Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪಾಕ್ ನೌಕಾಪಡೆಯ ಐವರು ಅಧಿಕಾರಿಗಳಿಗೆ...

ಪಾಕ್ ನೌಕಾಪಡೆಯ ಐವರು ಅಧಿಕಾರಿಗಳಿಗೆ ಮರಣದಂಡನೆ: ಪಾಕ್ ಸೇನಾ ಕೋರ್ಟ್ ತೀರ್ಪು

ನೌಕಾಪಡೆಯ ಹಡಗಿನ ಮೇಲೆ ದಾಳಿಗೆ ಸಂಚು ಆರೋಪ

ವಾರ್ತಾಭಾರತಿವಾರ್ತಾಭಾರತಿ24 May 2016 11:12 PM IST
share


ಇಸ್ಲಾಮಾಬಾದ್, ಮೇ 24: ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದರೆನ್ನಲಾದ, ಪಾಕಿಸ್ತಾನದ ನೌಕಾಪಡೆಯ ಐವರು ಅಧಿಕಾರಿಗಳಿಗೆ ಪಾಕಿ ಸ್ತಾನದ ಸೇನಾ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅಮೆರಿಕ ನೌಕಾಪಡೆಯ ಇಂಧನ ತುಂಬಿಸುವ ಹಡಗೊಂದರ ಮೇಲೆ ದಾಳಿ ನಡೆಸಲು ಅವರು ಪಾಕ್ ಸಮ ರನೌಕೆ 'ಪಿಎನ್‌ಎಸ್ ಝುಲ್ಫಿಕರ್' ಅನ್ನು ಅಪಹರಿಸಲು ಸಂಚು ಹೂಡಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಸೇನಾ ನ್ಯಾಯಾಲಯವು ಈ ಅಧಿಕಾರಿಗಳ ವಿಚಾರಣೆಯನ್ನು ರಹಸ್ಯವಾಗಿ ನಡೆಸಿತ್ತು.
 ಕರಾಚಿಯ ನೌಕಾಪಡೆಯ ಡಾಕ್‌ಯಾರ್ಡ್ ಮೇಲೆ 2014ರ ಸೆಪ್ಟಂಬರ್ 6ರಂದು ನಡೆದ ದಾಳಿ ಪ್ರಕರಣಲ್ಲಿ ಸಬ್ ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಹಾಗೂ ಇತರ ನಾಲ್ವರು ನೌಕಾಡೆಯ ಅಧಿಕಾರಿಗಳು ದೋಷಿಗಳೆಂದು ಸಾಬೀತಾಗಿತ್ತು. ಈ ದಾಳಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದು, ಉಳಿದ ನಾಲ್ವರು ಭದ್ರತಾಪಡೆಗಳಿಗೆ ಸಿಕ್ಕಿಬಿದ್ದಿದ್ದರು. 'ಈ ಐವರ ವಿರುದ್ಧ ಐಸಿಸ್ ಜೊತೆ  ಂಟು, ದಂಗೆ, ಸಂಚು ರೂಪಿಸಿದ ಮತ್ತು ನೌಕಾಪಡೆಯ ಹಡಗುಕಟ್ಟೆ (ಡಾಕ್‌ಯಾ
ರ್ಡ್)ಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದ ಆರೋಪಗಳನ್ನು ಹೊರಿಸಲಾಗಿತ್ತು.
 ಸಬ್‌ಲೆಫ್ಟಿನೆಂಟ್ ಹಮ್ಮದ್ ಅಹ್ಮದ್ ಸೇರದಂತೆ ಐವರು ನೌಕಾಪಡೆಯ ಅಧಿಕಾರಿಗಳಿಗೆ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಹಮ್ಮದ್ ಅಹ್ಮದ್‌ನ ತಂದೆ ನಿವೃ್ತ ಸೇನಾ
    
