Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ಪುಟ್ಟ ಮಕ್ಕಳ ಸಂಪಾದನೆ ಎಷ್ಟು ಗೊತ್ತೇ?

ಈ ಪುಟ್ಟ ಮಕ್ಕಳ ಸಂಪಾದನೆ ಎಷ್ಟು ಗೊತ್ತೇ?

ವರ್ಷಕ್ಕೆ 120 ಕೋಟಿ ರೂಪಾಯಿ!

ವಾರ್ತಾಭಾರತಿವಾರ್ತಾಭಾರತಿ21 Jun 2016 11:55 AM IST
share
ಈ ಪುಟ್ಟ ಮಕ್ಕಳ ಸಂಪಾದನೆ ಎಷ್ಟು ಗೊತ್ತೇ?

ಹೊಸದಿಲ್ಲಿ, ಜೂನ್ 21: ಈ ವಯಸ್ಸಿನಲ್ಲಿ ಮಕ್ಕಳು ಆಟವಾಡಲು ಇಚ್ಛಿಸುತ್ತಾರೆ. ಆದರೆ ಈ ಆಟವಾಡುವ ವಯಸ್ಸಿನಲ್ಲಿ ಸಂಜಯ್ ಹಾಗೂ ಶ್ರವಣ್ ಒಂದು ಆ್ಯಪ್ ಮಾಡಿಬಿಟ್ಟಿದ್ದರು. ಏನಾದರೂ ಬೇರೆ, ಏನಾದರೂ ಹೊಸದು ಮಾಡುವ ಆಕಾಂಕ್ಷೆಯೇ ಇವರನ್ನು ಭಾರತದ ಅತೀ ಕಡಿಮೆ ವಯಸ್ಸಿನ ಸಿಇಒ ಮಾಡಿಬಿಟ್ಟಿದೆ. ಇವರಿಬ್ಬರ ಟ್ಯಾಲೆಂಟ್‌ನ ಮುಂದೆ ಮಾರ್ಕ್ಸ್ ಝುಕರ್‌ಬರ್ಗ್ ಕೂಡಾ ಮಂಡಿಯೂರಿದ್ದಾರೆ.

ಹದಿನಾಲ್ಕು ವಯಸ್ಸಿನ ಶ್ರವಣ್ ಹಾಗೂ ಹನ್ನೆರಡು ವರ್ಷದ ಸಂಜಯ್ ಭಾರತದ ಅತ್ಯಂತ ಚಿಕ್ಕ ಆ್ಯಪ್ ಡಿಸೈನರ್ ಆಗಿದ್ದಾರೆ. ಇಬ್ಬರು ಸೇರಿ 2012ರಲ್ಲಿ ’ಡಿಸೈನ್ ಡೈಮೆನ್ಸನ್ಸ್’ಆ್ಯಪ್‌ನ್ನು ಲಾಂಚ್ ಮಾಡಿದ್ದಾರೆ.ಈ ವರೆಗೂ ಹನ್ನೊಂದು ಆ್ಯಪ್‌ಗಳನ್ನು ಇವರು ಡಿಸೈನ್ ಮಾಡಿದ್ದಾರೆ. ಆ್ಯಪಲ್ ಐಟ್ಯೂನ್ಸ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ ಗಳಲ್ಲಿ. ಇವರ ಆ್ಯಪ್‌ಗಳಿವೆ. ಇವರ ಕಂಪೆನಿ ಗೋ ಡಿಸೈನ್ ವರ್ಷಕ್ಕೆ 120 ಕೋಟಿ ರೂಪಾಯಿ ಸಂಪಾದಿಸುತ್ತದೆ.

