ಅಧಿಕಾರ ಸ್ವೀಕಾರ
ಉಡುಪಿ, ಜೂ.18: ಉಡುಪಿಜಿಲ್ಲಾ ಖಜಾನೆಯ ಉಪನಿರ್ದೇಶಕರಾಗಿ ಮಾಧವ ಹೆಗ್ಡೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಉಪ ನಿರ್ದೇಶಕರಾಗಿದ್ದ ಪದ್ಮಾವತಿ ಬೆಂಗಳೂರಿಗೆ ವರ್ಗಾ ವಣೆಯಾದ್ದಾರೆ.ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎಂ.ವಿ. ಅಮರನಾಥ್ ಅಧಿಕಾರ ಸ್ವೀಕರಿಸಿದ್ದಾರೆ.ಶಾಂತಾ ಮಂಗಳೂರು, ಜೂ.18: ಮಂಗಳೂರು ಇಲ್ಲಿನ ರಥಬೀದಿ ಸಮೀಪ ನ್ಯೂಫೀಲ್ಡ್ ಸ್ಟ್ರೀಟ್ ನಿವಾಸಿ ಬಿ. ಶಾಂತಾ (85) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 8ಗಂಟೆಗೆ ನಿಧನಹೊಂದಿದರು. ಮೃತರು ಪತಿ ಬಿ. ರಾಮಚಂದ್ರ, ಪುತ್ರಿ ಸಹಿತ ಅಪಾರಬಂಧು ಮಿತ್ರರನ್ನು ಅಗಲಿದ್ದಾರೆ.
Next Story





