Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ‘ರೋಲ್ಸ್ ರಾಯ್ಸ್ ಕಾರಿಗೆ ಮರುಳಾಗಿ ತನ್ನ...

‘ರೋಲ್ಸ್ ರಾಯ್ಸ್ ಕಾರಿಗೆ ಮರುಳಾಗಿ ತನ್ನ ಬಿಎಂಡಬ್ಲು ಕಾರನ್ನು ಕಳಕೊಂಡ !

ಹಲವು ಮಂದಿಯನ್ನು ಬಲೆಗೆ ಹಾಕಿದ ದುಬೈ ಸರಣಿ ವಂಚಕ

ವಾರ್ತಾಭಾರತಿವಾರ್ತಾಭಾರತಿ23 Jun 2016 6:55 PM IST
share
‘ರೋಲ್ಸ್ ರಾಯ್ಸ್ ಕಾರಿಗೆ ಮರುಳಾಗಿ ತನ್ನ ಬಿಎಂಡಬ್ಲು ಕಾರನ್ನು ಕಳಕೊಂಡ !

ದುಬೈ, ಜೂ.23: ಈಗಾಗಲೇ ಹಲವಾರು ಜನರಿಗೆ ವಂಚಿಸಿರುವ ‘ರೋಲ್ಸ್ ರಾಯ್ಸ್ ವಂಚಕ’ನಿಗೆ ಇನ್ನೊಬ್ಬ ಬಲಿಬಿದ್ದಿದ್ದಾನೆ. ಸುಡಾನಿ ಪ್ರಜೆ ಮುಹಮ್ಮದ್ ಉಮರ್ ಎಂಬವರನ್ನು ಬಲೆಗೆ ಬೀಳಿಸಿರುವ ಈ ವಂಚಕ ಆತನ ಬಿಎಂಡಬ್ಲು ಮಿನಿ ಕಾರನ್ನು ಒಂದೇ ಒಂದು ದಿರ್ಹಂ ಪಾವತಿಸದೇ ಬಿಟ್ಟಿಯಾಗಿ ಪಡೆದು ಪರಾರಿಯಾಗಿದ್ದಾನೆ.

ವಂಚಕನ ಬಣ್ಣ ಬಣ್ಣದ ಮಾತು ಹಾಗು ಆಕರ್ಷಕ ರೋಲ್ಸ್ರಾಯ್ಸ್ ಕಾರಿಗೆ ಮರುಳಾಗಿರುವ ಉಮರ್ ಹಾಡಹಗಲೇ ವಂಚನೆಗೊಳಗಾಗಿದ್ದಾರೆ. ಬಿಎಂಡಬ್ಲು ಮಿನಿ ಕಾರು ಮಾರಾಟಕ್ಕಿದೆ ಎಂದು ಉಮರ್ ವೆಬ್ಸೈಟ್ನಲ್ಲಿ ಜಾಹೀರಾತು ನೀಡಿದ್ದರು. ಅದನ್ನು ನೋಡಿ ಆತನನ್ನು ಸಂಪರ್ಕಿಸಲು ಬಂದ ವಂಚಕ ತನ್ನ ಶ್ರೀಮಂತಿಕೆಯನ್ನು ಉಮರ್ ಬಳಿ ವರ್ಣಿಸಿದ್ದಾನೆ. ಸಾಲದ್ದಕ್ಕೆ ಆಕರ್ಷಕ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದಿದ್ದಾನೆ.

ನನ್ನ ತಮ್ಮನಿಗೆ ಈ ಕಾರು ಬೇಕು. ನಾಳೆ ಬೆಳಗ್ಗೆಯೇ ಉಮ್ರಾಗೆ ಹೋಗುತ್ತಿದ್ದೇನೆ. ಹಾಗಾಗಿ ಈಗಲೇ ಈ ಡೀಲ್ ಮುಗಿಸಬೇಕು ಎಂದು ಹೇಳಿದ್ದಾನೆ. ಆತ ಅರಬ್ ಆಗಿದ್ದ ಎಂದು ಹೇಳಲಾಗಿದೆ. ಇದನ್ನೆಲ್ಲ ನೋಡಿದ ಉಮರ್ ಆತನನ್ನು ಸಂಪೂರ್ಣ ನಂಬಿ ಕಾರನ್ನು ಮಾರಿದ್ದಾರೆ. ಕೊನೆ ಘಳಿಗೆಯಲ್ಲಿ ನನ್ನಲ್ಲಿ ಈಗ ನಗದು ಇಲ್ಲ ಎಂದು ಚೆಕ್ ನೀಡಿದ್ದಾನೆ. ಈ ವೇಳೆ ಉಮರ್ ಸ್ವಲ್ಪ ಸಂಶಯಕ್ಕೊಳಗಾದರೂ ಈ ವಂಚಕ ಅವರನ್ನು ನಂಬಿಸಿದ್ದಾನೆ. ಹಾಗೆ ಉಮರ್ ಆತನಿಗೆ ಕಾರ್ ನೀಡಿ ಬಂದಿದ್ದಾರೆ.

ಮರುದಿನ ಬ್ಯಾಂಕ್ ಗೆ ಹೋಗಿ ಚೆಕ್ ತೋರಿಸುವಾಗ ವಂಚಕನ ಬಂಡವಾಳ ಬಯಲಾಗಿದೆ. ಯಾಕೆಂದರೆ ಅಲ್ಲಿ ಖಾತೆಯನ್ನೇ ಬಂದ್ ಮಾಡಲಾಗಿತ್ತು. ಹೀಗೆ ಒಂದೇ ಒಂದು ದಿರ್ಹಂ ಪಾವತಿಸದೆ ಬಿಎಂಡಬ್ಲು ಕಾರನ್ನು ಆತ ಪಡೆದಿದ್ದಾನೆ. ಇದೇ ರೀತಿ ಆ ವಂಚಕ ಒಂದು ಡಝನ್ಗೂ ಹೆಚ್ಚು ಮಂದಿಗೆ ವಂಚಿಸಿದ್ದಾನೆ ಎಂದು ಹೇಳಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X