Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಂತರ್ಜಾಲದ ಸಮಾನ ಅವಕಾಶ ಮತ್ತು ನೆಟ್...

ಅಂತರ್ಜಾಲದ ಸಮಾನ ಅವಕಾಶ ಮತ್ತು ನೆಟ್ ನ್ಯೂಟ್ರಾಲಿಟಿ ನಡುವೆ ಇಕ್ಕಟ್ಟಿಗೆ ಸಿಲುಕಿದ ಟ್ರಾಯ್

ವಾರ್ತಾಭಾರತಿವಾರ್ತಾಭಾರತಿ29 May 2016 12:05 PM IST
share
ಅಂತರ್ಜಾಲದ ಸಮಾನ ಅವಕಾಶ ಮತ್ತು ನೆಟ್ ನ್ಯೂಟ್ರಾಲಿಟಿ ನಡುವೆ ಇಕ್ಕಟ್ಟಿಗೆ ಸಿಲುಕಿದ ಟ್ರಾಯ್

ನೆಟ್ ನ್ಯೂಟ್ರಾಲಿಟಿಯು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಅಥವಾ ಟ್ರಾಯ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2015 ಮಾರ್ಚ್‌ನಿಂದ ನೆಟ್ ನ್ಯೂಟ್ರಾಲಿಟಿ ವಿಷಯದಲ್ಲಿ ಟ್ರಾಯ್ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯುತ್ತಿದೆ. ವ್ಯಾಪಕವಾಗಿ ಚರ್ಚೆಯಾದ ಮತ್ತು ಭಾರತೀಯ ಸಾರ್ವಜನಿಕ ವಲಯದಲ್ಲಿ ಆಸಕ್ತಿ ಮೂಡಿಸಿದ ವಿಷಯವಿದು.

2016 ಫೆಬ್ರವರಿಯಲ್ಲಿ ಟ್ರಾಯ್ ನೀತಿ ನಿರ್ದೇಶನವೊಂದನ್ನು ತಂದು ಡಾಟಾ ಸೇವೆ ನೀಡುವವರ ತಾರತಮ್ಯದ ಬೆಲೆಗಳ ಬಗ್ಗೆ ನಿಯಂತ್ರಣ ಹೇರಿದೆ. ವಿಷಯಾಧರಿತವಾಗಿ ತಾರತಮ್ಯದ ವಿಚಾರಗಳು ಇರಬಾರದು ಎಂದು ಈ ನಿಯಂತ್ರಣ ಹೇಳಿದೆ. ಆದರೆ ಈಗ ಮೇನಲ್ಲಿ ಮತ್ತೆ ಟ್ರಾಯ್ ಮತ್ತೊಂದು ಪ್ರಶ್ನೆ ಇಟ್ಟಿದೆ. ಡಾಟಾ ಬಳಕೆಯಲ್ಲಿ ವಿಭಿನ್ನ ವೆಬ್ ತಾಣ, ಅಪ್ಲಿಕೇಶನ್ ಅಥವಾ ವೇದಿಕೆಗೆ ಟೆಲಿಕಾಂ ಸೇವೆ ಒದಗಿಸುವವರು ವಿಭಿನ್ನ ಬೆಲೆ ಇಡಬಹುದೆ ಎನ್ನುವ ಪ್ರಶ್ನೆಯನ್ನು ಮತ್ತೆ ಜನರ ಮುಂದಿಟ್ಟಿದೆ. ಈಗಾಗಲೇ ಉತ್ತರಿಸಿರುವ ಪ್ರಶ್ನೆಯನ್ನು ಮತ್ತೆ ಟ್ರಾಯ್ ಮೂರೇ ತಿಂಗಳಲ್ಲಿ ಮುಂದಿಟ್ಟದ್ದೇಕೆ?

