Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗಗನಯಾತ್ರಿ ಅತ್ಯಂತ ಹೆಚ್ಚು ಮಿಸ್...

ಗಗನಯಾತ್ರಿ ಅತ್ಯಂತ ಹೆಚ್ಚು ಮಿಸ್ ಮಾಡಿಕೊಳ್ಳೋದು ಏನನ್ನು?

ಬಾಹ್ಯಾಕಾಶದಿಂದ ಮರಳಿದ ಟಿಮ್ ಪೀಕ್ ಉತ್ತರ ಕೇಳಿದರೆ ನೀವು ನಕ್ಕು ಬಿಡುವುದು ಖಚಿತ

ವಾರ್ತಾಭಾರತಿವಾರ್ತಾಭಾರತಿ24 Jun 2016 12:01 AM IST
share
ಗಗನಯಾತ್ರಿ ಅತ್ಯಂತ ಹೆಚ್ಚು ಮಿಸ್ ಮಾಡಿಕೊಳ್ಳೋದು ಏನನ್ನು?

...............................................................................................................................

..................................................

ಸಾಮಾನ್ಯ ಶೌಚಾಲಯವನ್ನು ಬಳಸುವುದು ಮತ್ತು ವಾತಾವರಣವನ್ನು ಮೆಚ್ಚಿಕೊಳ್ಳುವುದು ಟಿಮ್ ಪೀಕ್ ಅವರ ಸಣ್ಣಪುಟ್ಟ ಸಂತೋಷಗಳು. ಅಂತಾರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಿಂದ ವಾಪಾಸಾಗುತ್ತಾ ಅವರು ಇದನ್ನೆಲ್ಲ ಅನುಭವಿಸಿ ಖುಷಿಪಟ್ಟರು.

ಬ್ರಿಟನ್ ನಿವಾಸಿ ಟಿಮ್ ಪೀಕ್ ಕೆಲವೊಂದು ಅಮೂಲ್ಯ ಭೂಮಿಯ ಅನುಭವಗಳನ್ನು ಬಾಹ್ಯಾಕಾಶದಲ್ಲಿ ಹಗುರವಾಗಿ ತೇಲಾಡುತ್ತಾ ಮರೆತೇ ಹೋಗಿದ್ದರು. ಗುರುತ್ವಾಕರ್ಷಣೆಯ ಸೆಳೆತವನ್ನು ಮರಳಿ ಹೊಂದಿಸಿಕೊಳ್ಳಲು ಅವರಿಗೆ ಬಹಳ ಕಷ್ಟವೇ ಆಗಿತ್ತು.

ಆದರೆ ಭೂಮಿಗೆ ಬಂದುದಕ್ಕೆ ಅವರಿಗೆ ಕೆಲವು ಲಾಭಗಳೂ ಆಗಿವೆ. ಭೂಮಿಗೆ ಬಂದ ಕೂಡಲೇ ಗುರುತ್ವವನ್ನು ಎದುರಿಸುವುದು ಕಷ್ಟವಾಗುತ್ತದೆ. ಆದರೆ ಕೆಲವು ಪ್ರಕರಣಗಳು ಇದಕ್ಕೆ ಹೊರತಾಗಿರುತ್ತದೆ. ಮುಖ್ಯವಾಗಿ ಶೌಚವನ್ನು ಬಳಸುವಾಗ ಗುರುತ್ವ ನಮ್ಮ ಸ್ನೇಹಿತ. ಭೂಮಿಗೆ ಬರುವುದೆಂದರೆ ಇದನ್ನೇ ನಾವು ಯೋಚಿಸುತ್ತಿರುತ್ತೇವೆ ಎಂದು ಇತ್ತೀಚೆಗೆ ವಾಪಾಸಾದ ಅಂತಾರರಾಷ್ಟ್ರೀಯ ಬಾಹ್ಯಾಕಾಶ ತಿರುಗಾಡಿಯಾಗಿರುವ ಟಿಮ್ ಹೇಳಿದ್ದಾರೆ.

ಐಎಸ್‌ಎಸ್ ನೌಕೆಯಲ್ಲಿ ಪೀಕ್ ಆರು ತಿಂಗಳು ಕಳೆದಿದ್ದಾರೆ. ದೇಹದಿಂದ ತ್ಯಾಜ್ಯ ಹೊರ ಹಾಕಲು ಸಕ್ಷನ್ ಹೋಸ್ ಬಳಕೆಯಾಗದೆ ಇರುವುದು ಅವರಿಗೆ ಖುಷಿಯಾಗಿದೆ. ಅಲ್ಲದೆ ತಾಜಾ ಗಾಳಿ, ಮಳೆ ಮತ್ತು ಮಣ್ಣಿನ ವಾಸನೆಯನ್ನು ಅವರು ಆಸ್ವಾದಿಸಿದ್ದಾರೆ. ಇದು ನಿಜಕ್ಕೂ ಅದ್ಭುತ ಮತ್ತು ಪರಿಚಿತ. ನಾನು ಬಾಹ್ಯಾಕಾಶದಲ್ಲಿರುವಾಗ ಇದೆಲ್ಲವನ್ನೂ ಕಳೆದುಕೊಂಡಿರುವೆ. ಮಳೆಯ ಅನುಭವ ಅಲ್ಲಿ ಸಿಗುವುದೇ ಇಲ್ಲ. ಹಾಗೆ ನೋಡಿದರೆ ಹವಾಮಾನದ ಅನುಭವವೇ ಅಲ್ಲಿರುವುದಿಲ್ಲ. ಅದೇನಿದ್ದರೂ ಭೂಮಿಯ ವಿಶೇಷತೆ ಎಂದು ಜರ್ಮನ್ ನಗರದ ಕೊಲಜನ್‌ನ ಯುರೋಪಿಯನ್ ಆಸ್ಟ್ರಾನಾಟ್ ಸೆಂಟರ್‌ನ ಬಾಹ್ಯಾಕಾಶ ಪಯಣಿಗ ಪೀಕ್ ಹೇಳಿದ್ದಾರೆ.

44 ವರ್ಷದ ಪೀಕ್ ಐಎಸ್‌ಎಸ್‌ನಲ್ಲಿ ಪ್ರಯಾಣಿಸಿದ ಮೊದಲ ಬ್ರಿಟಿಷ್ ಬಾಹ್ಯಾಕಾಶ ತಜ್ಞ. ರಷ್ಯಾದ ಯೂರಿ ಮಲೆನಷೆಕೊ ಮತ್ತು ನಾಸಾದ ಟಿಮ್ ಕೋಪ್ರಾ ಜೊತೆಗೆ ಅವರು ಬಾಹ್ಯಾಕಾಶ ಪ್ರಯಾಣ ಮಾಡಿದ್ದರು. ಸದ್ಯದ ಮಟ್ಟಿಗೆ ಕುಟುಂಬದ ಜೊತೆಗೆ ಕಾಲ ಕಳೆಯಲು ಬಯಸಿರುವುದಾಗಿ ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X