Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಭಟ್ಕಳ: ಉಚಿತ ವೃತ್ತಿ ತರಬೇತಿಗಳಿಗೆ...

ಭಟ್ಕಳ: ಉಚಿತ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

ವಾರ್ತಾಭಾರತಿವಾರ್ತಾಭಾರತಿ31 May 2016 11:39 PM IST
share

ಭಟ್ಕಳ, ಮೇ 31: ಭಾರತ ಸರಕಾರದ ಸಮುದಾಯ ಅಭಿವೃದ್ದಿ ಯೋಜನೆ ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಪ್ರಾರಂಭವಾಗುವ ಉಚಿತ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮುಖ್ಯ ಕೇಂದ್ರ ಮುರ್ಡೇಶ್ವರದಲ್ಲಿ ಕಂಪ್ಯೂಟರ್ ಆಪರೇಟರ್, ಆಟೋ ಕ್ಯಾಡ್, ಕಂಪ್ಯೂಟರ್ ಬೇಸಡ್ ಅಕೌಟಿಂಗ್, ಯೋಗ ತರಬೇತಿ, ಡಾಲ್ ಮೇಕಿಂಗ್, ಕಟ್ಟಿಂಗ್ ಮತ್ತು ಟೇಲರಿಂಗ್, ಬ್ಯೂಟಿಷಿಯನ್, ಮೊಬೈಲ್ ರೀಪೇರಿ, ಇಲೆಕ್ಟ್ರೀಶಿಯನ್ ಮತ್ತು ಪ್ಲಬಿಂಗ್, ಲಾವಂಚ ಹ್ಯಾಂಡಿಕ್ರಾಪ್ಟ್ ತರಬೇತಿಗಳು, ವಿಸ್ತರಣಾ ಕೇಂದ್ರಗಳಾದ ಬೈಲೂರನಲ್ಲಿ ಕ್ವೀಲ್ ಪೇಪರ್ ಕ್ರಾಪ್ಟ್, ಬೇಸಿಕ್ ಕಂಪ್ಯೂಟರ್ ಸ್ಕಿಲ್, ರೇಡಿಮೇಡ್ ಡ್ರೇಸ್ ಮೇಕಿಂಗ್, ತರಬೇತಿಗಳು, ಶಿರಾಲಿಯಲ್ಲಿ ಗಾರ್ಮೆಂಟ್ಸ್ ಮೇಕಿಂಗ್, ಡ್ರಾಯಿಂಗ್ ಮತ್ತು ಪೈಂಟಿಂಗ್, ಕ್ವೀಲ್ ಪೇಪರ್ ಕ್ರಾಪ್ಟ್, ರೇಡಿಮೇಡ್ ಡ್ರೆಸ್ ಮೇಕಿಂಗ್ , ಲಾವಂಚ ಹ್ಯಾಂಡಿಕ್ರಾಪ್ಟ್, ಅಡಿಕೆ ಹಾಳೆ ಹ್ಯಾಂಡಿಕ್ರಾಪ್ಟ್ ತರಬೇತಿ, ಟ್ಕಳದಲ್ಲಿ ಮೊಬೈಲ್ ರಿಪೇರಿ, ಬೇಸಿಕ್ ಕಂಪ್ಯೂಟರ್ ಸ್ಕೀಲ್, ಕ್ವೀಲ್ ಪೇಪರ್ ಕ್ರಾಪ್ಟ್, ಉಲ್ಲನ್ ನಿಟ್ಟಿಂಗ್ ಮತ್ತು ಡಾಲ್ ಮೇಕಿಂಗ್, ಕಂಪ್ಯೂಟರ ಟ್ಯಾಲಿ, ಬ್ಯೂಟಿಷಿ0ುನ್, ಹೋಲಿಗೆ ತರಬೇತಿ. ಡ್ರಾಯಿಂಗ್ ಮತ್ತು ಪೈಂಟಿಂಗ್, ಗಾರ್ಮೆಂಟ್ಸ್ ಮೇಕಿಂಗ್ ತರಬೇತಿಗಳು, ಕುಂಟವಾಣಿಯಲ್ಲಿ ಗಾರ್ಮೆಂಟ್ಸ್ ಮೇಕಿಂಗ್ ತರಬೇತಿಗಳು, ಸರ್ಪನಕಟ್ಟೆ0ುಲ್ಲಿ ಹೊಲಿಗೆ ತರಬೇತಿ. ಬೇಸಿಕ್ ಕಂಪ್ಯೂಟರ್ ಸ್ಕಿಲ್, ನಿಟ್ಟಿಂಗ್ ಮತ್ತು ಎಂಬ್ರಾಡರಿ, ಡಾಲ್ ಮೇಕಿಂಗ್, ಕ್ವೀಲ್ ಪೇಪರ್ ಕ್ರಾಪ್ಟ್, ಬ್ಯೂಟಿಷಿ0ುನ್ ತರಬೇತಿ ನಡೆಯಲಿದೆ.