 ಧಿಕಾರಿ ಮೇಜರ್ ಸಯೀದ್ ಅಹ್ಮದ್, ಪಾಕ್ ದಿನಪತ್ರಿಕೆ ಡಾನ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನೌಕಾಪಡೆಯ ನ್ಯಾಯಾಲಯವು ತನ್ನ ಪುತ್ರನ ವಿಚಾರಣೆಯನ್ನು ನ್ಯಾಯಯುತವಾಗಿ ನಡೆಸಿಲ್ಲವೆಂದು ಮೇಜರ್ ಸಯೀದ್ ಅಹ್ಮದ್ ಆಪಾದಿಸಿದ್ದಾರೆ. ತನ್ನ ಪುತ್ರನ ಪರವಾಗಿ ವಾದಿಸಲು ಪ್ರತಿವಾದಿ ವಕೀಲರೊಬ್ಬರನ್ನು ನೇಮಿಸುವ ಅವಕಾಶವನ್ನು ನೀಡುವಂತೆ ತಾನು ಕಳೆದ ವರ್ಷದ ಆಗಸ್ಟ್ 2015ರಂದು ನೌಕಾಪಡೆಯ ಅಡ್ವೊಕೇಟ್ ಜನರಲ್‌ಗೆೆ ಪತ್ರ ಬರೆದಿದ್ದೆ. ಅವರು ಸೆ.21ರಂದು ಈ ಬಗ್ಗೆ ಬರೆದ ಪತ್ರವೊಂದರಲ್ಲಿ ವಿಚಾರಣೆಯ ವೇಳೆ ಪ್ರತಿವಾದಿ ವಕೀಲರನ್ನು ನೇಮಿಸಲಾಗುವುದೆಂದು ಉತ್ತರಿಸಿದ್ದರು. ವಿಚಾರಣೆಯ ಆರಂಭಕ್ಕಾಗಿ ತಾನು ಕಾಯುತ್ತಿರುವಾಗಲೇ, ಪುತ್ರನನ್ನು ಕರಾಚಿಯ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆಯೆಂದು ತಮಗೆ ಮಾಹಿತಿ ದೊರೆತಿತ್ತೆಂದು ಅವರು ಹೇಳಿದ್ದಾರೆ.
  ತಾನು ಇತ್ತೀಚೆಗೆ ಪುತ್ರನನ್ನು ಭೇಟಿಯಾಗಲು ಕರಾಚಿಯ ಸೇನಾ ನ್ಯಾಯಾಲಯಕ್ಕೆ ತೆರಳಿದ ಸಂದರ್ಭದಲ್ಲಷ್ಟೇ ತನ್ನ ಪುತ್ರ ಹಾಗೂ ಆತನ ಸಹದ್ಯೋಗಿಗಳಾದ ಇರ್ಫಾನುಲ್ಲಾ, ಮುಹಮ್ಮದ್ ಹಮ್ಮದ್, ಅರ್ಸಲಾನ್ ನಝೀರ್ ಹಾಗೂ ಹಾಶಿಂ ನಸೀರ್‌ಗೆ ಮರಣದಂಡನೆ ವಿಧಿಸಿರುವ ವಿಚಾರ ತಿಳಿದುಬಂದಿತೆಂದು ಅವರು ಹೇಳಿದ್ದಾರೆ. ನೌಕಾಪಡೆ ಹಡಗಿನ ಮೇಲೆ ದಾಳಿ ನಡೆದ ಪ್ರಕರಣದಲ್ಲಿ ತನ್ನ ಪುತ್ರ ಹಾಗೂ ಇತರ ನಾಲ್ವರು ಸೇನಾಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆಯೆಂದು ಸಯೀದ್ ಆಪಾದಿಸಿದ್ದಾರೆ.ತೀರ್ಪಿನ ವಿರುದ್ಧ ತಾನು ನೌಕಾಪಡೆಯ ಸೇನಾನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಆದರೆ ತನ್ನ ಐವರು ಅಧಿಕಾರಿಗಳಿಗೆ ಮರಣಂದಡನೆ ವಿಧಿಸಲಾಗಿರುವ ಬಗ್ಗೆ ಪಾಕ್ ನೌಕಾಪಡೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X