕಷ್ಟು ವಿಶ್ರಾಂತಿ, ನಿದ್ದೆ ಮತ್ತು ವಿಷವಲ್ಲದ ಪರಿಸರವಿದ್ದರೆ ಉತ್ತಮ.

ಮಾರಕ ಸುಸ್ತಿಗೆ ಕೆಲವು ಸಾಮಾನ್ಯ ಕಾರಣಗಳು

► ಹರ್ಮೋನ್ ಅಸಮತೋಲನ, ಮುಖ್ಯವಾಗಿ ಥೈರಾಯ್ಡ ಕಾರ್ಯ

►ಪೌಷ್ಟಿಕಾಂಶದ ಕೊರತೆ. ವಿಟಮಿನ್ ಮತ್ತು ಲವಣಗಳ ಕೊರತೆ, ಆಹಾರ ಅಸಹಿಷ್ಣುತೆ ಮತ್ತು ಅಲರ್ಜಿಗಳು

► ಮಾರಕ ಆಹಾರ

► ಸಾಕಷ್ಟು ವ್ಯಾಯಾಮ ಮತ್ತು ನಿದ್ದೆ ಇಲ್ಲ

► ಜಠರದ ಸೋಂಕು

► ದುರ್ಬಲ ಜೀರ್ಣಕ್ರಿಯೆ

►ಡಿಸ್ಬಿಯಾಸಿಸ್, ಕ್ಯಾಂಡಿಡಿಯಾಸಿಸ್

► ಮಾರಕ ಸುಸ್ತು

► ವಿಷ ನಿರ್ಮಾಣ (ಧೂಮಪಾನ, ಆಲ್ಕೋಹಾಲ್ ಮತ್ತು ಮಾದಕ ದ್ರವ್ಯ ಸೇವನೆ, ಕೃತಕ ಸಿಹಿಗಳು, ಕೀಟನಾಶಕಗಳು)

► ಕೀಮೋತೆರಪೆಟಿಕ್ ಆಜೆಂಟುಗಳಾದ ಆಂಟಿಬಯಾಟಿಕ್, ಹಾಮೋನು ಔಷಧಿ, ನೋವು ನಿವಾರಕಗಳ ಅತಿಯಾದ ಸೇವನೆ.

ಮಾರಕ ಸುಸ್ತಿಗೆ ಚಿಕಿತ್ಸೆ ನೀಡಲು ಅದರ ಕಾರಣಗಳನ್ನು ತಿಳಿಯುವುದು ಅಗತ್ಯ. ವಿಷ ನಿವಾರಣೆ, ಮರು ನಿರ್ಮಾಣ ಮತ್ತು ಅತ್ಯಧಿಕ ಪೌಷ್ಟಿಕತೆ ಪಡೆಯಬೇಕು. ಚಿಹ್ನೆಗಳು ಮತ್ತೂ ಇದ್ದಲ್ಲಿ ರೋಗಗಳಿಲ್ಲ ಎಂದು ಖಚಿತಪಡಿಸಲು ವೃತ್ತಿಪರ ಸಹಾಯವನ್ನು ಪಡೆದುಕೊಳ್ಳಬೇಕು.

► ದೇಹದ ವಿಷ ನಿವಾರಣೆ ಮತ್ತು ಸುಸ್ತನ್ನು ನಿವಾರಿಸಲು ಕೆಲವು ಸಲಹೆಗಳು

► ನಿಮಗೆ ಸಹಿಷ್ಣುವಾದ ಆಹಾರ ಗುರುತಿಸುವುದು

► ತರಕಾರಿ, ಸಲಾಡ್ ಮತ್ತು ಹಣ್ಣುಗಳ ಅಧಿಕ ಸೇವನೆ

► ಹೆಚ್ಚು ಪ್ರೊಟೀನ್ ಸೇವನೆ ಮತ್ತು ಮೈಕ್ರೊ ಪೌಷ್ಟಿಕ ಕೊರತೆ, ಲವಣಗಳು, ಸತು, ಸೆಲೆನಿಯಂ, ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಮೆಗ್ನೇಶೀಯಂನ್ನು ಸರಿಪಡಿಸಿಕೊಳ್ಳುವುದು.