ಇಲ್ಲಿದೆ ವಿವರಣೆ

ಪರಿಷ್ಕೃತ ವಿನ್ಯಾಸ

ಹಿಂದಿನ ಪ್ರಶ್ನೆ ಮತ್ತು ಈಗಿನ ಪ್ರಶ್ನೆಯಲ್ಲಿ ವ್ಯತ್ಯಾಸವಿದೆ. ಈಗಿನ ಪ್ರಶ್ನೆ ಜೀರೋ ರೇಟಿಂಗಿಗೆ ಸಂಬಂಧಿಸಿದೆ. ಬಳಕೆದಾರರಿಗೆ ಉಚಿತ ಡಾಟಾ ಕೊಡುವ ವಿಷಯ ಇನ್ನೂ ಪರಿಹಾರವಾಗಿಲ್ಲ. ಟೆಲಿಕಾಂ ಸೇವೆ ಒದಗಿಸುವವರು ಭಿನ್ನವಾದ ದರ ವಿಧಿಸುವಂತಿಲ್ಲ ಎನ್ನುವ ಪ್ರಶ್ನೆ ಪರಿಹಾರವಾಗಿದೆ. ಆದರೆ ಪರ್ಯಾಯ ವಿಧಾನ/ ತಂತ್ರಜ್ಞಾನ/ ಉದ್ಯಮ ಮಾದರಿ ಅಥವಾ ವಿಭಿನ್ನ ದರ ಯೋಜನೆಯು ಬಳಕೆದಾರರಿಗೆ ಉಚಿತ ಇಂಟರ್ನೆಟನ್ನು ಕೊಡಬಹುದೆ? ಎನ್ನುವುದು ಈಗಿನ ಪ್ರಶ್ನೆ. ಹೌದು ಎಂದಾದಲ್ಲಿ ಪರ್ಯಾಯ ವಿಧಾನ/ ತಂತ್ರಜ್ಞಾನ/ ಉದ್ಯಮ ಮಾದರಿಯ ಸಲಹೆ ಕೊಡಬೇಕು. ಅದರ ಲಾಭ ಮತ್ತು ಲೋಪಗಳನ್ನು ಚರ್ಚಿಸಬೇಕು.

ಈಗಿನ ಪ್ರಶ್ನೆಯು ಭಾರತದಲ್ಲಿ ಅಂತರ್ಜಾಲವನ್ನು ವ್ಯಾಪಕವಾಗಿ ಜನರು ಬಳಸುವ ಮಾಧ್ಯಮವನ್ನಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನವಾಗಿದೆ. ಹೀಗೆ ಎರಡು ಪ್ರಶ್ನೆಗಳನ್ನು ವಿಭಿನ್ನವಾಗಿ ಜನರ ಮುಂದಿಟ್ಟಿರುವುದು ಟ್ರಾಯ್ ಕಡೆಯಿಂದ ಬಂದಿರುವ ಮಹಾತ್ವಾಕಾಂಕ್ಷೆಯ ನಡೆ. ನೆಟ್ ನ್ಯೂಟ್ರಾಲಿಟಿಯ ಚರ್ಚೆಯಲ್ಲಿ ಜಾಗತಿಕವಾಗಿ ಹಲವು ವಿಭಿನ್ನ ವಿಷಯಗಳು, ಬಳಕೆದಾರರ ಹಕ್ಕು, ಆಸಕ್ತಿಯ ಕಡೆಗೆ ಹೆಚ್ಚು ಗಮನಕ್ಕೆ ಬಂದಿದೆ. ಹೀಗಾಗಿ ಸ್ಪಷ್ಟವಾದ ಒಂದು ಉತ್ತರವಿಲ್ಲ. ನಿಯಮಗಳ ಆದ್ಯತೆ

ನಿಯಂತ್ರಣ ಮಾದರಿಯನ್ನು ರೂಪಿಸುವಾಗ ಉತ್ತಮ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಭಾರತದ ಬಡ ಜನರಿಗೂ ಅಂತರ್ಜಾಲ ಲಭಿಸುವಂತಹ ಸಮಾನ ಅವಕಾಶವೇ ಇಲ್ಲಿ ಮುಖ್ಯವಾಗಬೇಕು. ಆದರೆ ಇದನ್ನು ಕಾರ್ಯರೂಪಕ್ಕೆ ತರುವಾಗ ಎರಡು ಗೊಂದಲಗಳಿವೆ. ಭಿನ್ನ ದರಗಳ ಮೇಲೆ ಈಗಾಗಲೇ ನಿಯಂತ್ರಣವಾಗಿದೆ. ಆದರೆ ಈಗ ಅಂತರ್ಜಾಲವನ್ನು ಬಳಸುವ ಅವಕಾಶದಲ್ಲಿ ಸಮಾನತೆ ಸಾಧಿಸುವ ಬಗ್ಗೆ ಸ್ಪಷ್ಟತೆ ಪಡೆಯಲು ಪ್ರಯತ್ನಿಸಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X