Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ 13 ಪುಟ್ಟ ಹವ್ಯಾಸಗಳಿಂದ ನಿಮಗೆ ಖುಷಿ...

ಈ 13 ಪುಟ್ಟ ಹವ್ಯಾಸಗಳಿಂದ ನಿಮಗೆ ಖುಷಿ ಖಚಿತ

ವಾರ್ತಾಭಾರತಿವಾರ್ತಾಭಾರತಿ2 Jun 2016 12:29 PM IST
share
ಈ 13 ಪುಟ್ಟ ಹವ್ಯಾಸಗಳಿಂದ ನಿಮಗೆ ಖುಷಿ ಖಚಿತ

ವಾಣಿಜ್ಯ ಕಚೇರಿಗಳ ನಡುವೆ ಏಕತಾನತೆಯ ಬದುಕಿನಿಂದ ರೋಸಿ ಹೋಗಿದೆಯೆ? ಹಾಗಿದ್ದರೆ ಈ ಸಣ್ಣಪುಟ್ಟ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬದಲಾವಣೆ ಸಿಗಲಿದೆ.

ನಿದ್ದೆ ಅತೀ ಮುಖ್ಯ:

ಸರಿಯಾಗಿ ನಿದ್ದೆ ಮಾಡುವುದು ಜೀವನದಲ್ಲಿ ಅದ್ಭುತ ಆನಂದ ಕೊಡಲಿದೆ. ಮಾನವ ದೇಹಕ್ಕೆ 8 ಗಂಟೆ ನಿದ್ದೆ ಅತೀ ಅಗತ್ಯ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿದ್ರಾರಾಹಿತ್ಯವು ಒತ್ತಡ ಮತ್ತು ಖಿನ್ನತೆಗೆ ಕಾರಣವಾಗಲಿದೆ. ಬಿಸಿನೀರು ಸ್ನಾನ: ದೇಹಕ್ಕೆ ರಿಲ್ಯಾಕ್ಸ್ ಕೊಡಲು ಇದು ಅತ್ಯುತ್ತಮ ವಿಧಾನ. ಇದು ನಿಮ್ಮ ಚಿಂತೆಯನ್ನೆಲ್ಲ ತಾತ್ಕಾಲಿಕವಾಗಿ ನಿವಾರಿಸುತ್ತದೆ ಮತ್ತು ಉತ್ತಮ ಚಿಂತನಾಸರಣಿ ತರುತ್ತದೆ.

ಸ್ವಲ್ಪ ಸಮಯ ತೆಗೆದುಕೊಳ್ಳಿ:

ಪ್ರತೀದಿನ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಈ ಸಮಯದಲ್ಲಿ ನಡೆದಾಡಿ, ಮೂಲೆಯಲ್ಲಿ ಮೌನವಾಗಿ ಕುಳಿತುಕೊಳ್ಳಿ ಅಥವಾ ಮಧ್ಯಾಹ್ನದ ಊಟ ಅಥವಾ ಕಾಫಿಗಾಗಿ ಬಿಡುವಾಗಿ. ಇದೆಲ್ಲ ಸ್ವಯಂ ವಿಶ್ಲೇಷಣೆಗೆ ನೆರವಾಗುತ್ತದೆ.

ಬರೆಯಿರಿ:

ಏನು ಬೇಕೋ ಅದೆಲ್ಲ ಬರೆಯಿರಿ. ಕೋಪ ಹೊರ ಹಾಕಲು ಬರವಣಿಗೆ ಉತ್ತಮ ಹಾದಿ ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ಜೀವನದ ಉತ್ತಮ ವಿಷಯಗಳ ಬಗ್ಗೆ ಅದರಲ್ಲಿ ಬರೆದು ಇಡಬಹುದು. ಆ ಡೈರಿಯನ್ನು ಮತ್ತೊಮ್ಮೆ ಓದುವುದು ನಿಮಗೇ ಖುಷಿ ಕೊಡುವಂತೆ ಬರೆಯಬೇಕು.

ಮೇಣದ ಬತ್ತಿ ಬೆಳಗಿಸಿ:

ನಿಮ್ಮ ಮನೆಯ ಬೆಳಕನ್ನೆಲ್ಲ ಆರಿಸಿ ಮೇಣದಬತ್ತಿಯ ಅಡಿಯಲ್ಲಿ ಸ್ವಲ್ಪ ಶಾಂತವಾಗಿ ರಿಲ್ಯಾಕ್ಸ್ ಮಾಡಿ.

