Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿಯ ‘ಬೌದ್ಧ ದೂತ’ ಬೌದ್ಧ ಧರ್ಮಕ್ಕೆ...

ಮೋದಿಯ ‘ಬೌದ್ಧ ದೂತ’ ಬೌದ್ಧ ಧರ್ಮಕ್ಕೆ ಅಪಚಾರ, ಬ್ರಾಹ್ಮಣ್ಯದ ಸಂಚು

ಪ್ರಮುಖ ಬೌದ್ಧ ಬಿಕ್ಕುಗಳ ಆರೋಪ

ವಾರ್ತಾಭಾರತಿವಾರ್ತಾಭಾರತಿ27 May 2016 6:22 PM IST
share
ಮೋದಿಯ ‘ಬೌದ್ಧ ದೂತ’ ಬೌದ್ಧ ಧರ್ಮಕ್ಕೆ ಅಪಚಾರ, ಬ್ರಾಹ್ಮಣ್ಯದ ಸಂಚು

ಅಲಹಾಬಾದ್ ; ಪ್ರಧಾನಿ ನರೇಂದ್ರ ಮೋದಿಯವರ ದೂತ ತಾನೆಂದು ಹೇಳಿಕೊಂಡು ಉತ್ತರ ಪ್ರದೇಶದಾದ್ಯಂತ ಬೌದ್ಧ ಧರ್ಮೀಯರ ಗುಂಪೊಂದರೊಂದಿಗೆ ಪ್ರಯಾಣಿಸುತ್ತಿರುವ ಹಿರಿಯಬೌದ್ಧ ಬಿಕ್ಷುವೊಬ್ಬರ ಮುಖ್ಯ ಉದ್ದೇಶ 2017ರ ವಿಧಾನಸಭಾ ಚುನಾವಣೆಯ ಮುನ್ನ ರಾಜ್ಯದ ದಲಿತರನ್ನು ಓಲೈಸುವುದಾಗಿದೆಯಾದರೂ ಅವರ ಉದ್ದೇಶ ಈಡೇರಿಸುವುದು ಬಿಡಿ ಅವರು ತಮ್ಮ ಸಮುದಾಯದ ಮಂದಿಯ ಆಕ್ರೋಶಕ್ಕೇ ಒಳಗಾಗಿದ್ದಾರೆ.

ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳಾದ ಗಯಾ, ಸಾರನಾಥ್ ಹಾಗೂ ಕುಶಿನಗರದ ಕೆಲ ಹಿರಿಯ ಭಿಕ್ಷುಗಳು77 ವರ್ಷದ ಭಂತೆ ಧಮ್ಮ ವಿರಿಯೋಅವರನ್ನು‘ಪರಾಯ’ (ಹೊರಗಿನವ) ಎಂದು ಬಣ್ಣಸಿದ್ದಾರೆ. ಅವರ ಪ್ರಚಾರ ಬೌದ್ಧ ಧರ್ಮಕ್ಕೆ ಅಪಚಾರ ಹಾಗೂ ಬ್ರಾಹ್ಮಣ್ಯದ ಸಂಚು ಎಂದು ಈ ಭಿಕ್ಷುಗಳು ಬಣ್ಣಿಸಿದ್ದಾರಲ್ಲದೆ ‘‘ಅವರ ಅಭಿಯಾನ ಬೌದ್ಧ ಧರ್ಮಕ್ಕೆ ಅದರ ಹುಟ್ಟೂರಲ್ಲೇ ಕೆಟ್ಟ ಹೆಸರು ತರುತ್ತಿದೆ’’ಎಂದು ಹೇಳಿದ್ದಾರೆ.
ಧಮ್ಮ ವಿರಿಯೋ ಅವರ ನೇತೃತ್ವದ ಧಮ್ಮ ಚೇತನ ಯಾತ್ರೆಯು ಪ್ರಧಾನ ಮಂತ್ರಿಯವರ ಕಾರ್ಯಾಲಯದ ನೇರ ಸುಪರ್ದಿಯಲ್ಲಿಯೇ ನಡೆಯುತ್ತಿದೆ. ಎಪ್ರಿಲ್ 24 ರಂದು ಗೃಹ ಸಚಿವ ರಾಜನಾಥ್ ಸಾರನಾಥದಲ್ಲಿ ಈ ಯಾತ್ರೆಯನ್ನುಉದ್ಘಾಟಿಸಿದ್ದರೆ, ಅದು ರಾಜ್ಯದ ದಲಿತ ಪ್ರದೇಶಗಳು ಹಾಗೂ ಬೌದ್ಧಕೇಂದ್ರಗಳಲ್ಲಿಮುಂದಿನ ಆರು ತಿಂಗಳುಗಳ ಕಾಲ ಸಂಚರಿಸಿ ಬೌದ್ಧ ಧರ್ಮ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮೋದಿಯ ಅಭಿಪ್ರಾಯವನ್ನು ದಲಿತರಿಗೆ ತಿಳಿಯಪಡಿಸಲಿದೆ.

