Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಮಝಾನ್‌ನಲ್ಲಿ ಹೊಟ್ಟೆ, ಬೊಜ್ಜು ಕರಗಿಸಲು...

ರಮಝಾನ್‌ನಲ್ಲಿ ಹೊಟ್ಟೆ, ಬೊಜ್ಜು ಕರಗಿಸಲು ಇಲ್ಲಿದೆ ಮಾರ್ಗ

ವಾರ್ತಾಭಾರತಿವಾರ್ತಾಭಾರತಿ15 Jun 2016 2:33 PM IST
share
ರಮಝಾನ್‌ನಲ್ಲಿ ಹೊಟ್ಟೆ, ಬೊಜ್ಜು ಕರಗಿಸಲು ಇಲ್ಲಿದೆ ಮಾರ್ಗ

ರಮಝಾನ್ ಉಪವಾಸ ಮಾಡುವವರು ತಡರಾತ್ರಿಯ ಸ್ನಾಕ್ ತಿನ್ನುವ ಅಭ್ಯಾಸದಿಂದ ತೂಕ ಬೆಳೆಸಿಕೊಳ್ಳುವ ಭಯ ಹೊಂದಿರಬಹುದು. ಹೀಗೆ ಅತಿಯಾಗಿ ತಿನ್ನುವುದರಿಂದ ಮೊದಲ ಬಲಿಯಾಗುವುದು ಹೊಟ್ಟೆ. ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

ಹೊಟ್ಟೆಯ ಕೊಬ್ಬು ಕಳೆಯಲು ಯಾವುದೇ ಫಾರ್ಮುಲಾ ಇರುವುದಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಮತ್ತು ಸೂಪರ್ ಆಹಾರಗಳನ್ನು ಹೊಂದಿರುವ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹೊಟ್ಟೆಯ ಕೊಬ್ಬನ್ನು ಇಳಿಸಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳು ಇಲ್ಲಿವೆ:

ಸಲಹೆ 1: ಸರಿಯಾದ ಆಹಾರ ಸೇವಿಸಿ ಒತ್ತಡ ಕಡಿಮೆ ಮಾಡಿಕೊಳ್ಳಿ

ಆಹಾರ ಸೇವನೆಯಿಂದ ತೂಕ ಕಡಿಮೆಯಾಗಲು ಸಾಧ್ಯವಿಲ್ಲ. ಆದರೆ ಒತ್ತಡ ನಿವಾರಣೆ ಮತ್ತು ಕಡಿಮೆ ಕಾರ್ಟಿಸಾಲ್ ಮಟ್ಟಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲಿದೆ. ಕಾರ್ಟಿಸಾಲ್ ಒಂದು ಸ್ಟೆರಾಯ್ಡೆ ಹಾರ್ಮೋನ್ ಆಗಿದ್ದು, ಒತ್ತಡದ ಸಮಯದಲ್ಲಿ ಬಿಡುಗಡೆಯಾಗುತ್ತದೆ ಮತ್ತು ಕಡಿಮೆ ರಕ್ತದ ಗ್ಲುಕೋಸ್ ಅಂಶ ಹೊಂದಿದೆ. ಕೆಫೈನ್, ಸಕ್ಕರೆ ಮತ್ತು ಸಂಸ್ಕರಿತ ಆಹಾರ ಕೊಬ್ಬನ್ನು ಏರಿಸುತ್ತದೆ. ತರಕಾರಿಗಳು, ಹಣ್ಣುಗಳು, ಬೀನ್ಸ್, ಅವಕಾಡೋ ಕಡಲೆಗಳು, ಬೀಜಗಳು ಬೊಜ್ಜನ್ನು ನಿವಾರಿಸುತ್ತವೆ.

ಸಲಹೆ 2: ಹೈ ಫೈಬರ್ ಸಸ್ಯಗಳನ್ನೇ ಸೇವಿಸಿ

ಹೈಫೈಬರ್ ಸಸ್ಯ ಆಹಾರಗಳು ಕೊಬ್ಬನ್ನು ನಿವಾರಿಸಲು ನೆರವಾಗುತ್ತವೆ. ಬ್ರಕೊಲಿ, ಬ್ರುಸಲ್ಸ್ ಮೊಳಕೆ, ಬಟಾಣಿ, ಓಟ್ ಮೀಲ್, ಆಪಲ್, ಸ್ಪ್ಲಿಟ್ ಬಟಾಣಿ, ಬ್ಲಾಕ್ ಬೀನ್ಸ್, ಲಿಮಾ ಬೀನ್ಸ್, ಆರ್ಟಿಚೋಕ್, ಅವಕಾಡೋ ಮತ್ತು ರಾಸ್ಪಬೆರಿಗಳು ಫೈಬರ್ ಹೆಚ್ಚಿರುವ ಆಹಾರ. ಇವುಗಳ ಸೇವನೆಯಿಂದ ಹೃದಯಾಘಾತ ಮತ್ತು ಅಧಿಕ ಒತ್ತಡದ ಸಮಸ್ಯೆಯಿಂದಲೂ ನಿವಾರಣೆ ಪಡೆದುಕೊಳ್ಳಬಹುದು.

