ಬಿಬಿಎಂಪಿಗೆ 20 ಸದಸ್ಯರ ನಾಮನಿರ್ದೇಶನ
ಬೆಂಗಳೂರು, ಮೇ 27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನವರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಲಕ್ಷ್ಮೀ ಹರಿ(ವಿದ್ಯಾರಣ್ಯಪುರ), ಎಸ್.ಅಶೋಕ್ರೆಡ್ಡಿ(ಕೋರಮಂಗಲ), ಬಿ.ಮೋಹನ್ಕುಮಾರ್(ರಾಜಾಜಿನಗರ), ಎಚ್.ಎಸ್.ಸಿದ್ದೇಗೌಡ(ಲಗ್ಗೆರೆ), ಪಿ.ಜೆ. ಅಂಥೋಣಿಸ್ವಾಮಿ(ಕೆ.ಆರ್.ಪುರ), ಜಿ.ವಿ.ಸುರೇಶ್(ಕೆಂಗೇರಿ ಉಪನಗರ), ಬಿ.ಎ.ಕೃಷ್ಣಮೂರ್ತಿ(ದೊಡ್ಡಮಾವಳ್ಳಿ).ೆ. ವಿಲಿಯಮ್(ಕೆ.ಜಿ.ಹಳ್ಳಿ), ಎ.ಬಿ.ಅಬ್ದುಲ್ಖಾದರ್(ಶಾಂತಿನಗರ), ಎಸ್.ಎಂ. ಮುರುಗ(ಎಂ.ವಿ.ಗಾರ್ಡನ್), ಎ.ಆರ್. ಆನಂದಕುಮಾರ್ (ವಿದ್ಯಾರಣ್ಯನಗರ), ಎನ್.ಎಂ.ಭೈರಪ್ಪ(ನಾಗರಭಾವಿ), ಕೃಷ್ಣಮೂರ್ತಿ(ಮಹಾಲಕ್ಷ್ಮೀಪುರಂ), ರಾಧಾ ವೆಂಕಟೇಶ್(ರಾಜಾಜಿನಗರ), ವಿ.ಕೃಷ್ಣಮೂರ್ತಿ(ಉಲ್ಲಾಳ), ಜಿ.ಆರ್.ಸುನೀಲ್ ಕುಮಾರ್(ಗೊಟ್ಟಿಗೆರೆ).ನ್.ಜಯರಾಂ(ವೃಷಭಾವತಿನಗರ), ಆರ್.ಮಹೇಶ್ಕುಮಾರ್(ಕಾವಲ್ ಭೈರಸಂದ್ರ), ಹಿದಾಯತುಲ್ಲಾ(ಪಾದರಾಯನಪುರ) ಹಾಗೂ ಸೈಯದ್ ಮುಝಾಹಿದ್(ಪುಲಿಕೇಶಿನಗರ) ಅವರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.





