Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ರಮಝಾನ್ ತಿಂಗಳ ಪ್ರತಿಫಲ...

ರಮಝಾನ್ ತಿಂಗಳ ಪ್ರತಿಫಲ ನಮ್ಮದಾಗಿಸಿಕೊಳ್ಳೋಣ

ನಾನು ಅನುಭವಿಸಿದ ರಮಝಾನ್

ಅಝ್ವೀನಾ ಬಿಂತ್ ಅಬೂಬಕರ್ಅಝ್ವೀನಾ ಬಿಂತ್ ಅಬೂಬಕರ್23 Jun 2016 11:47 AM IST
share
ರಮಝಾನ್ ತಿಂಗಳ ಪ್ರತಿಫಲ ನಮ್ಮದಾಗಿಸಿಕೊಳ್ಳೋಣ

ರಮಝಾನ್ ತಿಂಗಳು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೇ ತಿಂಗಳಾಗಿದ್ದು ಮುಸಲ್ಮಾನರು ಉಪವಾಸಿಗರಾಗಿ ಈ ಪುಣ್ಯ ತಿಂಗಳನ್ನು ಆಚರಿಸುತ್ತಾರೆ. ಈ ತಿಂಗಳ ಮಹತ್ವವೇನೆಂದರೆ ನಾವೇನಾದರೂ ಒಳ್ಳೆ ಕೆಲಸ ಮಾಡಿದರೆ ಅಲ್ಲಾಹನು ಅದರ ಪ್ರತಿಯಾಗಿ 70 ಪಟ್ಟು ಅಧಿಕ ಪ್ರತಿಫಲ ನೀಡುವನು.

ಪವಿತ್ರ ರಮಝಾನ್ ತಿಂಗಳಿನಲ್ಲಿ ಕೇವಲ ಒಂದು ಖರ್ಜೂರವನ್ನು ಬೇರೊಬ್ಬರಿಗೆ ದಾನ ನೀಡಿದರೆ ಅದರಿಂದ ಸಿಗುವ ಪ್ರತಿಫಲ ಎಣಿಸಲು ಅಸಾಧ್ಯ. ಮುಹಮ್ಮದ್ ಮುಸ್ತಫಾ (ಸ.ಅ) ಹೇಳಿದರು ‘ಅರ್ಧ ಖರ್ಜೂರವಾದರೂ ಸರಿಯೇ ದಾನ ಮಾಡಿರಿ ನಿಮ್ಮನ್ನು ನೀವು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ‘. ಇದರಿಂದಾಗಿ ನಮ್ಮ ಬಳಿ ದಾನ ನೀಡಲು ಏನು ಇಲ್ಲದಿದ್ದರೆ ಒಂದು ತುಂಡು ಖರ್ಜೂರವಾದರೂ ದಾನ ಮಾಡಿ ರಮಝಾನ್ ತಿಂಗಳ ಉನ್ನತ ಪ್ರತಿಫಲವನ್ನು ನಮ್ಮದಾಗಿಸಿಕೊಳ್ಳೋಣ.

 ರಮಝಾನ್ ತಿಂಗಳು ಹಸಿವಿನ ಯಾತನೆ,ಸರಳ ಜೀವನ,ಬಡವನ ನೊವು ಏನೆಂದು ಅರ್ಥಮಾಡಿಸುತ್ತದೆ. ಇದು ಕೇವಲ ರಮಝಾನ್ ತಿಂಗಳಿಗೆ ಸೀಮಿತವಾಗಿರಿಸದೆ ಮಾಡಿದ ತಪ್ಪಿಗೆ ಮನದಾಳದಿಂದ ಪ್ರಾಯಶ್ಚಿತ ಪಟ್ಟು ತೌಬಾ ಹೇಳಿ ಮುಂದಿನ ಜೀವನದಲ್ಲಿ ವೌಲ್ಯಭರಿತ ಜೀವನ ನಡೆಸುವ ಶ್ರಮದೊಂದಿಗೆ ಅಲ್ಲಾಹನ ಸಂಪ್ರೀತಿ ಗಳಿಸಬೇಕಾಗಿದೆ. ಸೂರ್ಯಾಸ್ತ ಉಪವಾಸ ತೊರೆಯುವ ವೇಳೆ ಕೇವಲ ಕುಡಿಯುವುದು, ತಿನ್ನುವುದೇ ಕಾಯಕವಲ್ಲ. ಹೊರತಾಗಿ ಆತ್ಮಶುದ್ಧೀಕರಣಕ್ಕೆ ದೇವರ ಮೇಲೆ ಗಮನ ನಾಭಿಯನ್ನು ಸರಿಹೊಂದಿಸುವುದಾಗಿದೆ ಮತ್ತು ಸ್ವಯಂ ಶಿಸ್ತು ಮತ್ತು ತ್ಯಾಗದ ಅಭ್ಯಾಸವಾಗಿದೆ.

