Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಯಾವಾಗಲೂ ಹಸಿವಾಗುತ್ತಲೇ...

ನಿಮಗೆ ಯಾವಾಗಲೂ ಹಸಿವಾಗುತ್ತಲೇ ಇರುತ್ತದೆಯೆ?

ಇಲ್ಲಿವೆ ಅದಕ್ಕೆ ಕಾರಣಗಳು ಮತ್ತು ಪರಿಹಾರಗಳು

ವಾರ್ತಾಭಾರತಿವಾರ್ತಾಭಾರತಿ4 Jun 2016 12:44 PM IST
share
ನಿಮಗೆ ಯಾವಾಗಲೂ ಹಸಿವಾಗುತ್ತಲೇ ಇರುತ್ತದೆಯೆ?

ಹಸಿವೆ ಎನ್ನುವುದು ನಮ್ಮ ಮೇಲೆ ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರಲಿದೆ. ವ್ಯಕ್ತಿಯಾಗಿ ನೀವೆಷ್ಟೇ ಬಲಿಷ್ಠವಾಗಿದ್ದರೂ ಹಸಿವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಕಡಿಮೆಯಾಗುತ್ತದೆ, ಗಮನದ ಕೊರತೆ ಕಾಣುತ್ತದೆ ಮತ್ತು ಹೊಟ್ಟೆ ನಿಮ್ಮ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತದೆ. ನಿಮ್ಮ ದೇಹಕ್ಕೆ ಕೆಲಸ ಮಾಡಲು ಶಕ್ತಿ ಬಯಸುವುದೇ ಹಸಿವೆ. ಆದರೆ ಕೆಲವರ ಹೊಟ್ಟೆ ತುಂಬಿದ್ದರೂ ಏನಾದರೂ ತಿನ್ನುವ ಆಸೆ ಇರುತ್ತದೆ. ಇದನ್ನು ಪ್ರೇಡರ್ ವಿಲಿ ಸಿಂಡ್ರೋಮ್ ಎನ್ನುತ್ತಾರೆ. ನಿರಂತರವಾಗಿ ಹಸಿವೆಯ ಅನುಭವಾದರೆ ಇದು ತೀವ್ರವಾಗಿರುತ್ತದೆ. ಹೀಗೆ ತಿನ್ನುವ ಅಗತ್ಯವನ್ನು ಹೆಚ್ಚಿಸುವ ಕೆಲವು ವಿಷಯಗಳು ಯಾವುವು ಎಂದು ನಾವಿಲ್ಲಿ ಪರಿಶೀಲಿಸಿದ್ದೇವೆ.

ನಿದ್ದೆಯ ಕೊರತೆ

ನಮ್ಮಲ್ಲಿ ಬಹುತೇಕರು ನಾಲ್ಕರಿಂದ ಐದು ಗಂಟೆಯಷ್ಟೇ ಮಲಗುತ್ತೇವೆ. ಈ ನಿದ್ರಾಸಮಯಕ್ಕೆ ನಾವು ಹೊಂದಿಕೊಂಡಿರುತ್ತೇವೆ. ಆದರೆ ದೇಹಕ್ಕೆ ಅದರಿಂದಾಗುವ ಸಮಸ್ಯೆಯನ್ನು ಅಲಕ್ಷಿಸುತ್ತೇವೆ. ದೇಹಕ್ಕೆ ಸಾಕಷ್ಟು ವಿಶ್ರಾಂತಿ ಇಲ್ಲದಿದ್ದರೆ ನಮ್ಮ ದೇಹದ ಕಾರ್ಯಗಳು ನಿಧಾನಗೊಳ್ಳುತ್ತವೆ. ಹಾರ್ಮೋನುಗಳ ಉತ್ಪಾದನೆಯೂ ನಿಧಾನವಾಗುತ್ತದೆ. ಹಾರ್ಮೋನುಗಳೇ ಹೊಟ್ಟೆ ಪೂರ್ಣವಾಗಿರುವ ಸಂಕೇತವನ್ನು ಮೆದುಳಿಗೆ ಕೊಡುವುದು. ಹಾರ್ಮೋನುಗಳೇ ಹಸಿವೆಯನ್ನು ಹೆಚ್ಚಿಸುವುದು. ಇನ್ನೊಂದು ಕಾರಣವೆಂದರೆ ನಿದ್ರೆಯ ಬದಲಾಗಿ ಆಹಾರವನ್ನು ವಿಶ್ರಾಂತಿಯಾಗಿ ಮೆದುಳು ಪ್ರಚೋದಿಸುವುದು.

