Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಒಬ್ಬರೇ ಪ್ರಯಾಣಿಸಬಾರದ ಅಪಾಯಕಾರಿ ನಗರಗಳ...

ಒಬ್ಬರೇ ಪ್ರಯಾಣಿಸಬಾರದ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ನಗರ!

ವಾರ್ತಾಭಾರತಿವಾರ್ತಾಭಾರತಿ24 May 2016 12:30 PM IST
share
ಒಬ್ಬರೇ ಪ್ರಯಾಣಿಸಬಾರದ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ನಗರ!

ಬಹಳಷ್ಟು ಮಂದಿ ಸಾಹಸಮಯ ಪ್ರಯಾಣಕ್ಕೆ ಸಿದ್ಧವಾಗುತ್ತಾರೆ. ಏಕಾಂಗಿಯಾಗಿ ಪ್ರಯಾಣಿಸುವುದು ಹಲವರ ಅಭ್ಯಾಸ. ಆದರೆ ಹೀಗೆ ದೂರ ಪ್ರಯಾಣವನ್ನು ಏಕಾಂಗಿಯಾಗಿ ಮಾಡುವುದು ಮಜಾ ಕೊಡಬಹುದಾದರೂ, ಜಾಗರೂಕರಾಗಿರುವುದು ಉತ್ತಮ. ನೀವು ಹೋಗುವ ತಾಣದ ಬಗ್ಗೆ ವಿವರ ತಿಳಿದುಕೊಳ್ಳುವುದು ಅತೀ ಮುಖ್ಯ. ಕೆಲವು ತಾಣಗಳಿವೆ ಅಲ್ಲಿನ ಅಪಾಯಕಾರಿ ಸ್ಥಿತಿಗಳ ಕಾರಣ ಭೇಟಿ ನೀಡಬಾರದು. ಉದಾಹರಣೆಗೆ ಅಪರಾಧ ಜಾಗತಿಕವಾಗಿ ಸಾಮಾನ್ಯವಾಗಿದೆ. ಆದರೆ ಕೆಲವು ನಗರಗಳಲ್ಲಿ ಇವು ಮಿತಿಮೀರಿರಬಹುದು. ಮಾಧ್ಯಮಗಳ ಪ್ರಕಾರ ವೆನಿಜುವೆಲ ಈಗ ದೊಡ್ಡ ಬಿಕ್ಕಟ್ಟಿನಲ್ಲಿದೆ. ಅಲ್ಲಿನ ರಾಜಧಾನಿ ಕಾರಕಸ್ ನಲ್ಲಿ ಕಳೆದ ವರ್ಷ ಜಾಗತಿಕವಾಗಿಯೇ ಅತೀ ಹೆಚ್ಚು ಕೊಲೆಗಳನ್ನು ಕಂಡಿದೆ. ಈ ನಗರಗಳಿಗೆ ಹೋಗಬೇಕಾದರೆ ಜತೆಯಲ್ಲಿ ಯಾರಾದರೂ ಇರಲೇಬೇಕು. ಅಂತಹ ಕೆಲವು ಅಪಾಯಕಾರಿ ಸ್ಥಳಗಳ ವಿವರಗಳು ಇಲ್ಲಿವೆ.

ಮೆಕ್ಸಿಕೊ ನಗರ, ಮೆಕ್ಸಿಕೊ

ಅಪಹರಣ, ಕೊಲೆ ಮತ್ತು ಸುಲಿಗೆಗಳು ಇಲ್ಲಿ ಸಾಮಾನ್ಯ. ಅಮೆರಿಕ ಹೇಳಿರುವ ಪ್ರಕಾರ ಮೆಕ್ಸಿಕೊದ ಕೆಲವು ಸ್ಥಳಗಳು ಸುರಕ್ಷಿತವಲ್ಲ. ಅಮೆರಿಕನ್ನರ ಮೇಲೆ ಹಿಂಸಾತ್ಮಕ ಅಪರಾಧಗಳಾಗಿವೆ. ಅಪಹರಣ, ಕಾರು ಅಪಹರಣ, ಕೊಲೆ ಮತ್ತು ಕಳ್ಳತನವು ಮೆಕ್ಸಿಕೊದ ವ್ಯವಸ್ಥಿತ ಜಾಲಗಳಿಂದ ನಡೆಯುತ್ತವೆ ಎಂದು ಅಮೆರಿಕ ಅಧಿಕೃತವಾಗಿ ಘೋಷಿಸಿದೆ. ಮೆಕ್ಸಿಕೊಗೆ ಏಕಾಂಗಿಯಾಗಿ ಪ್ರಯಾಣಿಸುವುದು ಅತೀ ಅಪಾಯಕಾರಿ.

