Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಸ್ರೇಲ್: ಪ್ರತಿ ಮುಂಜಾನೆ ಸಹರಿಗೆ...

ಇಸ್ರೇಲ್: ಪ್ರತಿ ಮುಂಜಾನೆ ಸಹರಿಗೆ ಮುಸ್ಲಿಮರನ್ನು ಎಬ್ಬಿಸುವ ಮೈಖಲ್!

ವಾರ್ತಾಭಾರತಿವಾರ್ತಾಭಾರತಿ22 Jun 2016 11:47 PM IST
share
ಇಸ್ರೇಲ್: ಪ್ರತಿ ಮುಂಜಾನೆ ಸಹರಿಗೆ ಮುಸ್ಲಿಮರನ್ನು ಎಬ್ಬಿಸುವ ಮೈಖಲ್!

ಮೈಖಲ್ ಅಯೂಬ್‌ನ ಪವಿತ್ರ ದಿನಚರಿ ಎಂದರೆ ಪ್ರತೀದಿನ 2 ಗಂಟೆಗೆ ಏಳುವುದು. ಆತ ಆಕರ್ಸ್‌ ಓಲ್ಡ್ ಸಿಟಿಯ ಜನಸಂದಣಿ ತುಂಬಿದ ದಾರಿಗಳಲ್ಲಿ ತಂಬೂರಿ ಹಿಡಿದು ಹೆಜ್ಜೆ ಇಡುವಾಗ ರಂಝಾನ್ ಸಂದರ್ಭದಲ್ಲಿ ಮುಸ್ಲಿಮರು ಎಚ್ಚರಗೊಳ್ಳುತ್ತಾರೆ. ನಗರದಲ್ಲಿ ಆತನ ಕೆಲಸವೇ ಪವಿತ್ರ ತಿಂಗಳಲ್ಲಿ ನಗರವನ್ನು ಎಬ್ಬಿಸುವುದು. ಆದರೆ ಮೈಖಲ್ ಕ್ರಿಶ್ಚಿಯನ್.
39 ವರ್ಷದ ಅರಬ್ ಇಸ್ರೇಲಿಗೆ ಇದರಲ್ಲೇನೂ ತಪ್ಪು ಕಾಣುವುದಿಲ್ಲ. ವಾಯುವ್ಯ ಇಸ್ರೇಲಿನ ಪುರಾತನ ನಗರದ ಮುಸ್ಲಿಂ ನಿವಾಸಿಗಳಿಗೂ ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ನಾವು ಒಂದೇ ಕುಟುಂಬದ ಹಾಗೆ ಎನ್ನುತ್ತಾರೆ ಅಯೂಬ್. ಅವರು ಪಾರಂಪರಿಕ ಲ್ಯಾವಂಟೀನ್ ಉಡುಪು ತೊಟ್ಟು ಕಿರು ದಾರಿಗಳಲ್ಲಿ ತಂಬೂರಿ ಹಿಡಿದು ನಡೆಯುತ್ತಾರೆ. ಭುಜದಿಂದ ಕೇಫೀಯ ಇಳಿದಿರುತ್ತದೆ. ಜೋತುಬಿದ್ದಿ ಪ್ಯಾಂಟುಗಳನ್ನು ತೊಟ್ಟಿರುತ್ತದೆ. ಅವರ ಸೊಂಟಕ್ಕೆ ಕುಸುರಿ ಕಲೆ ಇರುವ ಪಟ್ಟಿಯೂ ಇರುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಮುಂಡಾಸು ತಲೆ ಮೇಲಿರುತ್ತದೆ.
ದೇವರು ಒಬ್ಬನೇ. ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವೆ ಬೇಧ ಭಾವವಿಲ್ಲ ಎನ್ನುವ ಯಾಕೂಬ್ ಧ್ವನಿ ಖಾಲಿ ಬಿದ್ದ ದಾರಿಯಲ್ಲಿ ರಾಗವಾಗಿ ಕೇಳುತ್ತ ರಂಝಾನ್ ಹಬ್ಬದ ಸಂದೇಶ ನೀಡುತ್ತದೆ. ಮಲಗಿರುವವರೇ ಇರುವುದು ಒಬ್ಬನೇ ದೇವರು ಎಂದು ಅವರು ಹಾಡುತ್ತಾರೆ. ಆಗಲೇ ಮನೆಗಳು ಒಂದೊಂದಾಗಿ ಬೆಳಗಲಾರಂಭಿಸುತ್ತದೆ. ಕಿಟಕಿಗಳು ತೆರೆದು ಆತನ ಧ್ವನಿಯನ್ನು ಸ್ವಾಗತಿಸುತ್ತವೆ. ಇಲ್ಲಿನ 50,000 ಜನಸಂಖ್ಯೆಯಲ್ಲಿ ಯಹೂದಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಬಾಹಗಳಿದ್ದಾರೆ. ಇಂದು ಇಸ್ರೇಲಿನ ಭಾಗವಾಗಿರುವ ಇದು 1948ರಲ್ಲಿ ಅರಬ್ ಇಸ್ರೇಲಿ ಯುದ್ಧದ ಸಂದರ್ಭದಲ್ಲಿ ಸೃಷ್ಟಿಯಾಗಿದೆ. ಶೇ. 28ರಷ್ಟು ಅರಬ್ ಇಸ್ರೇಲಿಗಳು ಇಲ್ಲಿದ್ದಾರೆ. ಅವರು ಪ್ಯಾಲೆಸ್ತೀನಿಯನ್ನರು. 1948ರಲ್ಲಿ ಇಸ್ರೇಲ್ ಸೃಷ್ಟಿಯಾದ ಮೇಲೂ ಇಲ್ಲೇ ನೆಲೆಸಿದವರೂ ಇದ್ದಾರೆ. ನಗರದ ಬಹುತೇಕ ಅರಬರು ಮುಸ್ಲಿಮರು. ಆದರೆ ಅಯೂಬ್ ನಂಥ ಕ್ರಿಶ್ಚಿಯನ್ ಅಲ್ಪಸಂಖ್ಯಾತರೂ ಇದ್ದಾರೆ. ಮೇಸಾಹಾರಥಿ ಪರಂಪರೆ ಆಕರ್ ನಿಂದ ಕಣ್ಮರೆಯೇ ಆಗಿತ್ತು. ಆದರೆ 13 ವರ್ಷದ ಹಿಂದೆ ಅಯೂಬ್ ಅದಕ್ಕೆ ಮತ್ತೆ ಜೀವ ತಂದಿದ್ದಾರೆ. ತಮ್ಮ ಮುತ್ತಾತನ ಪರಂಪರೆಯನ್ನು ತಾನು ಉಳಿಸುತ್ತಿದ್ದೇನೆ ಎನ್ನುತ್ತಾರೆ ಅಯೂಬ್. ಅವರ ಮುತ್ತಾತ ಕ್ಯಾಥೋಲಿಕ್ ಆಗಿದ್ದು, ಪ್ರತೀ ಶುಕ್ರವಾರದಂದು ಕುರಾನ್ ಕೇಳುತ್ತಿದ್ದರು. ಇದೇ ಕಾರಣದಿಂದ ಅಯೂಬ್ ಸಹಭಾಳ್ವೆಯ ಭಾವನೆ ಜೊತೆಗೆ ಬೆಳೆದಿದ್ದಾರೆ. ಮುಸ್ಲಿಂ ಸಹೋದರರು ಹಸಿವೆ ಮತ್ತು ಬಾಯಾರಿಕೆ ತಡೆದುಕೊಳ್ಳಲು ನೆರವಾಗುವ ಕರ್ತವ್ಯವಷ್ಟೇ ನಾನು ಮಾಡುತ್ತಿದ್ದೇನೆ ಎನ್ನುತ್ತಾರೆ ಅಯೂಬ್.
19 ವರ್ಷದ ಸಬ್ರಾ ಅಖರ್ ಪ್ರತೀ ಪವಿತ್ರ ತಿಂಗಳಲ್ಲಿ ಮೈಖಲ್ ಅಯೂಬ್ ಎಚ್ಚರಿಸುವುದನ್ನು ಕಂಡೇ ಬೆಳೆದಿದ್ದಾರೆ. ಒಂದು ದಿನ ಅಯೂಬ್ ಬಾರದೆ ಇದ್ದರೆ ಉಪವಾಸ ಮರೆತು ಹೋಗುತ್ತದೆ ಎನ್ನುತ್ತಾರೆ ಸಬ್ರಾ. 36 ವರ್ಷದ ಸಫಿಯಾ ಸಾವೈದ್ ಕೂಡ ಪ್ರತೀ ವರ್ಷ ಅಯೂಬ್ ತಮ್ಮನ್ನು ಎಚ್ಚರಿಸಬೇಕು ಎಂದು ಬಯಸುತ್ತಾರೆ. ಈ ಪರಂಪರೆ ಅಯೂಬ್ ಜೊತೆಗೆ ಮುಗಿಯದು. ಏಕೆಂದರೆ 12 ವರ್ಷದ ಅಹಮದ್ ಅಲಿ ರಿಹಾವಿ ಈಗ ಅವರ ಜೊತೆಗೆ ಬೆಳಗಿನ ಜಾವ ಮೀಸಾಹಾರಥಿ ಮಾಡಲು ಆರಂಭಿಸಿದ್ದಾರೆ. ಅಯೂಬ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
ಕೃಪೆ: http://khaleejtimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X