ವಿಟ್ಲ: ಭಾರೀ ಕಳ್ಳತನ ಪ್ರಕರಣ ಬೇಧಿಸಿ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾದ ವಿಟ್ಲ ಠಾಣಾಧಿಕಾರಿ ಮತ್ತು ಪೋಲಿಸ್ ಸಿಬಂಧಿಗಳನ್ನು ಇಡ್ಕಿದು ಅಮೃತ ಸಿಂಚನ ರೈತರ ಸೇವಾ ಒಕ್ಕೂಟ ಮತ್ತು ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಗೌರವಿಸಲಾಯಿತು.
ವಿಟ್ಲ: ಭಾರೀ ಕಳ್ಳತನ ಪ್ರಕರಣ ಬೇಧಿಸಿ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾದ ವಿಟ್ಲ ಠಾಣಾಧಿಕಾರಿ ಮತ್ತು ಪೋಲಿಸ್ ಸಿಬಂಧಿಗಳನ್ನು ಇಡ್ಕಿದು ಅಮೃತ ಸಿಂಚನ ರೈತರ ಸೇವಾ ಒಕ್ಕೂಟ ಮತ್ತು ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಗೌರವಿಸಲಾಯಿತು.