ಇದು ಬೌದ್ಧ ಧರ್ಮೀಯರ ಯಾತ್ರೆಯೆಂದು ಹೇಳಲಾಗುತ್ತಿದೆಯಾದರೂ ಅದರ ನೈಜ ಉದ್ದೇಶ ಬೌದ್ಧ ಧರ್ಮದತ್ತ ವಾಲುತ್ತಿರುವ ಹಾಗೂ ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವೆಂದು ತಿಳಿದಿರುವ ದಲಿತ ಮತದಾರರನ್ನುಓಲೈಸುವುದಾಗಿದೆ.

‘‘ಧಮ್ಮ ವಿರಿಯೋ ಅವರು ಮಾಡುತ್ತಿರುವುದು ಬೌದ್ಧ ಧರ್ವದ ಗೌರವಕ್ಕೆ ಚ್ಯುತಿ ತರುವುದಿಲ್ಲವೆಂದು ಹೇಳುವುದು ಮೂರ್ಖತನವಾಗುತ್ತದೆ,’’ಎಂದು ಅಖಿಲ ಭಾರತ ಭಿಕ್ಕ ಸಂಘದಪ್ರಧಾನ ಕಾರ್ಯದರ್ಶಿ ಭಂಟೆ ಪ್ರಗ್ಯದೀಪ್ ಹೇಳಿದ್ದಾರೆ. 2004ರಿಂದ ಆರಂಭವಾಗಿ ವಿರಿಯೋಒಂದು ದಶಕದ ಕಾಲಭಿಕ್ಕು ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ‘‘2011ರಲ್ಲಿ ಅವರು ಅನುದಾನವನ್ನು ದುರುಪಯೋಗ ಪಡಿಸಿದ ಹಾಗೂ ಸರಿಯಾಗಿ ಲೆಕ್ಕಪತ್ರ ನಿರ್ವಸಿಲ್ಲವೆಂಬ ಆರೋಪಕ್ಕೊಳಗಾದ ನಂತರ 2013ರಲ್ಲಿ ಅವರು ವಸ್ತುಶಃಬಲವಂತವಾಗಿ ಹುದ್ದೆ ತ್ಯಜಿಸಬೇಕಾಗಿ ಬಂದಿತ್ತು,’’ಎಂದು ವಿರಿಯೋ ಬದಲಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಪ್ರಗ್ಯದೀಪ್ ವಿವರಿಸುತ್ತಾರೆ. ಇದಕ್ಕೂ ಹಿಂದೆ 1983ರಲ್ಲಿ ಅವರು ಇಂತಹುದೇ ಆರೋಪಕ್ಕೊಳಗಾಗಿ ದಾರ್ಜೀಲಿಂಗ್ ಪೊಲೀಸರು ಪ್ರಕರಣ ದಾಖಲಿಸಿದ್ದರಲ್ಲದೆ ಅವರು ಒಂದು ತಿಂಗಳ ಕಾಲ ಜೈಲಿನಲ್ಲಿರಬೇಕಾಗಿ ಬಂದಿತ್ತು.
ಮುಂದೆ 2000ರಲ್ಲಿ ಅವರು ರಾಷ್ಟ್ರೀಯ ಜನತಾ ದಳವನ್ನು ಪ್ರತಿನಿಧಿಸಿಮಾರ್ಚ್‌ನಿಂದ ನವೆಂಬರ್ ತಿಂಗಳ ತನಕ ರಾಜ್ಯಸಭಾ ಅಧ್ಯಕ್ಷರಾದರೆ ನಂತರ ಬಂಡಾಯದ ಆರೋಪದ ಮೇರೆಗೆ ಪಕ್ಷ ಅವರನ್ನು ಉಚ್ಚಾಟಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X