Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಾರ್ಖಂಡ್ ಮಹಿಳೆಗೆ ರಕ್ತದಾನ ಮಾಡಿ...

ಜಾರ್ಖಂಡ್ ಮಹಿಳೆಗೆ ರಕ್ತದಾನ ಮಾಡಿ ಆಪದ್ಬಾಂಧವನಾದ ರಮಝಾನ್ ಉಪವಾಸಿಗ ಜಾವೇದ್

ವಾರ್ತಾಭಾರತಿವಾರ್ತಾಭಾರತಿ20 Jun 2016 12:49 PM IST
share
ಜಾರ್ಖಂಡ್ ಮಹಿಳೆಗೆ ರಕ್ತದಾನ ಮಾಡಿ ಆಪದ್ಬಾಂಧವನಾದ ರಮಝಾನ್ ಉಪವಾಸಿಗ ಜಾವೇದ್

ರಾಂಚಿ, ಜೂ.20: ಬಲಪಂಥೀಯ ಹಿಂದೂ ಉಗ್ರರು 12 ವರ್ಷದ ಬಾಲಕ ಸೇರಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳನ್ನು ಹತ್ಯೆ ಮಾಡಿ ಮರಕ್ಕೆ ತೂಗುಹಾಕಿದ ಘಟನೆಯಿಂದ ದೇಶಾದ್ಯಂತ ಸುದ್ದಿಯಾಗಿದ್ದ ಜಾರ್ಖಂಡ್ ಇದೀಗ ತದ್ವಿರುದ್ಧ ಕಾರಣಕ್ಕೆ ಅಂದರೆ ಅಪೂರ್ವ ಮಾನವೀಯತೆ ಮೆರೆದ ಪ್ರಕರಣವೊಂದಕ್ಕೆ ಸುದ್ದಿಯಾಗಿದೆ.

ಮುಸ್ಲಿಂ ಹತ್ಯೆ ನಡೆದ ಬಲೂಮತ್ ಪ್ರದೇಶದ ಮುಸ್ಲಿಂ ಯುವಕನೊಬ್ಬ ಅಪೂರ್ವ ಮಾನವೀಯತೆ ಮೆರೆದ ನಿದರ್ಶನ ಇದು. ಹಿಂದೂ ಮಹಿಳೆ ರಾಂಪತಿದೇವಿಗೆ ತುರ್ತಾಗಿ ರಕ್ತದ ಆವಶ್ಯಕತೆ ಇತ್ತು. ತಕ್ಷಣ ರಕ್ತಕ್ಕೆ ವ್ಯವಸ್ಥೆ ಮಾಡುವಂತೆ ವೈದ್ಯರು, ಆಕೆಯ ಮಗ ನಾರಾಯಣ ಪ್ರಜಾಪತಿಗೆ ಸೂಚಿಸಿದರು. ತಾಯಿಯ ರಕ್ತದ ಗುಂಪಿಗೆ ಹೊಂದುವ ರಕ್ತ ವ್ಯವಸ್ಥೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಯುವಕ ರಕ್ತ ಪಡೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಕೊನೆಗೆ ಆತನ ನೆರವಿಗೆ ಬಂದಿದ್ದು, ಬಲೂಮತ್‌ನ ನೆರೆಯವರಾದ ಜಾವೇರ್ ಅಖ್ತರ್. ರಮಝಾನ್ ಉಪವಾಸದಲ್ಲಿದ್ದರೂ, 150 ಕಿಲೋಮೀಟರ್ ಪ್ರಯಾಣಿಸಿ, ರಕ್ತದಾನ ಮಾಡಿದ ಅಖ್ತರ್, ರಾಂಪತಿದೇವಿಯ ಜೀವರಕ್ಷಿಸುವಲ್ಲಿ ಯಶಸ್ವಿಯಾದರು.

ಉಪವಾಸದ ವೇಳೆ ರಕ್ತದಾನ ಮಾಡುವುದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂಬ ವೈದ್ಯರ ಎಚ್ಚರಿಕೆಯನ್ನೂ ಲೆಕ್ಕಿಸದೇ, ರಕ್ತ ನೀಡುವ ಮೂಲಕ ಅಖ್ತರ್ ಮಾನವೀಯತೆ ಮೆರೆದರು. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಅಖ್ತರ್ ಉಪವಾಸ ಇರುವ ಕಾರಣಕ್ಕೆ ರಕ್ತ ಪಡೆಯಲು ವೈದ್ಯರು ನಿರಾಕರಿಸಿದರು. ಆದರೆ ಒಂದೂವರೆ ಗಂಟೆ ಕಾಲ ಅಲ್ಲಾಡದೇ ರಕ್ತದಾನ ಮಾಡಿದರು. ಆ ವೇಳೆಗೆ ಇಫ್ತಾರ್ ಸಮಯವಾಯಿತು. ಉಪವಾಸ ಮುರಿದು, ಆಸ್ಪತ್ರೆ ಬೆಡ್‌ನಲ್ಲೇ ನಿದ್ದೆ ಹೋದರು ಎಂದು ನಾರಾಯಣ್ ನೆನಪಿಸಿಕೊಳ್ಳುತ್ತಾರೆ. ಬಹುಶಃ ನನ್ನ ಉಪವಾಸ ಅಲ್ಹಾಹ್‌ನಿಗೆ ಖುಷಿಯಾಗಿದೆ ಎನಿಸುತ್ತದೆ. ಅಗತ್ಯ ಬಿದ್ದರೆ ನಾನು ಮತ್ತೆ ರಕ್ತ ನೀಡುತ್ತೇನೆ ಎಂದು ಅಖ್ತರ್ ಹೇಳುತ್ತಾರೆ.

ಕೆಲ ತಿಂಗಳ ಮೊದಲು ಅಜ್ಮೀರ್ ಶರೀಫ್‌ಗೆ ಹೋಗುತ್ತಿದ್ದಾಗ, ದಾರಿಮಧ್ಯದಲ್ಲಿ ಹಿಂದೂ ಸ್ನೇಹಿತನೊಬ್ಬ, ಕೋಟಾದಲ್ಲಿ ತನ್ನ ಮಗ ಡೆಂಗ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಯಾತ್ರೆ ಕೈಬಿಟ್ಟು, ಕೋಟಾಗೆ ತೆರಳಿ, ಆಂಬುಲೆನ್ಸ್‌ನಲ್ಲಿ ದೆಹಲಿಗೆ ತೆರಳಿ ಆತನ ಜೀವ ಉಳಿಸಿದ ಘಟನೆಯನ್ನೂ ಅಖ್ತರ್ ನೆನಪಿಸಿಕೊಂಡರು. ಈತನನ್ನು ಸಂದರ್ಶಿಸಿದ ಬಿಬಿಪಿ, ದಾದ್ರಿ, ಬಲೂಮತ್, ಮುಝಪ್ಫರ್‌ನಗರ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ, ಈ ಅಮಾನವೀಯ ಘಟನೆಗಳು ಕೂಡಾ ನನ್ನ ನಂಬಿಕೆಯನ್ನು ಬದಲಿಸಲಾರವು ಎಂದು ಉತ್ತರ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X