ಬೈಂದೂರಿನಲ್ಲಿ ಬ್ಯುಟಿಷಿ0ುನ್ ಮತ್ತು ಹೇರ್ ಡ್ರೆಸ್ಸಿಂಗ್, ಕಂಪ್ಯೂಟರ್ ಆಪರೇಟರ್, ಉಲ್ಲನ್ ನಿಟ್ಟಿಂಗ್ ಮತ್ತು ಡಾಲ್ ಮೇಕಿಂಗ್, ಜೂಟ್ ಹ್ಯಾಂಡಿಕ್ರಾಪ್ಟ್, ಟೇಲರಿಂಗ್, ಮೊಟಾರ್ ಮೆಕಾನಿಕ್, ಕ್ವೀಲ್ ಪೇಪರ್ ಕ್ರಾಪ್ಟ್, ಎಲೆಕ್ಟ್ರೀಶನ್ ಮತ್ತು ಪ್ಲಬಿಂಗ್ ತರಬೇತಿ, ಮಂಕಿ0ುಲ್ಲಿ ಗಾರ್ಮೆಂಟ್ ಮೇಕಿಂಗ್, ಮೊಬೈಲ್ ರಿಪೇರಿ, ಹೋಲಿಗೆ ತರಬೇತಿ. ಬೇಸಿಕ್ ಕಂಪ್ಯೂಟರ್ ಸ್ಕೀಲ್, ಟ್ರೇನಿಂಗ್, ಹೊನ್ನಾವರನಲ್ಲಿ ಗಾರ್ಮೆಂಟ್ ಮೇಕಿಂಗ್, ಡಾಟಾ ಎಂಟ್ರಿ ಆಪರೇಟರ್, ವೆಲ್ಡಿಂಗ್ ಮತ್ತು ಪ್ಯಾಬ್ರಿಕೇಷನ್, ಎಲೆಕ್ಟ್ರೀಕಲ್ ಮತ್ತು ಪ್ಲಂಬಿಂಗ್, ಆಟೋ ಮೆಕಾನಿಕ್, ಮೊಬೈಲ್ ರಿಪೇರಿ, ಕ್ವೀಲ್ ಪೇಪರ್ ಕ್ರಾಪ್ಟ್ ತರಬೇತಿಗಳು, ವಿಸ್ತರಣಾ ಕೇಂದ್ರ ಹಡಿನಬಾಳನಲ್ಲಿ ಗಾರ್ಮೆಂಟ್ ಮೇಕಿಂಗ್, ಬೇಸಿಕ್ ಕಂಪ್ಯೂಟರ್ ಸ್ಕಿಲ್, ಹೋಲಿಗೆ ತರಬೇತಿ. ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್, ಡಾಟಾ ಎಂಟ್ರಿ ಆಪರೇಟರ್, ಡಾಲ್ ಮೆಕಿಂಗ್, ಜ್ಯುವೆಲರಿ ವರ್ಕ್ ತರಬೇತಿಗಳನ್ನು ನೀಡಲಾಗುವುದು.

ತರಬೇತಿಗಳು ಉಚಿತವಾಗಿದ್ದು 1, 2, 3 ಮತ್ತು 6 ತಿಂಗಳ ಅವಧಿಯದಾಗಿರುತ್ತವೆ. ವಿದ್ಯಾರ್ಹತೆ, ವ0ುಸ್ಸಿನ ನಿರ್ಬಂಧವಿಲ್ಲದೆ ಪ್ರವೇಶ ನೀಡಲಾಗುವುದು. ತರಬೇತಿ ಪಡೆ0ುಲು ಇಚ್ಚಿಸುವವರು ಅರ್ಜಿ ಫಾರ್ಮ್‌ಗಳನ್ನು ಮುರ್ಡೇಶ್ವರ ಸಮುದಾ0ು ಅಭಿವೃದ್ದಿ ಕಛೇರಿ, ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಸಾಯಿ ಆಫ್ಟಿಕಲ್ಸ್ ಭಟ್ಕಳ, ದಾಮೋದರ ಮೆಡಿಕಲ್ಸ್ ಶಾಪ್ ಮುಂಡಳ್ಳಿ ರಸ್ತೆ ಭಟ್ಕಳ ಇಲ್ಲಿ ಪಡೆದು ಜೂನ್ 15 ರೊಳಗೆ ಸಲ್ಲಿಸಲು ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X