ವೇಗದ ಚಯಾಪಚಯ ಕ್ರಿಯೆ

ಸತತ ಹಸಿವು ಇರುವ ಕೆಲವರಲ್ಲಿ ಮಾತ್ರ ವೇಗದ ಚಯಾಪಚಯ ಕ್ರಿಯೆ ಇರುತ್ತದೆ. ಸಹಜವಾಗಿಯೇ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿರುತ್ತದೆ. ಇದು ದೇಹವು ಕ್ಯಾಲೊರಿಗಳನ್ನು ವೇಗವಾಗಿ ಮುಗಿಸಲು ನೆರವಾಗುತ್ತದೆ. ಹೀಗಾಗಿ ಹೆಚ್ಚು ಶಕ್ತಿ ಬೇಕೆಂದು ಹೆಚ್ಚು ತಿನ್ನಬೇಕಾಗುತ್ತದೆ. ವೇಗದ ಚಯಾಪಚಯ ಇರುವ ವ್ಯಕ್ತಿಗಳು ಸರಾಸರಿ ವ್ಯಕ್ತಿಗಿಂತ 400 ಕ್ಯಾಲರಿ ಹೆಚ್ಚು ಕೊಬ್ಬು ಕರಗಿಸುತ್ತಾರೆ.ಕೆಲವೊಮ್ಮೆ ಮೂಳೆಗಳೂ ಹೆಚ್ಚು ಕ್ಯಾಲೊರಿ ಇಳಿಸಿ ವೇಗದ ಚಯಾಪಚಯ ಕ್ರಿಯೆಗೆ ಕಾರಣವಾಗುತ್ತದೆ. ದೇಹಧಾರ್ಡ್ಯ ಬೆಳೆಸುವವರಿಗೆ ಹೆಚ್ಚು ತಿನ್ನುವ ಅಗತ್ಯವಿರುತ್ತದೆ.

ಕಡು ಬಯಕೆ ಮತ್ತು ಹಸಿವೆ

ಸಾಮಾನ್ಯವಾಗಿ ನಾವು ತಿನ್ನುವ ಆಸೆಯನ್ನೇ ಹಸಿವೆ ಎಂದುಕೊಳ್ಳುತ್ತೇವೆ. ನನಗೆ ತಿನ್ನಬೇಕು ಎನ್ನುವ ಬದಲಾಗಿ ತಿನ್ನುವ ಅಗತ್ಯವಿದೆ ಎಂದುಕೊಳ್ಳುತ್ತೇವೆ. ನಮ್ಮ ದೇಹದ ಜೈವಿಕ ಸಂಕೇತಗಳ ಭಾಗ ಹಸಿವೆ. ತಿನ್ನುವ ಆಸೆಯೂ ಮಾನಸಿಕ ಜೈವಿಕವಾದುದು. ಇದು ಕೆಲವು ತಿನಿಸುಗಳತ್ತ ಹೆಚ್ಚು ಗಮನ ಹರಿಸುವಂತೆ ಮಾಡುತ್ತದೆ. ಬಹಳ ಸಾರಿ ಬಯಕೆ ಮತ್ತು ಹಸಿವು ಜೊತೆಯಾಗೇ ಆಗುತ್ತದೆ.

ವೇಗ

ನಮ್ಮ ಕಾಲದಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ. ತಿನ್ನುವುದು ಕೂಡ. ವೇಗದ ಊಟ ಮತ್ತು ಸಮಯ ಉಳಿಸಲು ವೇಗವಾಗಿ ತಿನ್ನುವುದು ಧೀರ್ಘ ಕಾಲದಲ್ಲಿ ದೇಹಕ್ಕೆ ಹಾನಿಯುಂಟು ಮಾಡಬಹುದು. ನಿಧಾನವಾಗಿ ಊಟ ಮಾಡುವುದು ನಿಮಗೆ ಹೊಟ್ಟೆ ತುಂಬಿದ ಅನುಭವ ಕೊಡಲಿದೆ ಎಂದು ಅಧ್ಯಯನಗಳು ಹೇಳಿವೆ.

ಕೃಪೆ: www.healthdigezt.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X