►ಆರೋಗ್ಯಕರ ಕೊಬ್ಬು ಸೇರಿಸಲು ಕಡಲೆಗಳು, ಬೀಜಗಳು ಮತ್ತು ಕೋಲ್ಡ್ ಪ್ರೆಸ್ಡ್ ಎಣ್ಣೆ ಬಳಕೆ

►ಅಧಿಕ ಫೈಬರ್ ಇರುವ ಆಹಾರ ಸೇವಿಸುವುದು.

►ತಾಜಾ ಆಹಾರ ತಯಾರಿಸಿ ಮೈಕ್ರೋವೇವ್ ಬಳಕೆ ಕಡಿಮೆ ಮಾಡಿ

► ಆರೋಗ್ಯಕರ ಅಡುಗೆ ಸಾಮಾನಾದ ಸ್ಟೇನ್ಲೆಸ್ ಸ್ಟೀಲ್ ಬಳಸಿ

►ಆಗಾಗ್ಗೆ ಉಪವಾಸ ಮಾಡುವುದು ಅಭ್ಯಾಸ ಮಾಡಿ

► ಸಂಸ್ಕರಿತ ಆಹಾರ ಕಡಿಮೆ ಮಾಡಿ, ಸಕ್ಕರೆ ಕಡಿಮೆ ಮಾಡಿ, ಅಧಿಕ ಸಂಸ್ಕರಿತ ಎಣ್ಣೆ ಮತ್ತು ಕರಿದ ತಿಂಡಿ ಬೇಡ.

► ಕೀಟನಾಶಕ ಮತ್ತು ರಾಸಾಯನಿಕ ಬಳಸಿದ ಆಹಾರ ಬೇಡ. ಸಾವಯವ ಆಹಾರ ಬಳಸಿ

►ಧೂಮಪಾನ ಬಿಡಿ

► ನೀರು ಮತ್ತು ದ್ರವಾಹಾರದ ಮೂಲಕ ಸಾಕಷ್ಟು ಹೈಡ್ರೇಶನ್ ಮಾಡಿಕೊಳ್ಳಿ. ದಿನಕ್ಕೆ 6-8 ಗ್ಲಾಸ್ ನೀರು ಕುಡಿಯಿರಿ.

► ಆಲ್ಕೋಹಾಲ್, ಕಾಫಿ ಮತ್ತು ಇತರ ಉತ್ತೇಜಕ ಕಡಿಮೆ ಮಾಡಿ

► ಔಷಧಿಗಳಿಗೆ ಪರ್ಯಾಯ ಹುಡುಕಿ

► ತೂಕ ಸರಿಪಡಿಸಿಕೊಳ್ಳಿ

►6-8 ಗಂಟೆ ನಿದ್ದೆ ಮಾಡಿ

ಜೀವನಶೈಲಿ ಬದಲಾವಣೆಯಿಂದ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ.

ದೇಹದಲ್ಲಿ ಶಕ್ತಿಯ ಮಟ್ಟವನ್ನು ಏರಿಸಲು ಶಾರ್ಟ್ ಕಟ್ ಇಲ್ಲ. ಆರೋಗ್ಯಕರ ಜೀವನಶೈಲಿಯೇ ದೇಹದಲ್ಲಿ ಶಕ್ತಿ ಕೊಡುತ್ತದೆ. ಪೌಷ್ಟಿಕಾಂಶಗಳು ಮತ್ತು ಉತ್ತಮ ಆಹಾರ ಇದಕ್ಕೆ ನಿರ್ಣಾಯಕ.

ಕೃಪೆ:indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X