Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಸ್ಲಿಮ್ ಪತ್ರಕರ್ತನನ್ನು ಐಎಮ್ ಪರ ಎಂದ...

ಮುಸ್ಲಿಮ್ ಪತ್ರಕರ್ತನನ್ನು ಐಎಮ್ ಪರ ಎಂದ ಅರ್ನಬ್ ಗೋಸ್ವಾಮಿ

ವೀಡಿಯೋವನ್ನು ವೆಬ್ ಸೈಟ್ ನಿಂದ ತೆಗೆದ ಟೈಮ್ಸ್ ನೌ

ವಾರ್ತಾಭಾರತಿವಾರ್ತಾಭಾರತಿ25 May 2016 2:45 PM IST
share
ಮುಸ್ಲಿಮ್ ಪತ್ರಕರ್ತನನ್ನು ಐಎಮ್ ಪರ ಎಂದ ಅರ್ನಬ್ ಗೋಸ್ವಾಮಿ

ಮುಂಬೈ : ಮುಂಬೈನ ಬಟ್ಲಾ ಹೌಸ್ ಎನ್ಕೌಂಟರ್ ಸಂಬಂಧ ನಡೆದ ಚರ್ಚೆಯಲ್ಲಿಭಾಗವಹಿಸಿದ್ದ ಡಿಎನ್‌ಎ ಪತ್ರಕರ್ತ ಅಸದ್ ಅಶ್ರಫ್ ಅವರನ್ನು ಐಎಮ್ ಪರವೆಂದುಟೈಮ್ಸ್ ನೌಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹೇಳಿದ ಪ್ರಕರಣ ವರದಿಯಾಗಿದ್ದು ಈ ಚರ್ಚೆಯ ವೀಡಿಯೋವನ್ನು ಇದೀಗ ತನ್ನ ವೆಬ್ ಸೈಟ್ ನಿಂದ ಟೈಮ್ಸ್ ನೌ ತೆಗೆದು ಹಾಕಿದೆ.ಬಟ್ಲಾ ಹೌಸ್ ಎನ್ಕೌಂಟರ್ ನಡೆದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ ಉಗ್ರನಿಗೆ ಸಂಬಂಧಪಟ್ಟ ಇಸ್ಲಾಮಿಕ್ ಸ್ಟೇಟ್ ವೀಡಿಯೋ ಹೊರಬಿದ್ದ ನಂತರ ಟೈಮ್ಸ್ ನೌ ಈ ಬಗ್ಗೆ ಚರ್ಚಿಸಲುಬಟ್ಲಾ ಹೌಸ್ ಎನ್ಕೌಂಟರ್ ಬಗ್ಗೆ ಹಲವು ಶಂಕೆಗಳಿದ್ದ ಪತ್ರಕರ್ತ ಅಸದ್ ಅಶ್ರಫ್ ಅವರನ್ನು ಆಹ್ವಾನಿಸಿತ್ತು.

ಚರ್ಚೆಯ ವೇಳೆ ಅಸದ್ ಈ ಎನ್ಕೌಂಟರ್ ಪ್ರಕರಣದಲ್ಲಿರುವ ಹಲವಾರು ಲೋಪದೋಷಗಳತ್ತ ಬೆಳಕು ಚೆಲ್ಲಿದಾಗ ‘‘ಅರ್ನಬ್ ಯಾವುದೇ ಅಂಜಿಕೆಯಿಲ್ಲದೆ ನಾನು ಐಎಮ್ ಪರ ಎಂದು ಹೇಳಿದರು,’’ಎಂದು ಜನತಾ ಕಾ ರಿಪೋರ್ಟರ್ ನಲ್ಲಿ ಅಸದ್ ವಿವರಿಸಿದ್ದಾರೆ.

ಚರ್ಚೆಯ ಸಂದರ್ಭ ಆರೆಸ್ಸೆಸ್ ನಾಯಕ ರತನ್ ಶರ್ದ ಕೂಡ ಅಸದ್ ಅವರನ್ನು ಉಗ್ರ ಸಂಘಟನೆಗಳ ಬೆಂಬಲಿಗನೆಂದು ಹೇಳಿದ್ದರೆನ್ನಲಾಗಿದೆ. ‘‘ಇದಕ್ಕೆ ನನ್ನ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳುವ ಬದಲು ಅರ್ನಬ್ ನನ್ನನ್ನು ಶಾಂತವಾಗಿರುವಂತೆ ಹೇಳಿ ಶರ್ದ ನನ್ನ ವಿರುದ್ಧ ಆಪಾದನೆ ಮುಂದುವರಿಸುವಂತೆ ನೋಡಿಕೊಂಡರು,’’ಎಂದು ಅಸದ್ ಆರೋಪಿಸಿದ್ದಾರೆ.

ಈ ಚರ್ಚೆಯ ವೀಡಿಯೋವನ್ನು ಟೈಮ್ಸ್ ನೌ ತೆಗೆದು ಹಾಕಿದೆಯೆಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್ ಹೇಳಿದ್ದಾರೆ. ‘‘ನಾಚಿಕೆಯಿಲ್ಲದ ಟೈಮ್ಸ್ ನೌಪತ್ರಕರ್ತ ಅಸದ್ ಅಶ್ರಫ್ ಹಾಗೂ ತಸ್ಲೀಂ ರಹಮಾಣಿಯವರನ್ನು ಅವರು ಟ್ಲಾ ಹೌಸ್ ಎನ್ಕೌಂಟರ್ ಸಂಬಂಧ ಹಲವಾರು ಶಂಕೆಗಳನ್ನು ವ್ಯಕ್ತಪಡಿಸಿದ ಕಾರಣಕ್ಕೆ ಅವರುಐಎಸ್ ಪರವೆಂದು ಅರ್ನಬ್ ಗೋಸ್ವಾಮಿ ಹೇಳುವ ವೀಡಿಯೋ ಲಿಂಕನ್ನುಅಪ್ ಲೋಡ್ ಮಾಡದಿರಲು ನಿರ್ಧರಿಸಿದೆ. ಈಗ ಅವರಿಗೆ ಕಾನೂನಿನ ಭಯ ಶುರುವಾಗಿದೆ,’’ಎಂದು ಅವರು ಬರೆದಿದ್ದಾರೆ. ಈ ವೀಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಲಭ್ಯವಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X