ಡೆಂಟಲ್ ಪರೀಕ್ಷೆ ಬರೆಯಲು ತಾತ್ಕಾಲಿಕ ಅವಕಾಶ ಕಲ್ಪಿಸಿದ ಹೈಕೋರ್ಟ್
ವಿದ್ಯಾರ್ಥಿಗಳ ಅಕ್ರಮ ಪ್ರವೇಶ ಆರೋಪ
ಬೆಂಗಳೂರು, ಜೂ.20: ಸಿಇಟಿ ಬರೆಯದ 23 ವಿದ್ಯಾರ್ಥಿಗಳಿಗೆ ವಿ.ಎಸ್.ಡೆಂಟಲ್ ಕಾಲೇಜು ಪ್ರವೇಶ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್, ಒಕ್ಕಲಿಗರ ಸಂಘಕ್ಕೆ 50 ಲಕ್ಷ ರೂ. ಠೇವಣಿಯಿಡಲು ಸೂಚಿಸಿ, ಜೂ.21ರಂದು ನಡೆಯುವ ಡೆಂಟಲ್ ಪರೀಕ್ಷೆ ಬರೆಯಲು ತಾತ್ಕಾಲಿಕ ಅವಕಾಶ ನೀಡಿದೆ.
ಈ ಸಂಬಂಧ ವಿ.ಎಸ್.ಡೆಂಟಲ್ ಕಾಲೇಜು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
Next Story





