Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈಗ ಹುಮ್ನಾಬಾದ್‌ನಲ್ಲೂ ನೇತಾಜಿ ಪತ್ತೆ!

ಈಗ ಹುಮ್ನಾಬಾದ್‌ನಲ್ಲೂ ನೇತಾಜಿ ಪತ್ತೆ!

ವಾರ್ತಾಭಾರತಿವಾರ್ತಾಭಾರತಿ16 Jun 2016 10:58 PM IST
share
ಈಗ ಹುಮ್ನಾಬಾದ್‌ನಲ್ಲೂ ನೇತಾಜಿ ಪತ್ತೆ!

ಅವರು ಆತನನ್ನು ಲಾಲ್ ಧಾರಿ ಮುತ್ಯ ಎಂದು ಕರೆಯುತ್ತಾರೆ. ಆತ ಬಹಳ ಮುದುಕ. ಕೆಲವರು ಆತನನ್ನು ನೂರು ವರ್ಷ ಪೂರೈಸಿದವರು ಎಂದರೆ, ಇನ್ನು ಕೆಲವರು ತನ್ನ 90ನೇ ವಯಸ್ಸಿನಲ್ಲಿದ್ದಾರೆ ಎನ್ನುತ್ತಾರೆ. ಅವರು ಬೀದರ್- ಶ್ರೀರಂಗಪಟ್ಟಣದ ಹೆದ್ದಾರಿಯ ಬೀದರ್‌ನ ಹುಮ್ನಾಬಾದ್ ಅಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ಕೇಳುತ್ತಿದ್ದ ಪ್ರಶ್ನೆಯೆಂದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ನೆನಪಿದೆಯೆ ಎನ್ನುವುದು.

ಹಿರಿಯ ವ್ಯಕ್ತಿ ಲಾಲ್ ಧಾರಿ ನಿವಾಸಕ್ಕೆ ಆಗಮಿಸಿದವರಿಗೆ ನೇತಾಜಿ ಚಿತ್ರ ತೋರಿಸುತ್ತಿದ್ದರು ಮತ್ತು ಆ ವ್ಯಕ್ತಿಯನ್ನು ಗುರುತಿಸುವಿರಾ ಎಂದು ಕೇಳುತ್ತಿದ್ದರು. ಭೇಟಿ ನೀಡಿದವರು ಖಂಡಿತಾ, ಅದು ನೇತಾಜಿ ಎಂದು ಹೇಳಿದಾಗ ಅವರ ಮೊಗದಲ್ಲಿ ನಗು ಕಾಣುತ್ತಿತ್ತು.

ಈ ವ್ಯಕ್ತಿ 2001 ಮೇ 13ರಂದು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸಂಸತ್ತಿನಂತಹ ಕಟ್ಟಡವೊಂದನ್ನು ಅವರು ಕಟ್ಟಿದ್ದರು. ಅಲ್ಲೇ ಅವರನ್ನು ಸಮಾಧಿ ಮಾಡಲಾಗಿದೆ. ಆ ಕಟ್ಟಡದಲ್ಲಿ 32 ದೊಡ್ಡ ಕಂಬಗಳಿವೆ. ಈ ಕಟ್ಟಡ ಕಟ್ಟಲು ಹಿರಿಯ ವ್ಯಕ್ತಿಗೆ ಹಣ ಎಲ್ಲಿಂದ ಬಂತು ಎಂದು ಯಾರಿಗೂ ಗೊತ್ತಿಲ್ಲ. ಅವರ ಮರಣದ 15 ವರ್ಷಗಳ ನಂತರ ಆ ಕಟ್ಟಡದಲ್ಲಿ ರಹಸ್ಯ ಕೋಣೆಯೊಂದು ಕಂಡುಬಂದಿದೆ. ಈ ಕೋಣೆಯ ಒಳಹೊಕ್ಕಾಗ ಒಂದು ಸೂಟ್ ಕೇಸ್ ಸಿಕ್ಕಿದೆ.

ಹಿರಿಯ ವ್ಯಕ್ತಿಯ ಆಪ್ತರಾಗಿದ್ದ ಸಂತ್ರಮ್ ಮುರ್ಜಾನಿ ಈ ಸೂಟ್ ಕೇಸ್ ಪಡೆದಿದ್ದಾರೆ. ಸಂತ್ರಮ್ ತಂದೆ ಆತ್ಮುಲ್ ಮುರ್ಜಾನಿ ಈ ಹಿರಿಯ ವ್ಯಕ್ತಿಯನ್ನು ಸೇನಾ ಉಡುಪಿನಲ್ಲಿ 1971ರಲ್ಲಿ ಕಂಡಿದ್ದರು. ಶೋಲಾಪುರ ಬಸ್ ನಿಲ್ದಾಣದಲ್ಲಿ ಸಿಕ್ಕ ವ್ಯಕ್ತಿಯನ್ನು ಆತ್ಮುಲ್ ಮನೆಗೆ ಕರೆದುಕೊಂಡು ಬಂದು 1985ವರೆಗೆ ಅತಿಥಿಯಾಗಿ ಇರಿಸಿಕೊಂಡಿದ್ದರು. ನಂತರ ಆತ ಲಾಲ್ ಧರಿಗೆ ತೆರಳಿದ್ದರು.

ಸಂತ್ರಮ್ ಬಟ್ಟೆ ವ್ಯಾಪಾರಿ. ರಹಸ್ಯ ಕೋಣೆಯಿಂದ ಅವರಿಗೆ ಹಲವು ವಸ್ತುಗಳು ಸಿಕ್ಕಿವೆ. ಹಲ್ಲು, ಕೂದಲುಗಳು ಕೂಡ ಸಿಕ್ಕಿದೆ. ಅದರ ಡಿಎನ್‌ಎಯನ್ನು ನೇತಾಜಿ ಜೊತೆಗೆ ಹೋಲಿಸಲಾಗಿದೆ. ನೇತಾಜಿಯ ಮೊಮ್ಮಗ ಆರ್ಡೆಂಡು ಬೋಸ್ ಭೇಟಿಯಾದಾಗ ಅವರು ಡಿಎನ್‌ಎ ಪರೀಕ್ಷೆಗೆ ಸರಕಾರ ಒಪ್ಪಿದರೆ ಸಿದ್ಧ ಎಂದಿದ್ದರು.
ಸೇನಾ ಸಮವಸ್ತ್ರ, ಟೊಪ್ಪಿ, ಜಾಕೆಟ್ ಮತ್ತು ಜರ್ಮನ್ ತಯಾರಿ ವಾಚ್ ಎಲ್ಲವೂ ವಿಶ್ವ ಯುದ್ಧದ ಕಾಲದ್ದು. 1932ರ ಕಂಪಾಸ್, ಫ್ರಾನ್ಸ್ ನಿರ್ಮಿತ ಬೈನಾಕ್ಯುಲರ್ ಗಳೂ ರಹಸ್ಯ ಕೋಣೆಯಲ್ಲಿ 2016 ಜನವರಿಯಲ್ಲಿ ಸಂತ್ರಮ್‌ಗೆ ಸಿಕ್ಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X