ಡೆಟ್ರಾಯಿಟ್, ಮಿಚ್

ಡೆಟ್ರಾಯಿಟ್ ಶಾಂತವಾಗುತ್ತಿದೆಯಾದರೂ, ಈಗಲೂ ಇದನ್ನು ಅಪಾಯಕಾರಿ ನಗರವೆಂದೇ ಹೇಳಲಾಗುತ್ತಿದೆ. ಕಳ್ಳತನಗಳು, ಲೈಂಗಿಕ ಹಲ್ಲೆಗಳು, ಕೊಲೆಗಳು, ಮಾದಕ ದ್ರವ್ಯ ಮೊದಲಾದವು ಬೀದಿಗಳಲ್ಲಿ ಸಾಮಾನ್ಯ.

ಲಿಮಾ,ಪೆರು ಪ್ರವಾಸಿಗರು ಮತ್ತು ಸ್ಥಳೀಯರನ್ನು ಪೆರು ದೇಶದ ಲಿಮಾಗೆ ಭೇಟಿ ನೀಡುವುದು ಮತ್ತು ನೆಲೆಸುವ ಬಗ್ಗೆ ಎಚ್ಚರಿಸಲಾಗಿದೆ. ಇದನ್ನು ಸುರಕ್ಷಿತ ನಗರವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದರೂ ಅಪಾಯ ಇನ್ನೂ ಇದೆ. ಸೆಂಟ್ರಲ್ ಪ್ಲಾಜಾದಂತಹ ಅಧಿಕ ಪ್ರವಾಸಿಗರು ಇರುವ ಸ್ಥಳಗಳಲ್ಲಿ ಬೀದಿ ಅಪರಾಧಗಳು ಸಾಮಾನ್ಯ. ಜೊತೆಯಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದು ಪ್ರಯಾಣಿಸಿ. ಬೀದಿಗಳಲ್ಲಿ ಅತ್ತಿತ್ತ ನೋಡುತ್ತಾ ನಡೆಯಲು ಇಬ್ಬರು ಬೇಕು. ಪರ್ಸ್ ಕಳ್ಳರು ಮತ್ತು ಇತರ ಹಣ ಹೊಡೆಯುವವರು ಇಲ್ಲಿ ಸಾಮಾನ್ಯ.

ನವದೆಹಲಿ, ಭಾರತ

ಜಗತ್ತಿನ ಅತೀ ಕೆಟ್ಟ ನಗರ ಮಾತ್ರವಲ್ಲ, ಅಪಾಯಕಾರಿ ಕೂಡ. ನಗರ ದೊಡ್ಡದಾಗಿದ್ದು, 12 ದಶಲಕ್ಷ ಮಂದಿ ಇದ್ದಾರೆ. ಹೀಗಾಗಿ ಕಳ್ಳತನದಂತಹ ಅಪರಾಧ ಸಾಮಾನ್ಯ. ಜನಸಂದಣಿ ಇರುವ ಸ್ಥಳಗಳಲ್ಲಿ, ಬಸ್ ಮತ್ತು ರೈಲ್ವೇ ನಿಲ್ದಾಣದಲ್ಲಿ ಪಿಕ್ ಪಾಕೆಟ್ ಸಾಮಾನ್ಯ. ಪರ್ಸುಗಳು ಮತ್ತು ಬ್ಯಾಗುಗಳನ್ನು ಜಾಗರೂಕವಾಗಿ ಇಡಬೇಕು.

ಮೆಂಫಿಸ್, ಟೆನ್

ಮೆಂಫಿಸ್ ನಗರಕ್ಕೆ ಒಬ್ಬರೇ ಪ್ರಯಾಣಿಸಲೇಬೇಡಿ. 2015ರಲ್ಲಿ ಎಫ್‌ಬಿಐ ಮೆಂಫಿಸನ್ನು ಜಗತ್ತಿನ 3ನೇ ಅತೀ ಅಪಾಯಕಾರಿ ನಗರ ಎಂದು ಕರೆದಿದೆ. ಇಲ್ಲಿನ ಬಡತನದ ಕಾರಣವೇ ಅಧಿಕ ಅಪರಾಧ ನಡೆಯುತ್ತದೆ. ಕೊಲೆ ಸುಲಿಗೆ, ಮೋಟಾರ್ ಬೈಕ್ ಕಳ್ಳತನ ಇಲ್ಲಿ ಸಾಮಾನ್ಯ.

http://www.foxnews.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X