Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವೀಸಾ ಬದಲಾವಣೆಗೆ ಅಗತ್ಯ ಕ್ರಮಗಳನ್ನು...

ವೀಸಾ ಬದಲಾವಣೆಗೆ ಅಗತ್ಯ ಕ್ರಮಗಳನ್ನು ಪಾಲಿಸಬೇಕು: ಕುವೈಟ್ ಮ್ಯಾನ್‌ಪವರ್ ಅಥಾರಿಟಿ

ವಾರ್ತಾಭಾರತಿವಾರ್ತಾಭಾರತಿ29 May 2016 5:37 PM IST
share
ವೀಸಾ ಬದಲಾವಣೆಗೆ ಅಗತ್ಯ ಕ್ರಮಗಳನ್ನು ಪಾಲಿಸಬೇಕು: ಕುವೈಟ್ ಮ್ಯಾನ್‌ಪವರ್ ಅಥಾರಿಟಿ

   ಕುವೈಟ್ ಸಿಟಿ, ಮೇ 29: ಕೆಲಸಕ್ಕೆ ಸಂಬಂಧಿಸಿದ ವಿವಾದಗಳಿಂದಾಗಿ ವೀಸಾ ಬದಲಾಯಿಸಲು ಶ್ರಮಿಸುವ ಕಾರ್ಮಿಕರಿಗೆ ಕುವೈಟ್ ಮ್ಯಾನ್‌ಪವರ್ ಅಥಾರಿಟಿ ಮುನ್ನೆಚ್ಚರಿಕೆ ನೀಡಿದೆ. ವೀಸಾ ಬದಲಾವಣೆಗೆ ಅಗತ್ಯ ವಿಧಿವಿಧಾನಗಳು ಪೂರ್ತಿಯಾದ ಬಳಿಕವೇ ಇದಕ್ಕೆ ಸಂಬಂಧಿಸಿದ ವಿಭಾಗದಿಂದ ವೀಸಾ ಬದಲಿಸಲು ಸಂಪರ್ಕಿಸಿ ಅನುಮತಿ ಕೇಳಬೇಕು ಎಂದು ಅಥಾರಿಟಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಕ್ರಮಗಳನ್ನು ಅನುಸರಿಸಿ ಅದನ್ನು ಪೂರ್ತಿಗೊಳಿಸದೆ ಒಂದು ವೇಳೆ ವೀಸಾ ಪರಿವರ್ತನೆಗೆ ಅನುಮತಿ ಸಂಪಾದಿಸಿದ್ದರೂ ಒಂದು ತಿಂಗಳ ಬಳಿಕ ಅವರು ಪಡೆದ ಅನುಮತಿ ಪತ್ರ ಅಪ್ರಯೋಜಕಗೊಳ್ಳಲಿದೆ ಎಂದು ಮ್ಯಾನ್‌ಪವರ್ ಅಥಾರಿಟಿ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ. ಕೆಲಸದೆಡೆಯಿಂದ ಬೇರೆ ಕಡೆಗೆ ಕೆಲಸಕ್ಕೆ ಹೋಗಲು ಬಯಸುವ ಕಾರ್ಮಿಕ ತಾನು ದುಡಿಯುತ್ತಿರುವ ಸಂಸ್ಥೆಯ ಮಾಲಕನಿಗೆ ಮುಂಚಿತವಾಗಿ ತಿಳಿಸಿ ಆ ಅವಧಿಯಲ್ಲಿ ಸಂಬಂಧಿಸಿ ವಿಭಾಗಕ್ಕೆ ವೀಸಾ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ತಪ್ಪಿದ್ದು ಒಂದು ವೇಳೆ ಅನುಮತಿ ಪತ್ರವನ್ನು ಸಂಬಂಧಿತ ಇಲಾಖೆಯಿಂದ ಪಡೆದಿದ್ದರೂ ಅದು ಅನೂರ್ಜಿತಗೊಳ್ಳಲಿದೆ.