ಸಲಹೆ 3: ಬೀಜಗಳ ಮೂಲಕ ಹಾರ್ಮೋನುಗಳ ನಿಯಂತ್ರಣ

ಹೊಟ್ಟೆಯ ಕೊಬ್ಬನ್ನು ನಿವಾರಿಸಿಕೊಳ್ಳುವ ಒಂದು ವಿಧವೆಂದರೆ ಹಾರ್ಮೋನುಗಳನ್ನು ನಿಯಂತ್ರಿಸುವುದು. ಹಾರ್ಮೋನುಗಳನ್ನು ಸಹಜವಾಗಿ ಸಮತೋಲನಕ್ಕೆ ತರುವ ವಿಧಾನವೆಂದರೆ ಫ್ಲೆಕ್ಸ್ ಸೀಡ್ ಮತ್ತು ಚಿಯಾ ಸೀಡ್ ಗಳು. ಇವುಗಳು ಕೊಬ್ಬಿನ ಸಂಗ್ರಹದ ಮೇಲೆ ಪರಿಣಾಮ ಬೀರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತವೆ.

ಸಲಹೆ 4: ಸಾಸೀ ಸೇವಿಸಿ

ನಾಲ್ಕೈದು ಗ್ಲಾಸ್ ಸಾಸೀ ನೀರು ಕುಡಿಯಿರಿ. ಇದರಲ್ಲಿ ಇಲೆಕ್ಟ್ರೊಲೈಟ್, ಆಂಟಿ ಆಕ್ಸಿಡಂಟ್, ಪೌಷ್ಟಿಕಾಂಶ ಮತ್ತು ಫೀಟೋ ಕೆಮಿಕಲ್ಸ್ ಇರುತ್ತದೆ. ಇದನ್ನು ತಯಾರಿಸುವುದು ಸುಲಭ. 2 ಲೀಟರ್ ನೀರು, 1 ಚಮಚ ಶುಂಠಿ, 1 ತುಂಡು ಸೌತೆ, 1 ತುಂಡು ಲಿಂಬೆ, 12 ಪುದಿನ ಎಲೆಗಳು ಇದ್ದರೆ ಸಾಕು.

ಸಲಹೆ 5: ಪೌಷ್ಟಿಕಾಂಶಗಳ ಜೋಡಿ

ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕಾಂಶ ಹೀರಿಕೊಳ್ಳುವುದು ಮುಖ್ಯ. ಜಿಮ್ ಹೋಗುವ ಜೊತೆಗೆ ಕೆಲ ಆಹಾರಗಳನ್ನು ಸೇವಿಸಿ. ವಿಟಮಿನ್ ಸಿ ಇರುವ ಆಹಾರ ಉತ್ತಮ. ಇಡೀಧಾನ್ಯ ಮತ್ತು ಬೀನ್ಸ್ ನಿಮ್ಮ ಪ್ರೊಟೀನ್ ಸರಿದೂಗಿಸುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಪೌಷ್ಟಿಕ ಹೀರುವಿಕೆಯನ್ನು ಹೆಚ್ಚಿಸುತ್ತದೆ.

ಸಲಹೆ 6: ಹೊಟ್ಟೆಯ ಕೊಬ್ಬು ಎಂದರೆ ಜನರು ತಮ್ಮ ಪೌಷ್ಠಿಕ ಯೋಜನೆಗಳನ್ನು ಬದಲಿಸಬೇಕು

ಅವರು ಎರಡು ಅಥವಾ ಮೂರು ದೊಡ್ಡ ಆಹಾರವನ್ನು ದಿನವೊಂದಕ್ಕೆ ಸೇವಿಸುವಂತಿಲ್ಲ. ಮೂರು ಭಾಗದಲ್ಲಿ ಆಹಾರ ಸೇವಿಸಬೇಕು. ಪ್ರತೀ ಮೂರುಗಂಟೆಗೆ ಮೂರು ಸ್ನಾಕ್ ಗಳು.

ಸಲಹೆ 7: ತೆಂಗಿನ ಎಣ್ಣೆ ಬಳಸುವುದು ತೂಕ ಇಳಿಸಲು ಉತ್ತಮ

ಎಣ್ಣೆ ಜೊತೆ ಬೇಯಿಸಬೇಡಿ. ಬೇಯಿಸಬೇಕೆಂದರೆ ತೆಂಗಿನೆಣ್ಣೆ ಬಳಸಿ. ಇದರಲ್ಲಿ ಉತ್ತಮ ಸ್ಯಾಚುರೇಟೆಡ್ ಕೊಬ್ಬು ಇದ್ದು, ಆರೋಗ್ಯಕ್ಕೆ ಒಳ್ಳೆಯದು.

ಸಲಹೆ 8: ನಿಧಾನವಾಗಿ ತಿನ್ನಿ

ಕೊನೆಯದಾಗಿ ನಿಧಾನವಾಗಿ ತಿನ್ನಬೇಕು. ನಮ್ಮ ಹೊಟ್ಟೆ ತೃಪ್ತಿಯಾಗಿರುವುದನ್ನು ಹೇಳಲು ಮೆದುಳಿಗೆ 20 ನಿಮಿಷಗಳು ಬೇಕು. ಹೀಗಾಗಿ ಆರೋಗ್ಯಕರ ಆಹಾರವನ್ನು ನಿಧಾನವಾಗಿ ಆನಂದಿಸಿ.

ಕೃಪೆ: http://english.alarabiya.net

share
ವಾರ್ತಾಭಾರತಿ
ವಾರ್ತಾಭಾರತಿ
Next Story
X