ಅಪ್ಪಿಕೊಳ್ಳಿ:

ನಿಮಗೆ ಇಷ್ಟವಾದವರನ್ನು ಅಪ್ಪಿಕೊಂಡು ನಿಮ್ಮ ಮೆಚ್ಚುಗೆ ತೋರಿಸಿ. ಮತ್ತೊಂದು ಚರ್ಮದ ಜೊತೆಗೆ ಸಂಪರ್ಕವಾದಾಗ ಆಕ್ಸಿಟೊಸಿನ್ ಬಿಡುಗಡೆಯಾಗಿ ಮೂಡ್ ಉತ್ತಮವಾಗುತ್ತದೆ.

ನಡೆದಾಡಿ:

ನಿಮ್ಮ ಕಚೇರಿ ಅಥವಾ ಮನೆಯ ಸುತ್ತ ಅತ್ತಿತ್ತ ನಡೆದಾಡಿ. ನಡೆಯುವುದರಿಂದ ಶಕ್ತಿ ಬರುತ್ತದೆ. ಮನಸ್ಸು ಇನ್ನಷ್ಟು ಉತ್ತಮವಾಗಿ ಯೋಚಿಸುತ್ತದೆ. ಕೆಲಸದಲ್ಲಿ ಬೋರಾಗುತ್ತಿದ್ದಲ್ಲಿ ಇದನ್ನು ಮಾಡಬಹುದು.

 ನೀರು ಕುಡಿಯಿರಿ:

ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ನೀರು ನಿಮ್ಮ ದೇಹಕ್ಕೆ ಬೇಕು.

ಹೂಗಳನ್ನು ಖರೀದಿಸಿ:

ನಿಮಗಾಗಿ ನೀವೇ ಹೂಗಳನ್ನು ಖರೀದಿಸುವುದು ಸಕಾರಾತ್ಮಕತೆ ಮೂಡಿಸುತ್ತದೆ.

ನಿಮ್ಮ ಕೋಣೆ ಸ್ವಚ್ಛ ಮಾಡಿ:

ಸ್ವಚ್ಛ ಮಾಡುವಾಗ ಸಿಗುವ ರಿಲ್ಯಾಕ್ಸ್ ಅನುಭವ ನಿಮಗೇ ಅಚ್ಚರಿ ತರಬಹುದು. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಸ್ವಚ್ಛ ಮಾಡುವುದು ನಿಮ್ಮ ಮನಸ್ಸಿಗೆ ನೆರವಾಗಿ ಅನಗತ್ಯ ಚಿಂತೆಗಳನ್ನು ದೂರ ಮಾಡುತ್ತದೆ.

ಹಳೇ ಪ್ರಿಯ ಸಿನಿಮಾ ನೋಡಿ:

ಸಿನಿಮಾವನ್ನು ಮತ್ತೆ ನೋಡುವುದು ಅಥವಾ ದೃಶ್ಯಗಳನ್ನು ಮರಳಿ ನೋಡುವುದು ನಿಮ್ಮ ಮನಸ್ಸನ್ನು ಉಲ್ಲಾಸದಿಂದ ಇರುವಂತೆ ಮಾಡಲಿದೆ.

ನಿಮ್ಮ ಸುತ್ತಮುತ್ತಲು ಹಿತಕರವಾಗಿರಲಿ:

ಅಂದದ ಬೆಡ್ ಶೀಟ್ ಖರೀದಿಸಿ. ನಿಮಗಾಗಿ ಓದುವ ಜಾಗ ಮಾಡಿ. ನಿಮಗಾಗಿ ನೀವೇ ಕೊಟ್ಟುಕೊಳ್ಳುವ ಉತ್ತಮ ಉಡುಗೊರೆ ಇದು.

ಎಲ್ಲವನ್ನೂ ಹಳದಿಯಾಗಿಸಿ:

ಹಳದಿ ಸೂರ್ಯ ಉದಯಿಸುವ ಬಣ್ಣ. ಹೊಸ ಆರಂಭ ಮತ್ತು ತಾಜಾತನ. ನಿಮ್ಮ ಮೂಲೆ ಮೂಲೆಗಳಿಗೆ ಹಳದಿ ಬಣ್ಣ ಕೊಡಿ. ಹಳದಿ ಟೆಡ್ಡಿ ಖರೀದಿಸಿ.

ಮಕ್ಕಳ ಪುಸ್ತಕ ಓದಿ:

ಮಕ್ಕಳ ಪುಸ್ತಕವನ್ನು ಮರಳಿ ಓದುವುದು ಖುಷಿಕೊಡಲಿದೆ. ನಿಮ್ಮ ಬಾಲ್ಯದ ನೆನಪಾಗಿ ಖುಷಿಯಾಗಲಿದೆ.

ಕೃಪೆ: www.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X