    ತನ್ನ ಕೆಲಸಗಾರ ವೀಸಾ ಪರಿವರ್ತನೆಯ ಅನುಮತಿ ಪಡೆದುಕೊಂಡಿದ್ದರೆ ಅದರ ವಿರುದ್ಧ ಸ್ಫೋನ್ಸರ್ ನೀಡುವ ದೂರು ಸ್ವೀಕಾರಾರ್ಹವಾಗುವುದಿಲ್ಲ ಎಂದು ಹೊಸ ಆದೇಶದಲ್ಲಿದೆ. ಕಾರ್ಮಿಕ ಇಲಾಖೆಗೆ ಸಂಪರ್ಕಿಸಿ ಇಂತಹ ಕಾಗದ ಪತ್ರಗಳಿಗೆ ಕಾರ್ಮಿಕ ಸಹಿಹಾಕಿದ್ದರೆ ಮಾತ್ರ ಸ್ಪೋನ್ಸರ್ ನೀಡುವ ದೂರು ಅಸ್ವೀಕಾರಾರ್ಹಗೊಳ್ಳಲಿದೆ. ಅದೇ ವೇಳೆ ಒಪ್ಪಂದದಲ್ಲಿ ಕೆಲಸ ಮಾಡುತ್ತಿರುವ ಸಂಸ್ಢೆಯ ಕಾರ್ಮಿಕರು ವೀಸಾ ಬದಲಾಯಿಸಲು ಸಂಸ್ಥೆಯ ಮಾಲಕನಿಗೆ ತಾವು ವೀಸಾ ಬದಲಾಯಿಸಲು ಬಯಸುತ್ತಿದ್ದೇವೆ ಎಂದು ಪೂರ್ವಮಾಹಿತಿ ನೋಟಿಸು ನೀಡಬೇಕಾಗಿದೆ. ನಿಗದಿತ ಸಂಬಳಕ್ಕೆ ಕಂಪೆನಿಯು ನೇಮಿಸಿದ್ದ ಕಾರ್ಮಿಕ ವೀಸಾ ಬದಲಿಸುವುದಕ್ಕಿಂತ ಮೂರು ತಿಂಗಳ ಮೊದಲು ತಾನು ಕೆಲಸ ಮಾಡುವ ಸಂಸ್ಥೆಯ ಮಾಲಕನಿಗೆ ನೋಟಿಸ್ ನೀಡಬೇಕು ಮತ್ತು ಇತರ ಕಾರ್ಮಿಕರು ಒಂದು ತಿಂಗಳು ಮೊದಲು ಕೆಲಸದ ಮಾಡುತ್ತಿರುವ ಸಂಸ್ಥೆಯ ಮಾಲಕನಿಗೆ ಪೂರ್ವ ಮಾಹಿತಿ ನೋಟಿಸ್ ನೀಡಿದರೆ ವೀಸಾ ಬದಲಾಯಿಸಲು ಸಾಧ್ಯವಾಗಲಿದೆ . ಪೂರ್ವ ಮಾಹಿತಿ ನೋಟಿಸ್‌ನಲ್ಲಿ ತಾನು ವೀಸಾ ಬದಲಿಸಲು ಬಯಸುತ್ತಿದ್ದೇನೆಂದೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದೂ ಬರೆದು ತಾನುದುಡಿಯುತ್ತಿರುವ ಸಂಸ್ಥೆಯ ಮಾಲಕನಿಗೆ ತಿಳಿಸಬೇಕು. ಈ ಅವಧಿಯಲ್ಲಿ ದುಡಿಯುತ್ತಿರುವಲ್ಲಿನ ಮಾಲಕ ಗೊತ್ತುಪಡಿಸಿದ ಮೊತ್ತವನ್ನು ಪಾವತಿಸಿ ಕಾರ್ಮಿಕ ವೀಸಾ ಬದಲಾಯಿಸಲು ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X