ಮಂಜೇಶ್ವರ, ಜೂ.10: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಗೇರುಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ (52) ಮತ್ತು ಪೊಸೋಟು ನಿವಾಸಿ ಕುಮಾರ್(54)ನನ್ನು ಕುಂಜತ್ತೂರು ಬಸ್ ನಿಲ್ದಾಣ ಪರಿಸರದಿಂದ ಮಂಜೇಶ್ವರ ಪೊಲೀಸರು ಬಂಧಿಸಿ 740 ರೂ. ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ, ಜೂ.10: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಗೇರುಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ (52) ಮತ್ತು ಪೊಸೋಟು ನಿವಾಸಿ ಕುಮಾರ್(54)ನನ್ನು ಕುಂಜತ್ತೂರು ಬಸ್ ನಿಲ್ದಾಣ ಪರಿಸರದಿಂದ ಮಂಜೇಶ್ವರ ಪೊಲೀಸರು ಬಂಧಿಸಿ 740 ರೂ. ವಶಪಡಿಸಿಕೊಂಡಿದ್ದಾರೆ.