Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ರಮಝಾನ್ ಎಲ್ಲರ ಜೀವನದಲ್ಲಿ ಸುಖ...

ರಮಝಾನ್ ಎಲ್ಲರ ಜೀವನದಲ್ಲಿ ಸುಖ ನೆಮ್ಮದಿಗೆ ನಾಂದಿಯಾಗಲಿ

ನಾನು ಅನುಭವಿಸಿದ ರಮಝಾನ್

ನಝೀರ್ ಬಜ್ಪೆನಝೀರ್ ಬಜ್ಪೆ24 Jun 2016 4:15 PM IST
share
ರಮಝಾನ್ ಎಲ್ಲರ ಜೀವನದಲ್ಲಿ ಸುಖ ನೆಮ್ಮದಿಗೆ ನಾಂದಿಯಾಗಲಿ

ಪವಿತ್ರ ರಮಝಾನ್ ತಿಂಗಳು ಬಂತೆಂದರೆ ಖುಷಿ, ಸಡಗರ. ಮನೆ ಮಸೀದಿಗಳು ಕಂಗೊಳಿಸುತ್ತವೆ. ಎಲ್ಲಾ ಕಡೆಯಲ್ಲಿ ಹಬ್ಬದ ವಾತಾವರಣ. ಇದೊಂದು ಅಲ್ಲಾಹನು ಅವನ ದಾಸರಿಗೆ ನೀಡಿದ ಅನುಗ್ರಹವಾಗಿದೆ. ರಮಝಾನ್ ನಲ್ಲಿ ಆಚರಿಸುವ ಉಪವಾಸ ನಮಗೆ ಬಡವರ ಬಗ್ಗೆ ಚಿಂತಿಸಲು ಅವಕಾಶ ನೀಡುತ್ತದೆ. ನಾವು ವರ್ಷವಿಡೀ ಹೊಟ್ಟೆ ತುಂಬಾ ಆಹಾರ ಸೇವಿಸಿದರೂ ಈ ಜಗತ್ತಿನಲ್ಲಿ ಅದೆಷ್ಟೋ ಮಕ್ಕಳು, ಮಹಿಳೆಯರು, ಬಡವರು, ವೃದ್ಧರು ಇಂದಿಗೂ ಒಂದು ತುತ್ತು ಅನ್ನಕ್ಕಾಗಿ ಅದೆಷ್ಟೋ ಕಸರತ್ತುಗಳನ್ನು ಮಾಡಬೇಕಾಗಿರುತ್ತದೆ. ನಾವು ಆಚರಿಸುವ ಉಪವಾಸ ಕೇವಲ ಬಾಹ್ಯವಾಗದೆ ಅಂತರಾಳದಿಂದ ಇರಬೇಕಾಗಿದೆ. ಎಲ್ಲರೂ ತನ್ನ ಮನಸ್ಸುಗಳನ್ನು ಶುದ್ದೀಕರಿಸುವತ್ತ ಗಮನ ಹರಿಸಬೇಕಾಗಿದೆ. ಇಂದು ಅದೆಷ್ಟೋ ಮುಸಲ್ಮಾನರು ಪರಸ್ಪರ ದ್ವೇಷವನ್ನು ಕಟ್ಟಿಕೊಳ್ಳುತ್ತಿದ್ದಾರೆ ಇದನೆಲ್ಲಾ ಮರೆತು ಸಹೋದರರಂತೆ ಬಾಳಲು ರಮಝಾನ್ ಸ್ಪೂರ್ತಿಯಾಗಲಿ ಎಂದು ನಾನು ಹಾರೈಸುತ್ತಿದ್ದೇನೆ. 

ನನ್ನ ರಮಝಾನ್ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಬೆಳಗ್ಗಿನ ಜಾವದಿಂದ ಪ್ರಾರಂಭವಾಗುತ್ತದೆ.ನಂತರ ಸಹರಿ ಮುಗಿಸಿ ಮಸೀದಿಗೆ ತೆರಳುತ್ತೇನೆ. ನಮಾಝ್ ಮುಗಿಸಿ ಕುರ್ ಆನ್ ಪಾರಾಯಣ ಹಾಗೂ ತದನಂತರ ಊರಿನ ಸಹೋದರರೊಡನೆ ಬೆರೆತು ಕಷ್ಟ ಸುಖಗಳನ್ನು ಹಂಚುತ್ತೇವೆ. ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ರಮಝಾನ್ ತಿಂಗಳಲ್ಲಿ ಸಮಾಜಸೇವೆಗೆ ಏನೂ ಅಡ್ಡಿ ಬರದಂತೆ ನೋಡಿಕೊಳ್ಳುತ್ತೇನೆ , ಮನೆ ಮನೆಗೆ ತೆರಳಿ ವೋಟರ್ ಐಡಿ , ಆಧಾರ್ ಕಾರ್ಡ್ , ವಿಧವಾ ವೇತನ, ಸ್ಕಾಲರ್ಶಿಪ್ ಅಭಿಯಾನ , ಸ್ಕೂಲ್ ಚಲೋ ಹಾಗೂ ನನ್ನ ವಾರ್ಡಿನಲ್ಲಿ ಸ್ವಚ್ಛತೆ , ರಸ್ತೆ , ತೋಡು , ದಾರಿ ದೀಪ ,ನೀರಿನ ಸಮರ್ಪಕ ವ್ಯವಸ್ಥೆ ಬಗ್ಗೆ ನೋಡಿಕೊಳ್ಳುತ್ತೇನೆ. ಇದು ನನ್ನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. 

ಇಫ್ತಾರ್ ಮಸೀದಿಯಲ್ಲಿ ನೆರವೇರಿಸಿ ನಂತರ ಊರಿನ ಯುವಕರೊಡನೆ , ಹಿರಿಯರೊಡನೆ ಬೆರೆತುಕೊಳ್ಳುತ್ತೇನೆ ಇದು ನನಗೆ ಸಮಾಧಾನವನ್ನು ನೀಡುತ್ತದೆ. ತರಾವೀಹ್ ಬಳಿಕ ಕಳೆದ ವರ್ಷ ರಮಝಾನ್ ತಿಂಗಳಲ್ಲಿ ಇಹಲೋಕ ತ್ಯಜಿಸಿದ ಸಹೋದರ ರಮೀಜ್ ನೆನಪು ಈಗಲೂ ಕಾಡುತ್ತದೆ , ಅಲ್ಲಾಹನು ಆತನಿಗೆ ಸ್ವರ್ಗವನ್ನು ನೀಡಲಿ ಎಂದು ಪ್ರಾರ್ಥಿಸುವೆನು. 

ಈ ರಮಝಾನ್ ಎಲ್ಲರಲ್ಲೂ ಶಾಂತಿ ಸಮಾಧಾನ ಮೂಡಿಸಲಿ. ಶೋಷಿತರ, ಬಡವರ, ಮಕ್ಕಳ  ಮುಖದಲ್ಲಿ ಸಂತೋಷ ,ನಗುವನ್ನು ತರಲಿ ಎಂದು ಆಶಿಸುತ್ತೇನೆ. 

ನಝೀರ್ ಬಜ್ಪೆ (ಕಿನ್ನಿಪದವು)

ಗ್ರಾಮ ಪಂಚಾಯತ್ ಸದಸ್ಯರು

ಬಜ್ಪೆ ಗ್ರಾಮ ಪಂಚಾಯತ್ 

share
ನಝೀರ್ ಬಜ್ಪೆ
ನಝೀರ್ ಬಜ್ಪೆ
Next Story
X