ಶಿವಮೊಗ್ಗ, ಜೂ.11: ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ (96) ಶುಕ್ರವಾರ ರಾತ್ರಿ ವಿಧಿವಶರಾದರು. ಕೂಡಲಿ ಶೃಂಗೇರಿ ಮಹಾಸಂಸ್ಥಾನದ 24ನೇ ಪೀಠಾಧ್ಯಕ್ಷರಾಗಿ 1976ರಲ್ಲಿ ಅವರು ಪೀಠಾರೋಹಣ ಮಾಡಿದ್ದರು.
ಶಿವಮೊಗ್ಗ, ಜೂ.11: ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ (96) ಶುಕ್ರವಾರ ರಾತ್ರಿ ವಿಧಿವಶರಾದರು. ಕೂಡಲಿ ಶೃಂಗೇರಿ ಮಹಾಸಂಸ್ಥಾನದ 24ನೇ ಪೀಠಾಧ್ಯಕ್ಷರಾಗಿ 1976ರಲ್ಲಿ ಅವರು ಪೀಠಾರೋಹಣ ಮಾಡಿದ್ದರು.