Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್

ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್

ಮಾಫಿಯ ಪರಿಣತ, ಪತ್ರಕರ್ತ ರಾಬರ್ಟೋ ಸಾವಿಯಾನೊ

ವಾರ್ತಾಭಾರತಿವಾರ್ತಾಭಾರತಿ30 May 2016 4:10 PM IST
share
ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್

ಇಂಗ್ಲೆಂಡ್ :ಇಟಾಲಿಯನ್ ಮಾಫಿಯಾ ಜಾಲವನ್ನು ಬೇಧಿಸಲು ಒಂದು ದಶಕಕ್ಕೂ ಹೆಚ್ಚು ಕಾಲಶ್ರಮಿಸಿದ ಪತ್ರಕರ್ತ ರಾಬರ್ಟೋ ಸಾವಿಯಾನೊ ಪ್ರಕಾರ ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್ ಆಗಿದೆ.

ಅಂತರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಕೃತಿಗಳಾದ‘ಗೊಮೊರ್ರ’ ಮತ್ತು ‘ಝೀರೋಝೀರೋಝೀರೋ’ ಇದರ ಲೇಖಕರಾದ ಸಾವಿಯಾನೊ 2006ರಲ್ಲಿ ತಾನು ಪ್ರಭಾವಶಾಲಿ ನಿಯೋಪಾಲಿಟನ್ ಕ್ರೈಮ್ ಸಿಂಡಿಕೇಟ್ ಕ್ಯಾಮೊರ್ರವನ್ನು ಸಾರ್ವಜನಿಕವಾಗಿ ಟೀಕಿಸಿದಂದಿನಿಂದ ಪೊಲೀಸ್ ರಕ್ಷಣೆಯಲ್ಲಿದ್ದು ಶನಿವಾರದಂದು ಹೇ ಸಾಹಿತ್ಯೋತ್ಸವದಲ್ಲಿಸುರಕ್ಷಾ ಪಡೆಗಳ ಬೆಂಗಾವಲಿನೊಂದಿಗೆಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

‘‘ಜಗತ್ತಿನಲ್ಲಿಯೇ ಅತ್ಯಂತ ಭ್ರಷ್ಟ ಜಾಗ ಯಾವುದೆಂದು ನಿಮ್ಮನ್ನು ಕೇಳಿದರೆ ನೀವು ಅಫ್ಗಾನಿಸ್ಥಾನ, ಗ್ರೀಸ್, ನೈಜೀರಿಯಾ, ಎಂದು ಹೇಳಬಹುದು. ಆದರೆ ನಾನು ಇಂಗ್ಲೆಂಡ್ ಎಂದು ಹೇಳುತೇನೆ,’’ಎಂದರು.

‘‘ಭ್ರಷ್ಟವಾಗಿರುವುದು ಅಧಿಕಾರಿ ವರ್ಗವಲ್ಲ, ಪೊಲೀಸರಲ್ಲ್ಲ, ರಾಜಕೀಯವಲ್ಲ ಬದಲಾಗಿ ಇಲ್ಲಿನ ವಾಣಿಜ್ಯ ರಂಗ. ಲಂಡನ್ನಿನಲ್ಲಿಬಂಡವಾಳ ಹೂಡಿರುವ ಹಲವರ ಮುಖ್ಯ ಕಾರ್ಯಾಲಯಗಳು ದೇಶದ ಹೊರಗಿವೆ,’’ಎಂದವರು ಹೇಳಿದರು.

‘‘ಯುರೋಪಿನ ಕ್ರಿಮಿನಲ್ ರಾಜಧಾನಿಗೆಜರ್ಸಿ ಹಾಗೂ ಕೇಮ್ಯಾನ್ ಪ್ರವೇಶ ನೀಡುವ ಸಾಧನಗಳಾಗಿವೆ ಹಾಗೂ ಇಂಗ್ಲೆಂಡ್ ಇವುಗಳಿಗೆ ಅನುಮತಿಸಿದೆ. ಯುರೋಪಿಯನ್ ಯೂನಿಯನ್ ತ್ಯಜಿಸಿದರೆ ಇಂಗ್ಲೆಂಡ್ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು,’’ಎಂದೂ ಅವರು ಎಚ್ಚರಿಸಿದ್ದಾರೆ.

ಕ್ಯಾಮೊರ್ರದ ನಿರ್ವಹಣೆಯನ್ನು ಟೀಕಿಸಿ ಲೇಖನವೊಂದನ್ನು ಬರೆದಿದ್ದ ಸ್ಥಳೀಯ ಪಾದ್ರಿಯೊಬ್ಬರ ಸಾವಿನ ನಂತರ2000ರ ಆರಂಭದಲ್ಲಿ ಸಾವಿಯಾನೊ ಇಟೆಲಿಯಲ್ಲಿನ ಸಂಘಟಿತ ಅಪರಾಧದ ಬಗ್ಗೆ ಬರೆಯಲಾರಂಭಿಸಿದ್ದರು. ಅವರ ಕಾದಂಬರಿ ‘ಗೊಮೊರ್ರ’ ಸಂಘಟಿತ ಅಪರಾಧಗಳತ್ತ ಬೆಳಕು ಚೆಲ್ಲಿದಾಗ ಅವರಿಗೆ ಜೀವ ಬೆದರಿಕೆಯೊಡ್ಡಲಾಯಿತಲ್ಲದೆ ಅವರನ್ನೂ ಅವರ ಪೊಲೀಸ್ ಬೆಂಗಾವಲು ಪಡೆಯನ್ನು ಬಾಂಬ್ ಸ್ಫೋಟಿಸಿ ಸಾಯಿಸುವುದಾಗಿ ಹೇಳಲಾಯಿತು.

‘‘ನನ್ನನ್ನು ಕೊಲೆ ಮಾಡಿಲ್ಲವಾದುದರಿಂದ ನಾನು ಅದೃಷ್ಟವಂತ ಎಂದುಕೊಳ್ಳುತ್ತೇನೆ. ಇಂತಹ ವಿಚಾರಗಳನ್ನು ಬಹಿರಂಗ ಪಡಿಸಿದಾಗನಮ್ಮ ಜೀವನ ಅಪಾಯದಲ್ಲಿದೆಯೆಂಬುದರ ಅರಿವಿರುತ್ತದೆ. ಆದರೆ ಇದರಿಂದುಂಟಾಗುವ ಮಾನಹಾನಿಎಲ್ಲದಕ್ಕಿಂತ ಹೆಚ್ಚು ಭಯ ಹುಟ್ಟಿಸುವಂತಹದ್ದು,’’ಎಂದು ಸಾವಿಯಾನೊ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X