Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಭಾರತದ ದಲಿತ ರಾಜಕೀಯ ಚಳವಳಿಗೆ...

ಭಾರತದ ದಲಿತ ರಾಜಕೀಯ ಚಳವಳಿಗೆ ಸ್ಫೂರ್ತಿಯಾದ: ಮುಹಮ್ಮದ್ ಅಲಿ

ವಾರ್ತಾಭಾರತಿವಾರ್ತಾಭಾರತಿ4 Jun 2016 11:35 PM IST
share
ಭಾರತದ ದಲಿತ ರಾಜಕೀಯ ಚಳವಳಿಗೆ ಸ್ಫೂರ್ತಿಯಾದ: ಮುಹಮ್ಮದ್ ಅಲಿ

ಆಫ್ರಿಕ ಮೂಲದ ಕರಿಯ ಜನಾಂಗೀಯರಾದ ಮುಹಮ್ಮದ್ ಅಲಿ ಅಮೆರಿಕದ ಪ್ರಜೆ. ಭಾರತದಿಂದ ಬಹುದೂರವೇ ಇದ್ದರೂ, ಅವರು ತನ್ನದೇ ಆದ ರೀತಿಯಲ್ಲಿ, ಆಕ್ರಮಣಕಾರಿ ಕ್ರೀಡೆಯೆಂದೇ ಹೆಸರಾದ ಬಾಕ್ಸಿಂಗ್‌ನಲ್ಲಿ ಬಿಳಿಯ ಜನಾಂಗದ ಪಾರಮ್ಯದ ವಿರುದ್ಧ ಹೋರಾಡಿದ್ದಾರೆ. ಅವರ ಈ ಹೋರಾಟದ ಹುಮ್ಮಸ್ಸು, ಭಾರತದಲ್ಲಿಯೂ ವಿಶೇಷವಾದ ರೀತಿಯಲ್ಲಿ ಪ್ರಭಾವವನ್ನು ಬೀರಿತ್ತು.
 ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ (ಎಂ.ಜಿ.ಆರ್.) ಹಾಗೂ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ಮುಹಮ್ಮದ್ ಅಲಿ ಭೇಟಿಯ ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಪ್ರಸಾರವಾಗುತ್ತಿವೆ. ಆದರೆ ಈ ಮಹಾನ್ ಬಾಕ್ಸಿಂಗ್ ತಾರೆಯು ಭಾರತದ ಜನಸಂಸ್ಕೃತಿ ಹಾಗೂ ರಾಜಕೀಯದ ಮೇಲೆ ಅಳವಾದ ಪ್ರಭಾವವನ್ನು ಬೀರಿದ್ದಾರೆ. ಭಾರತದ ದಲಿತರು, ಅಮೆರಿಕ ಕರಿಯ ಜನಾಂಗೀಯರ ಸಮಸ್ಯೆಗಳಿಗೂ ಹಲವಾರು ಸಾಮ್ಯತೆಗಳಿವೆ.
 ಮುಹಮ್ಮದ್ ಅಲಿ, ಹಲವಾರು ವಿಧಗಳಲ್ಲಿ ಅಮೆರಿಕದ ‘ಬ್ಲಾಕ್ ಪ್ಯಾಂಥರ್ಸ್ ಪಾರ್ಟಿ’ಗೆ ಸ್ಫೂರ್ತಿಯಾಗಿದ್ದರು. ಬ್ಲಾಕ್ ಪ್ಯಾಂಥರ್ಸ್ ಪಾರ್ಟಿಯು, ಅಮೆರಿಕದಲ್ಲಿ ಕರಿಯ ಜನಾಂಗೀಯರ ಅಸ್ಮಿತೆಯನ್ನು ಪ್ರತಿಪಾದಿಸುವ ಜೊತೆಗೆ ಅವರಿಗೆ ಆತ್ಮರಕ್ಷಣೆಯ ಅಗತ್ಯವನ್ನು ಬೋಧಿಸುವ ಕ್ರಾಂತಿಕಾರಿ ಗುಂಪಾಗಿದೆ. ಅಬ್ರಹಾಂ ಲಿಂಕನ್ ಗುಲಾಮಗಿರಿಯನ್ನು ರದ್ದುಪಡಿಸಿದ ಒಂದು ಶತಮಾನದ ಬಳಿಕ, ಬಂದೂಕುಗಳನ್ನು ಹಿಡಿದ ಬ್ಲಾಕ್ ಪ್ಯಾಂಥರ್ಸ್‌ ಪಕ್ಷದ ನಾಯಕರು, ಪ್ರಖರವಾದ ಭಾಷಣಗಳನ್ನು ಮಾಡುತ್ತಾ ಅಮೆರಿಕದ ಕರಿಯಲ್ಲಿ ಭರವಸೆಯನ್ನು ಮೂಡಿಸಿದರು. ಯಾಕೆಂದರೆ ಬಹಳಷ್ಟು ಮಟ್ಟಿಗೆ ಭಾರತದಲ್ಲಿ ಇಂದಿಗೂ ಕೆಲವು ಮೇಲ್ಜಾತಿಯವರ ಕೈಯಲಿ ತಾರತಮ್ಯ ಹಾಗೂ ಹಿಂಸೆಯನ್ನು ಅನುಭವಿಸುತ್ತಿರುವ ದಲಿತರಂತೆ, ಅಮೆರಿಕದ ಕರೆಯರು ಕೂಡಾ ವರ್ಣಭೇದ ಹಾಗೂ ಭೀತಿಯನ್ನು ಎದುರಿಸಿದ್ದರು.
   ಬ್ಲಾಕ್ ಪ್ಯಾಂಥರ್ ಪಾರ್ಟಿಯಿಂದ ಪ್ರೇರಿತರಾಗಿ ಭಾರತದಲ್ಲಿ ಕೆಲವು ಕ್ರಾಂತಿಕಾರಿ ದಲಿತರು, ದಲಿತ್ ಪ್ಯಾಂಥರ್ಸ್‌, ಸಾಮಾಜಿಕ-ರಾಜಕೀಯ ಆಂದೋಲನವನ್ನು ಆರಂಭಿಸಿದರು ಹಾಗೂ ಈ ಚಳವಳಿಯು ಭಾರತದಲ್ಲಿ ದಲಿತಶಕ್ತಿಯನ್ನು ಒಂದು ತೀವ್ರವಾದಿ ವಿಚಾರಧಾರೆಯಾಗಿ ರೂಪಿಸುವ ಪ್ರಯತ್ನಕ್ಕೆ ಚಾಲನೆ ನೀಡಿತು. ಇದಕ್ಕೂ ಮೊದಲು ದಲಿತರು ಸೌಮ್ಯವಾದಿ ಸುಧಾರಕ, ಭಾರತೀಯ ಸಂವಿಧಾನದ ಶಿಲ್ಪಿ ಭೀಮ ರಾವ್ ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದಿದ್ದರು. ದಲಿತ ಪ್ಯಾಂಥರ್ಸ್‌ ನಾಯಕರು, ತಮಿಳುನಾಡಿನ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಅಂದರೆ ವಿಮೋಚನಾ ಚಿರತೆಗಳ ಪಕ್ಷದ ಸ್ಥಾಪನೆಗೂ ಪ್ರೇರಕ ಶಕ್ತಿಯಾಗಿದ್ದರು. ತೋಳ್ ತಿರುಮಾಳ್ವನ್ ನೇತೃತ್ವದ ವಿಸಿಕೆ ಪಕ್ಷವು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಪೀಪಲ್ ವೆಲ್‌ಫೇರ್ ಫ್ರಂಟ್ (ಪಿಡಬ್ಲುಎಫ್) ಮೈತ್ರಿಕೂಟದ ಭಾಗವಾಗಿತ್ತು.
 
ಅತ್ತ ಉತ್ತರ ಭಾರತದಲ್ಲಿ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್, ಈ ಮೊದಲು ದಲಿತ ಸೇನಾ ಎಂಬ ಹೆಸರಿನಲ್ಲಿ ತಮ್ಮ ಆದ ಸಂಘಟನೆಯೊಂದನ್ನು ರಚಿಸಿದ್ದರು. ಹೀಗೆ, ಚಿಂತನೆಗ, ಶೈಲಿ ಹಾಗೂ ದೃಶ್ಯ ರೂಪದಲ್ಲಿ ಮುಹಮ್ಮದ್ ಅಲಿ ಭಾರತದ ಫ್ಯಾಶನ್ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಾಸುಹೊಕ್ಕಾದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X