ಶಹಾದತ್, ನಮಾಝ್,ರಮಳಾನ್,ಝಕಾತ್, ಹಜ್ಜ್ ಎಂಬ ಐದು ಆಧಾರಸ್ಥಂಭಗಳ ಮೇಲೆ ಇಸ್ಲಾಮನ್ನು ಕಟ್ಟಲಾಗಿದೆ. ಉಪವಾಸಾಚರಣೆಯಲ್ಲಿ ಝಕಾತ್(ವೃದ್ದಿ ಮತ್ತು ಸಮೃದ್ದಿ) ನೀಡುವುದು ಸುಸಜ್ಜಿತ ಸಮಯವಾಗಿದೆ. ಅಲ್ಲಾಹನು ಒಬ್ಬನಿಗೆ ಅವನ ಅಗತ್ಯಕಿಂತ ಹೆಚ್ಚು ಸಂಪತ್ತನ್ನು ಕೊಟ್ಟಿದ್ದು ಆ ಸಂಪತ್ತಿನ ಸಂಪಾದನೆಯ ನಿರ್ದಿಷ್ಟ ಭಾಗ ಅರ್ಹರಿಗೆ ಪಾವತಿಸಿಲ್ಲಾವೆಂದಾದರೆ ಪುನರುತ್ಥಾನದ ದಿನ ಅವನ ಸಂಪತ್ತು ಅತ್ಯಂತ ವಿಷಪೂರಿತ ಸರ್ಪದ ರೂಪ ತಾಳುವುದು ಅದರ ತಲೆಯಲ್ಲಿ ಎರಡು ಕಪ್ಪು ಕಲೆಗಳಿರುವುದು ಅದು ಆತನ ಕೊರಳಿಗೆ ಹಾರವಾಗಿ ಬಿಡುವುದು ಮತ್ತು ಅವನ ಎರಡು ದವಡೆಗಳನ್ನು ಹಿಡಿದುಕೊಂಡು ಹೇಳುವುದು ನಾನು ನಿನ್ನ ಸಂಪತ್ತು.

(ಝಕಾತ್ ನೀಡದೇ ಸಂಗ್ರಹಿಸಿಟ್ಟ ಖಜಾನೆ) ಅಲ್ಲಾಹನು ಕೊಟ್ಟ ಭಿಕ್ಷೆಯನ್ನು ಅವನ ಅನುಸರಣೆಯ ರೀತಿಯಲ್ಲಿ ಅವನ ಆಜ್ಙೆಯಂತೆ ಅವನ ಮಾರ್ಗದಲ್ಲಿ ಬಳಸದಿದ್ದರೆ ಆ ಸಂಪತ್ತಿಗೆ ಬೆಲೆ ಇರಲಾರದು. ಪ್ರತಿಫಲದಿಂದ ಕೂಡಿದ ರಂಝಾನ್ ತಿಂಗಳ ಪ್ರತಿಫಲವನ್ನು ಪಡೆಯಲು, ಅಲ್ಲಾಹನಿಗೆ ಭಯಪಟ್ಟು ಜೀವಿಸಲು,ಧಾನ್ಯತ್ಯಾಗ ಮಾಡಲು ಅಲ್ಲಾಹನು ಅನುಗ್ರಹಿಸಲಿ ಆಮೀನ್.

ಅಝ್ವೀನಾ ಬಿಂತ್ ಅಬೂಬಕ್ಕರ್ ಮಂಗಳೂರು.

share
ಅಝ್ವೀನಾ ಬಿಂತ್ ಅಬೂಬಕರ್
ಅಝ್ವೀನಾ ಬಿಂತ್ ಅಬೂಬಕರ್
Next Story
X