Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 47 ವರ್ಷದ ಮಹೇಶ್ ಸವಾನಿಗೆ 472 ಹೆಣ್ಣು...

47 ವರ್ಷದ ಮಹೇಶ್ ಸವಾನಿಗೆ 472 ಹೆಣ್ಣು ಮಕ್ಕಳು

ವಾರ್ತಾಭಾರತಿವಾರ್ತಾಭಾರತಿ20 Jun 2016 11:52 PM IST
share
47 ವರ್ಷದ ಮಹೇಶ್ ಸವಾನಿಗೆ 472 ಹೆಣ್ಣು ಮಕ್ಕಳು

ಅಪ್ಪಂದಿರ ದಿನದಂದು ಉದ್ಯಮಿ ಮಹೇಶ್ ಸಿವಾನಿಗೆ 472 ಹೆಣ್ಣು ಮಕ್ಕಳಿಂದ ಶುಭಾಶಯ ಬಂದಿದೆ. ಈ ಮಹಿಳೆಯರಿಗೆ ವಾಸ್ತವದಲ್ಲಿ ತಂದೆಯಿಲ್ಲ. ಸವಾನಿ ಅವರ ತಂದೆಯ ಸ್ಥಾನದಲ್ಲಿ ನಿಂತು ಕಳೆದ ಕೆಲ ವರ್ಷಗಳಲ್ಲಿ ಅವರ ಮದುವೆ ಮಾಡಿದ್ದಾರೆ.

47 ವರ್ಷದ ಸವಾನಿ ತಮ್ಮ ಸಹೋದರನ ಮರಣದ ನಂತರ ಆತನ ಇಬ್ಬರು ಹೆಣ್ಣುಮಕ್ಕಳ ಕನ್ಯಾದಾನವನ್ನು 10 ವರ್ಷಗಳ ಹಿಂದೆ ಮಾಡಿದ್ದರು. ಈ ಘಟನೆಯು ಅವರನ್ನು ಅಂತಹ ತಂದೆಯಿಲ್ಲದ ಹಲವು ಹೆಣ್ಣುಮಕ್ಕಳ ಜೀವನದ ಬಗ್ಗೆ ಯೋಚಿಸುವಂತೆ ಮಾಡಿತು. ಅವರಿ ಅಂತಹ ಬಾಲಕಿಯರ ಬಗ್ಗೆ ಯೋಚಿಸಲು ಆರಂಭಿಸಿ, 2008ರಿಂದ ಹೆಣ್ಣುಮಕ್ಕಳ ಮದುವೆ ಮಾಡಿ ಅವರ ವಿವಾಹಿತ ಜೀವನದುದ್ದಕ್ಕೂ ನೆರವಾಗಲಾರಂಭಿಸಿದರು. ಅಂದಿನಿಂದ ವಾರ್ಷಿಕವಾಗಿ ಅವರು ಮದುವೆಗಳನ್ನು ಆಯೋಜಿಸುತ್ತಾರೆ. ಸವಾನಿ ಅವರು ಉದ್ಯಮ, ವಜ್ರಗಳು ಮತ್ತು ಶಾಲೆಗಳಲ್ಲಿ ಔದ್ಯಮಿಕ ಆಸಕ್ತಿ ಹೊಂದಿದವರು. ಭಾವನಗರದ ರಾಪರ್ಡಾ ಗ್ರಾಮದವರು. ಅವರ ತಂದೆ ವಲ್ಲಭಾಬಾಯಿ 40 ವರ್ಷಗಳ ಹಿಂದೆ ಈ ನಗರಕ್ಕೆ ಬಂದು ವಜ್ರಗಳ ಪಾಲಿಶಿಂಗನ್ನು ಕಲಿತು ನಿಧಾನವಾಗಿ ಒಂದು ಘಟಕದ ಮಾಲೀಕರಾದರು. ಈಗ ಕುಟುಂಬವು ಶ್ರೀಮಂತವಾಗಿದೆ ಮತ್ತು ಸವಾನಿ ಪ್ರತೀ ಮಗಳ ಮದುವೆಗೂ ರು. 4 ಲಕ್ಷ ಖರ್ಚು ಮಾಡುತ್ತಾರೆ.
ಪತಿಯನ್ನು ಕಳೆದುಕೊಂಡ ಮಹಿಳೆಗೆ ತನ್ನ ಮಗಳ ಮದುವೆಗೆ ಹಣ ಹೊಂದಿಸುವುದು ಬಹಳ ಸವಾಲಿನ ಕೆಲಸವಾಗಿರುತ್ತದೆ ಎನ್ನುತ್ತಾರೆ ಸವಾನಿ. ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆಗೆ ಮಗಳಿಗೆ ಬಟ್ಟೆಗಳು, ಪಾತ್ರೆಗಳು ಮತ್ತು ತಾಂತ್ರಿಕ ಸರಕುಗಳನ್ನೂ ಅವರು ಹೊಸ ಸಂಸಾರ ಮಾಡುವ ಮೊದಲು ಕೊಡುತ್ತಾರೆ. 2016ರಲ್ಲಿ ಸುಮಾರು 216 ಹೆಣ್ಣು ಮಕ್ಕಳು ಮದುವೆಗೆ ಸವಾನಿಯ ನೆರವು ಪಡೆದಿದ್ದಾರೆ. ಅವರು ಯಾವುದೇ ಧರ್ಮ ಅಥವಾ ಜಾತಿ ಎಂದು ತಾರತಮ್ಯ ಮಾಡುವುದೂ ಇಲ್ಲ.
ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ನಾಹೀದಾ ಬಾನು 2014ರಲ್ಲಿ ಆರಿಫ್ ಅವರನ್ನು ಮದುವೆಯಾದರು. ಮಹೇಶ್ ಪಾಪ ನನ್ನ ತಂದೆಗಿಂತಲೂ ಮಿಗಿಲು. ಜಗತ್ತಿನ ಪ್ರತೀ ಹೆಣ್ಣುಮಗಳಿಗೂ ಅಂತಹ ತಂದೆ ಸಿಗಬೇಕು ಎಂದು ನಾನು ಆಶಿಸುತ್ತೇನೆ ಎನ್ನುತ್ತಾರೆ ನಾಹೀದಾ.
ಆರು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಹೀನಾ ಕಥಿರಿಯ 2015ರಲ್ಲಿ ಮದುವೆಯಾದರು. ಮಹೇಶ್ ಪಾಪಾರಿಗೆ ಒಂದು ಸಂದೇಶ ಕೊಟ್ಟರೆ ನೆರವಿಗೆ ಧಾವಿಸುತ್ತಾರೆ ಎನ್ನುತ್ತಾರೆ ಹೀನಾ.

http://www.indiatimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X