Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈಯಲ್ಲಿ ಕೃತಕ ಮಳೆ ಸುರಿಸಲಾಯಿತೇ ?

ದುಬೈಯಲ್ಲಿ ಕೃತಕ ಮಳೆ ಸುರಿಸಲಾಯಿತೇ ?

ವಾರ್ತಾಭಾರತಿವಾರ್ತಾಭಾರತಿ27 Jun 2016 1:00 PM IST
share
ದುಬೈಯಲ್ಲಿ ಕೃತಕ ಮಳೆ ಸುರಿಸಲಾಯಿತೇ ?

ಅಬುದಾಭಿ, ಜೂ.27: ಸಂಯುಕ್ತ ಅರಬ್ ಸಂಸ್ಥಾನದ ಹಲವು ಕಡೆ ಈ ವರ್ಷ ಮೋಡದ ಬಿತ್ತನೆ (ಕ್ಲೌಡ್ ಸೀಡಿಂಗ್) ಮೂಲಕ ಮಳೆ ಸುರಿಸಲಾಯಿತೇ ? ಅದು ಕೃತಕ ಮಳೆಯೇ ಎಂಬ ವಿಷಯದಲ್ಲಿ ನಾಗರಿಕರಿಗೆ ಹಲವು ಗೊಂದಲಗಳಿವೆ.

ಸಂಸ್ಥಾನದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಮೀಟರಾಲಜಿ ಎಂಡ್ ಸೀಸ್ಮಾಲಜಿ ಬೇಸಿಗೆಯ ಸಮಯದಲ್ಲಿ ಈ ವಿಧಾನವನ್ನು ವಾರಕ್ಕೆ ಕನಿಷ್ಠ ನಾಲ್ಕು ದಿನಗಳಲ್ಲಿ ಅನುಸರಿಸುತ್ತದೆ. ಆದರೆ ಚಳಿಗಾಲದಲ್ಲಿ ಈ ವಿಧಾನವನ್ನು ಅಷ್ಟೊಂದು ದಿನಗಳ ಕಾಲ ಅನುಸರಿಸಲಾಗುವುದಿಲ್ಲ.

ಈ ಕೇಂದ್ರ ಮೂಲಕ ಸಂಯುಕ್ತ ಅರಬ್ ಸಂಸ್ಥಾನ 1990 ರ ಕೊನೆಯ ಭಾಗದಲ್ಲಿ ಮೋಡಗಳ ಬಿತ್ತನೆ ಕಾರ್ಯ ಆರಂಭಿಸಿತ್ತು. ‘‘ಕೆಲವು ಮಂದಿ ನಾವು ಕೃತಕ ಮಳೆ ಸೃಷ್ಟಿಸುತ್ತಿದ್ದೇವೆಂದು ತಿಳಿಯುತ್ತಾರೆ. ಆದರೆ ಅದು ಸಾಧ್ಯವಿಲ್ಲ. ನಾವು ಕೇವಲ ಮೋಡಗಳಿಗೆ ಮಳೆ ತರಿಸಲು ಸಹಾಯ ಮಾಡುತ್ತೇವಷ್ಟೇ,’’ ಎಂದು ಕೇಂದ್ರದ ಮಳೆ ಹೆಚ್ಚಿಸುವಿಕೆ ಕಾರ್ಯಕ್ರಮದ ನಿರ್ದೇಶಕ ಅಲ್ಯ ಅಲ್ ಮಝ್ರಿವಿ ಹೇಳುತ್ತಾರೆ.

ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಡೆಸಿದ ಹಲವು ಒಪ್ಪಂದಗಳ ತರುವಾಯ ಈ ಪ್ರಕ್ರಿಯೆ 2001ರಿಂದ ನಿಯಮಿತವಾಯಿತು. ಕೇಂದ್ರವು ದೇಶದಾದ್ಯಂತ 90ಕ್ಕೂ ಸ್ವಯಂಚಾಲಿತ ಹವಾಮಾನ ಸ್ಟೇಶನ್‌ಗಳನ್ನು ಸ್ಥಾಪಿಸಿದೆ. ಮೋಡಗಳ ಬಿತ್ತನೆಯನ್ನು ಯಾವಾಗ ನಡೆಸಬಹುದೆಂಬ ನಿಖರ ಮಾಹಿತಿಯನ್ನು ಈ ಸ್ಟೇಶನ್‌ಗಳು ಒದಗಿಸುತ್ತವೆ. ಇವುಗಳ ಹೊರತಾಗಿ ಐದು ಸ್ಟೇಷನರಿ ವೆದರ್ ರಾಡಾರ್ ಹಾಗೂ ಒಂದು ಮೊಬೈಲ್ ರಾಡಾರ್ ಕೂಡ ಕಾರ್ಯಾಚರಿಸುತ್ತಿದ್ದು ಇವುಗಳು ಮಳೆ ತರಿಸುವ ಮೋಡಗಳನ್ನು ಗುರುತಿಸುತ್ತವೆ.

ಇಂತಹ ಮೋಡಗಳು ಗೋಚರಿಸಿದ ಕೂಡಲೇ ಕೇಂದ್ರದಲ್ಲಿರುವ ಆರು ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ವಿಮಾನಗಳಲ್ಲಿ ಒಂದು ವಿಮಾನವನ್ನು ಆಗಸಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ವಿಮಾನದ ಪೈಲಟ್ ಉಪ್ಪಿನಿಂದ ಕೂಡಿದ ಜ್ವಾಲೆಗಳನ್ನು ಮೋಡಗಳಲ್ಲಿ ಬಿಡುಗಡೆಗೊಳಿಸುತ್ತಾರೆ. ಇದರ ಪರಿಣಾಮ ಆ ಪ್ರದೇಶದಲ್ಲಿ ಮಳೆಯಾಗುತ್ತದೆ. ‘‘ನಾವು ಯಾವುದೇ ರಾಸಾಯನಿಕ ಉಪಯೋಗಿಸುವುದಿಲ್ಲ, ಕೇವಲ ಉಪ್ಪುಬಳಸುತ್ತಿರುವುದರಿಂದ ಈ ಪ್ರಕ್ರಿಯೆಯಿಂದ ಏನೂ ಹಾನಿಯಿಲ್ಲ,’’ಎಂದು ಅಲ್ ಮಖ್ರೌಝಿ ವಿವರಿಸುತ್ತಾರೆ.

ಈ ವಿಧಾನದಿಂದ ದೇಶದಲ್ಲಿ ಸುರಿಯುವ ಮಳೆಯ ಧೂಳಿನ ವಾತಾವರಣವಿರುವ ಪ್ರದೇಶಗಳಲ್ಲಿ ಪ್ರಮಾಣ 10 ರಿಂದ 15 ಶೇ. ಹೆಚ್ಚಾಗಿದ್ದರೆ ಇತರ ಕಡೆಗಳಲ್ಲಿ 30 ರಿಂದ 35 ಶೇ. ಹೆಚ್ಚಾಗಿದೆ.

ಕಳೆದ ಚಳಿಗಾಲದಲ್ಲಿ ಅಬುಧಾಬಿಯಲ್ಲಿ ಸಾಕಷ್ಟು ಮಳೆಯಾದಾಗ ಇದು ಕೃತಕ ಮಳೆಯೇ ಎಂದು ಹಲವರು ಪ್ರಶ್ನಿಸಿದ್ದರು. ಆದರೆ ಹೆಚ್ಚಿನ ಮಳೆ ಯಾವುದೇ ಸಹಾಯವಿಲ್ಲದೆ ಸುರಿದಿದ್ದರೂ ಹವಾಮಾನ ಪರಿಸ್ಥಿತಿ ಮೋಡಗಳ ಬಿತ್ತನೆಗೆ ಸಹಕಾರಿಯಾಗಿತ್ತು ಎಂದು ಕೇಂದ್ರ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X