Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೋತಿಯಿಂದ ಅಂಗಡಿಗೆ ನುಗ್ಗಿ ಹಣ ದರೋಡೆ

ಕೋತಿಯಿಂದ ಅಂಗಡಿಗೆ ನುಗ್ಗಿ ಹಣ ದರೋಡೆ

ರೂ.10 ಸಾವಿರದ ಕಂತೆ ಎಗರಿಸಿದ ‘ಕಳ್ಳ ಮಂಗ’

ವಾರ್ತಾಭಾರತಿವಾರ್ತಾಭಾರತಿ5 Jun 2016 7:56 PM IST
share
ಕೋತಿಯಿಂದ ಅಂಗಡಿಗೆ ನುಗ್ಗಿ ಹಣ ದರೋಡೆ

ಗುಂಟೂರು, ಜೂ.5: ವಿಚಿತ್ರ ಸಿನಿಮೀಯ ವಿದ್ಯಮಾನವೊಂದರಲ್ಲಿ, ಕೋತಿಯೊಂದು ಆಭರಣಗಳ ಅಂಗಡಿಯೊಂದರಿಂದ ರೂ.10 ಸಾವಿರ ವೌಲ್ಯದ ನೋಟುಗಳ ಕಂತೆಯನ್ನು ಎಗರಿಸಿಕೊಂಡು ಓಡಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ವರದಿಯಾಗಿದೆ.
ಸುಳಿದಾಡುತ್ತಿರುವ ವೀಡಿಯೊ ಒಂದರಲ್ಲಿ, ಮುಗ್ಧನಂತೆ ತೋರುತ್ತಿದ್ದ ಮಂಗವೊಂದು ತನ್ನಲ್ಲಿದ್ದ ಹಣ್ಣೊಂದು ಒಳಗೆ ಬಿದ್ದತೆಂಬ ನೆಪದಲ್ಲಿ ಆಭರಣ ಅಂಗಡಿಯೊಳಗೆ ನುಗ್ಗಿತು. ಅದರ, ನೀಚ ಉದ್ದೇಶ ಬಹಿರಿಂಗವಾದಾಗ ಅಲ್ಲಿದ್ದವರಿಗೆ ಸನ್ನಿಪಾತ ಬಡಿದಂತಾಯಿತು.

ಕೋತಯು ಅಂಗಡಿಯೊಳಗೆ ಪೇರಳ ಹಣ್ಣೊಂದನ್ನು ಎಸೆಯಿತು. ಬಳಿಕ ಅದು ಆಭರಣದಂಗಡಿಯನ್ನು ಪ್ರವೇಶಿಸಿತು ಹಾಗೂ ಹಣದೊಂದಿಗೆ ಪರಾರಿಯಾಯಿತು. ತಾವು ಹಣ್ಣನ್ನು ಮರಳಿ ಎಸೆದವು. ಆದರೂ, ಅದು ಅಂಗಡಿಯೊಳಗೆ ಪ್ರವೇಶಿಸಿತ. ಅದು ಮೊದಲು ಕೆಲಸಗಾರನ ಮೇಲೆ ದಾಳಿ ನಡೆಸಿತು. ಆದರೆ, ಆತ ಪಾರಾದನು. ಕೋತಿ ಸುಮಾರು 20 ಡ್ರಾಯರ್ ತೆರೆಯಿತು ಹಾಗೂ ರೂ.10 ಸಾವಿರ ನಗದಿನೊಂದಿಗೆ ಓಡಿಹೋಯಿತೆಂದು ಅಂಗಡಿಯ ಮಾಲಕ ವಿವರಸಿದ್ದಾನೆ.

ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಂಗವು ಅಂಗಡಿಯೊಳಗೆ ಪ್ರವೇಶಿಸುವುದು ಹಾಗೂ ಏನಾದರೂ ಸಿಗುತ್ತದೋ ಎಂದು ಸುತ್ತ ನೋಡುತ್ತಿರುವುದು ದಾಖಲಾಗಿದೆ.
ಅದು ಡ್ರಾಯರನ್ನು ತೆರೆಯುವುದು ಹಾಗೂ ರೂ.10 ಸಾವಿರದ ಕಟ್ಟೊಂದನ್ನು ಎತ್ತಿಕೊಳ್ಳುವುದು ಅವರಲ್ಲಿ ಕಾಣಿಸುತ್ತಿದೆ.
ಅಂಗಡಿಯಾತ ಕೋತಿಯನ್ನು ಓಡಿಸಲು ಪ್ರಯತ್ನಿಸಿದನಾದರೂ, ಅದು ಡ್ರಾಯರ್‌ನ ಹತ್ತಿರ ಬಂದು ಹಣವನ್ನೆತ್ತಕೊಂಡಿತ್ತು. ಘಟನೆಯನ್ನು ಕಂಡು ಅಂಗಡಿಯ ಕೆಲಸಗಾರರು ಸ್ತಂಭಿಭೂತರಾಗಿದ್ದರು.

ಮಾರುಕಟ್ಟೆ ಹಾಗೂ ದೇವಾಯಲಗಳಲ್ಲಿ ಮಂಗಗಳು ಜನರ ಹಣವನ್ನು ಅಪಹರಿಸಿದ ಘಟನೆಗಳು ಈ ಹಿಂದೆಯೂ ವರದಿಯಾಗಿವೆ.
ವೃಂದಾವನದ ದೇವಾಲಯವೊಂದರ ಬಳಿ ಆಕಾಶದಿಂದ ಹಣ ಉದುರುತ್ತಿತ್ತು. ಅದು ಕೆಲವರಿಗೆ ಪವಾಡದಂತೆ ಗೋಚರವಾಗಿತ್ತು. ಆದರೆ, ಪರಿಶೀಲನೆ ನಡೆಸಿದಾಗ, ಮಂಗವೊಂದು ಭಕ್ತನೊಬ್ಬನ ಹಣದ ಗಂಟು ಅಪಹರಿಸಿ ಮರದಿಂದ ಕೆಳಗೆ ಎಸೆಯುತ್ತಿತ್ತು!
ಇನ್ನೊಂದು ಘಟನೆಯಲ್ಲಿ, ಮುಂಬೈಯ ಬೊರಿವಿಲಿಯ ನಿವಾಸಿಯೊಬ್ಬರು ಬಂಕೆ ಬಿಹಾರಿ ದೇವಾಲಯದಲ್ಲಿ ಪ್ರಾರ್ಥನೆ ಮುಗಿಸುವುದರೊಳಗೆ ಕಪಿಯೊಂದು ಅವರ ಪರ್ಸನ್ನು ಸೆಳೆದು ಪರಾರಿಯಾಗಿತ್ತು.
ಇದು ಮತ್ತೆ ಅಂತೆ-ಕಂತೆಗಳು ಹರಡಲು ಕಾರಣವಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X