  ಶ್ರವಣ್ ಹಾಗೂ ಸಂಜಯ್ ಚೆನ್ನೈಯಲ್ಲಿ ವಾಸವಿದ್ದಾರೆ. ಇವರಿಬ್ಬರು ಮೊದಲ ಆ್ಯಪ್ ಮಾಡಿದಾಗ ಏಳನೆ ತರಗತಿ ವಿದ್ಯಾರ್ಥಿಗಳಾಗಿದ್ದರು. ಶ್ರವಣ್ ಕಂಪೆನಿಯ ಅಧ್ಯಕ್ಷ, ಸಂಜಯ್ ಸಿಇಒ ಅಗಿದ್ದಾನೆ. ತಮ್ಮ ಟ್ಯಾಲೆಂಟ್‌ನ್ನು ಇಬ್ಬರೂ ಐಐಎಂ-ಬೆಂಗಳೂರು ಹಾಗೂ ಟೆಡೆಕ್ಟ್ ಕಾನ್ಫ್ರೆನ್ಸ್‌ನಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇಬ್ಬರ ವಯಸ್ಸು ಈಗ ಕಡಿಮೆ ಇರುವುದರಿಂದ ಭಾರತದ ಕಾನೂನು ಪ್ರಕಾರ ಇವರ ಕಂಪೆನಿ ಇವರ ಕುಟುಂಬದ ಇತರ ಸದಸ್ಯನ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದೆ.

ಶ್ರವಣ್ ಮೂರನೆ ತರಗತಿಯಲ್ಲಿದ್ದಾಗ ತಂದೆ ಡೆಸ್ಕ್‌ಟಾಪ್ ತಂದು ಕೊಟ್ಟಿದ್ದರು. ಶ್ರವಣ್ ಪಿಪಿಟಿ ಎಪ್ಲಿಕೇಶ್‌ನ ಕುರಿತು ಓದಿದ ಮತ್ತು ಅರ್ಥ ಮಾಡಿಕೊಂಡ. ಆನಂತರ ಇಬ್ಬರೂ ಸಹೋದರರು ಪಿಪಿಟಿಯ ಕುರಿತು ಶಾಲೆಯ ಟೀಚರ್‌ಗಳಿಂದ ಹೆಚ್ಚಿನ ಮಾಹಿತಿ ತಿಳಿದುಕೊಂಡರು. ನಂತರ ಅವರ ತಂದೆ ಪ್ರೋಗ್ರಾಮಿಂಗ್‌ನ ಮಾಹಿತಿ ನೀಡಿದರು. ನಂತರ ಇಬ್ಬರು ತಮ್ಮ ಕಂಪೆನಿಯನ್ನು ಪ್ರಾರಂಭಿಸಿದರು. ಅವರಿಗೆ ತಮ್ಮ ಕಚೇರಿ ತಮ್ಮ ಬೆಡ್‌ರೂಂ ಆಗಿದೆ. ಅಲ್ಲಿಂದ ಅವರು ತಮ್ಮ ಕೆಲಸ ಮಾಡುತ್ತಾರೆ. ಮಾತ್ರವಲ್ಲ ಆ್ಯಪಲ್‌ ಮೂಲಕ ಭಾರತದ ಅತಿಕಡಿಮೆ ವಯಸ್ಸಿನ ಪ್ರೊಗ್ರಾಮರ್‌ ಎಂಬ ಸ್ಥಾನ ಇವರಿಗೆ ದೊರಕಿದೆ. ಈ ಇಬ್ಬರೂ ಸಹೋದರರು, ಚೀನಾ, ಯುಎಸ್ ಮತ್ತು ಕೆಲವು ಇಂಡಿಯನ್ ಕಂಪೆನಿಯೊಂದಿಗೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ. ಈಗ ಅವರಿಬ್ಬರೂ ಕ್ಯೂ ಬೇಸಿಕ್, ಜಾವಾದ ಕುರಿತು ಮಾಹಿತಿಯನ್ನು ಕಲಿಯುತ್ತಿದ್ದಾರೆ. ಒಮ್ಮೆ ಅವರ ಶಾಲೆಗೆ ಅಬ್ದುಲ್ ಕಲಾಮ್ ಬಂದಿದ್ದಾಗ ಅವರ ಅಪ್ಲಿಕೇಷನ್ ನೋಡಿ ತುಂಬ ಇಷ್ಟಪಟ್ಟಿದ್ದರೆಂದು ಸಂಜಯ್ ಹೇಳುತ್ತಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X