Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸೌದಿ ಅರೇಬಿಯ: ಐವರು ಭಾರತೀಯರನ್ನು ಜೀವಂತ...

ಸೌದಿ ಅರೇಬಿಯ: ಐವರು ಭಾರತೀಯರನ್ನು ಜೀವಂತ ಹೂತು ಹಾಕಿದ 3 ಮಂದಿ ಸೌದಿ ಪ್ರಜೆಗಳಿಗೆ ಗಲ್ಲು

ವಾರ್ತಾಭಾರತಿವಾರ್ತಾಭಾರತಿ25 May 2016 5:12 PM IST
share
ಸೌದಿ ಅರೇಬಿಯ: ಐವರು ಭಾರತೀಯರನ್ನು ಜೀವಂತ ಹೂತು ಹಾಕಿದ 3 ಮಂದಿ ಸೌದಿ ಪ್ರಜೆಗಳಿಗೆ ಗಲ್ಲು

ದಮ್ಮಾಮ್,ಮೇ 25: ಸೌದಿ ಅರೇಬಿಯದ ಖತೀಫ್‌ನಲ್ಲಿ ಐದು ಮಂದಿ ಭಾರತೀಯರನ್ನು ಜೀವಂತ ಹೂತು ಹಾಕಿದ ಪ್ರಕರಣದಲ್ಲಿ ಮೂವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಎರಡುವರ್ಷ ನಡೆದ ವಿಚಾರಣೆಯಲ್ಲಿ ಅಂತಿಮವಾಗಿ ಮೂವರು ಸೌದಿ ಪ್ರಜೆಗಳಿಗೆ ವಲಯ ಕ್ರಿಮಿನಲ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಖತೀಫ್‌ನ ಸಫ್ವಾದಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು. ಕೇರಳ ಮೂಲದ ಸಲೀಂಅಬ್ದುಲ್‌ಖಾದರ್, ಶಹಜಹಾನ್‌ಕುಂಞಿ, ಶೈಖ್, ಲಾಸರ್, ಬಶೀರ್ ಫಾರೂಕ್ ಎಂಬವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಮದ್ಯ, ಮಾದಕವಸ್ತುವಿನ ಅಮಲಿನಲ್ಲಿ ಈ ಕೃತ್ಯವೆಸೆಗಿದೆವುಎಂದು ಆರೋಪಿಗಳು ವಾದಿಸಿದ್ದರು.

  ಮದ್ಯದೊಂದಿಗೆ ಕಾರಲ್ಲಿ ಹೋಗುವಾಗ ತೋಟದಲ್ಲಿ ಗೆಳೆಯನೊಬ್ಬ ಕರೆದದ್ದಕ್ಕೆ ಹೋಗಿದ್ದೆ ಎಂದು ಆರೋಪಿಗಳಲೊಬ್ಬ ಅಪರಾಧವನ್ನು ಒಪ್ಪಿಕೊಂಡಿದ್ದ. ಅಲ್ಲಿಗೆ ಹೋದಾಗ ಐದು ಮಂದಿಯ ಕೈಗಳನ್ನು ಹಿಂಬದಿಗೆ ಕಟ್ಟಿಹಾಕಿರುವುದು ಕಂಡಿತ್ತು. ವಿಚಾರಿಸಿದಾಗ ಅವರಲ್ಲೊಬ್ಬ ಆತನ ಸ್ಫೋನ್ಸರ್‌ನ ಮಗಳಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಉತ್ತರ ಸಿಕ್ಕಿತ್ತು. ನಂತರ ಗೆಳೆಯರೊಂದಿಗೆ ಮದ್ಯಪಾನ ಮಾಡಿದ್ದಲ್ಲದೆ ಮಾದಕವಸ್ತು ಸೇವಿಸಿ ನಂತರ ಟೇಪ್‌ನಿಂದ ಕಟ್ಟಿಹಾಕಿ ತೋಟದಲ್ಲಿರುವ ಗುಂಡಿಯಲ್ಲಿ ದೂಡಿಹಾಕಿ ಪರಿಚಯದ ದಾಖಲೆಯನ್ನೂ ಅದರಲ್ಲಿ ಹಾಕಿ ಮುಚ್ಚಿದೆವು ಎಂದು ಆರೋಪಿಗಳಲೊಬ್ಬ ತಿಳಿಸಿದ್ದ.

ನಾಲ್ಕು ವರ್ಷದ ನಂತರ 2014ರ ಜನವರಿಯಲ್ಲಿ ತೋಟವನ್ನು ಗುತ್ತೆಗೆ ಪಡೆದ ವ್ಯಕ್ತಿ ಕೃಷಿಯೋಗ್ಯವನ್ನಾಗಿಮಾಡಲು ಮಣ್ಣು ಅಗೆದಾಗ ಮೃತದೇಹಗಳ ಪರಿಚಯದ ದಾಖಲೆಗಳು ಹೊಂಡದಲ್ಲಿ ಲಭಿಸಿದ್ದವು. ಐದು ದೇಹದ ಅವಶೇಷಗಳೂ ಮಣ್ಣಿನಡಿಯಲ್ಲಿ ಸಿಕ್ಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಅದು ಯಾರ ಶವಗಳೆಂದು ಮೊದಲು ತಿಳಿದಿರಲಿಲ್ಲ. ಶಹಜಹಾನ್ ಮತ್ತು ಸಲೀಂರ ಹೆಸರಿನ ಪರಿಚಯ ಪತ್ರಗಳು ಮಣ್ನಿನಡಿಂಲ್ಲಿ ಸಿಕ್ಕಿದಾಗ ಕೊಲೆರಹಸ್ಯ ಬಹಿರಂಗವಾಗಿತ್ತು. ಮಣ್ಣಿನಡಿಯಲ್ಲಿ ಸಿಕ್ಕಿದ್ದ ಎಲುಬುಗಳನ್ನು ಡಿಎನ್‌ಎ ಪರೀಕ್ಷೆಗೆಕಳುಹಿಸಲಾಯಿತು. ಶಹಜಹಾನ್‌ನ ಸಹೋದರ ನಿಝಾಮ್‌ನಿಂದ ಡಿಎನ್‌ಎ ಪರೀಕ್ಷೆಗೆ ಸ್ಯಾಂಪಲ್ ತೆಗೆಯಲಾಗಿತ್ತು. ಮೃತದೇಹ ಯಾರದ್ದೆಂದು ತಿಳಿಯಲು ತಿಂಗಳುಗಳೇ ಬೇಕಾಗಿ ಬಂದಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X