Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎರಡು ಬಾರಿ ಶಾಸಕ, ಈಗ ಬೀದಿ ಬದಿ...

ಎರಡು ಬಾರಿ ಶಾಸಕ, ಈಗ ಬೀದಿ ಬದಿ ಟಾರ್ಪಾಲುಗಳಡಿ ಬದುಕು!

ವಾರ್ತಾಭಾರತಿವಾರ್ತಾಭಾರತಿ27 Jun 2016 11:57 PM IST
share
ಎರಡು ಬಾರಿ ಶಾಸಕ, ಈಗ ಬೀದಿ ಬದಿ ಟಾರ್ಪಾಲುಗಳಡಿ ಬದುಕು!

ಪಂಜಾಬಿನ ಹೋಶಿಯಾರ್ಪುರದ ಗೃಹಶಂಕರ್ ಪಟ್ಟಣಕ್ಕೆ ಮುಂಗಾರು ಪೂರ್ವ ಸೂಚನೆ ಸಿಕ್ಕಿದೆ. ಮಳೆ ಹನಿಯುತ್ತಿರುವಂತೆ ಇಲ್ಲಿ ಕುಟುಂಬವೊಂದು ರಸ್ತೆಬದಿಯ ಟರ್ಪಾಲಿನ್ ಕವರ್ ಅಡಿಯಲ್ಲಿ ಆಶ್ರಯ ಪಡೆದುಕೊಂಡಿದೆ. ಒದ್ದೆನೆಲದಲ್ಲಿ ಶೀಟುಗಳ ಅಡಿಯಲ್ಲಿ ನೆಲೆಸಿದ ಶಾಹುಂಗರಾ ಕುಟುಂಬವನ್ನು ಕಂಡಾಗ ಒಂದು ಕಾಲದಲ್ಲಿ ಆತ ಎರಡು ಬಾರಿ ಪಂಜಾಬಿನಿಂದ ಬಿಎಸ್ಪಿ ಶಾಸಕನಾಗಿ ಆಯ್ಕೆಯಾಗಿದ್ದ ಎಂದು ಹೇಳಲೂ ಕಷ್ಟವಾಗುತ್ತದೆ.

ಕಳೆದ ಐದು ವರ್ಷಗಳಿಂದ ಈ ಕುಟುಂಬ ನೀರಾವರಿ ಇಲಾಖೆಯ ಮನೆಯಲ್ಲಿ ಅಕ್ರಮವಾಗಿ ನೆಲೆಸಿದೆ. ಭಾನುವಾರ ಸರ್ಕಾರ ಕೊನೆಗೂ ಅವರನ್ನು ಹೊರಹಾಕಲು ನಿರ್ಧರಿಸಿತ್ತು. ಪಂಜಾಬಿನಂತಹ ಶ್ರೀಮಂತ ರಾಜ್ಯದಲ್ಲಿ ಮಾಜಿ ಶಾಸಕ ಈ ವರ್ಷಗಳಲ್ಲಿ ತನಗಾಗಿ ಒಂದು ದುಬಾರಿ ಮನೆ ಕಟ್ಟಿಕೊಂಡಿಲ್ಲ. ಮಾಸಿಕ ರು. 20,000 ಸಿಗುವ ಶಾಸಕ ಪಿಂಚಣಿಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಆದರೆ ಅಲ್ಲಿವರೆಗೆ ಸೂರಿಲ್ಲ ಎನ್ನುತ್ತಾರೆ ಶಾಹುಂಗರಾ. ರಸ್ತೆಯಲ್ಲಿಯೇ ಪತ್ನಿ ಚಪಾತಿ ಮಾಡುತ್ತಿದ್ದರೆ ಇಬ್ಬರು ಮಕ್ಕಳು ಅದಕ್ಕೆ ಸಹಕರಿಸುತ್ತಿದ್ದರು. ನೆರೆಹೊರೆಯ ಮನೆಯ ಬಚ್ಚಲನ್ನೇ ಈ ಕುಟುಂಬ ಸದ್ಯಕ್ಕೆ ಬಳಸುತ್ತಿದೆ.

ಶಾಹುಂಗರ ದಲಿತ ವರ್ಗದವರಾಗಿದ್ದರೂ ಗೃಹಶಂಕರ್ ಸಾಮಾನ್ಯವರ್ಗದಿಂದ 1992 ಮತ್ತು 1997ರಲ್ಲಿ ಶಾಸಕರಾಗಿದ್ದರು. ನಾನು ಕಾನ್ಷಿರಾಂ ಕುಟುಂಬದ ಪರವಾಗಿದ್ದ ಕಾರಣ ಬಿಎಸ್ಪಿ ನನ್ನನ್ನು ಹೊರ ಹಾಕಿದೆ. ಕೆಳವರ್ಗದವರನ್ನು ಅಭಿವೃದ್ಧಿ ಮಾಡುವ ಕಾನ್ಷಿರಾಂ ಅವರ ಉದ್ದೇಶವನ್ನು ಬೆಂಬಲಿಸಿ ನಾನು ರಾಜಕೀಯಕ್ಕೆ ಬಂದೆ. ಹೀಗಾಗಿ ಎಂದೂ ಹಣ ಮಾಡಲು ಪ್ರಯತ್ನಿಸಲಿಲ್ಲ. ಭ್ರಷ್ಟಾಚಾರಕ್ಕೆ ವಿರೋಧಿಸಿದ ಕಾರಣ ನಾನು ಈ ದಿನಗಳನ್ನು ಕಾಣುತ್ತಿದ್ದೇನೆ. ನಾನು ಶಾಸಕನಾಗಿದ್ದಾಗ ಸಿಗುವ ವೇತನ ಮನೆ ಕಟ್ಟುವಷ್ಟು ಇರಲಿಲ್ಲ ಎನ್ನುತ್ತಾರೆ ಶಾಹುಂಗರಾ. ಆದರೆ ಅವರ ಸಹೋದರ ದಿನಗೂಲಿ ಕಟ್ಟಡ ಕಾರ್ಮಿಕ ಮತ್ತು ಮತ್ತೊಬ್ಬ ಸಹೋದರ ಗ್ರೀಸ್ ನಲ್ಲಿ ಕಾರ್ಮಿಕ

ನೀರಾವರಿ ಇಲಾಖೆಗೆ ಈ ಹಿಂದೆಯೇ ಕುಟುಂಬವನ್ನು ಹೊರ ಹಾಕುವ ಆದೇಶ ಬಂದಿತ್ತು. ಆದರೆ ಶಾಹುಂಗರ ಮನೆ ಬಿಟ್ಟಿರಲಿಲ್ಲ. ಕೊನೆಗೆ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ನೆರವಿನಿಂದ ಹೊರ ಹಾಕಲಾಯಿತು ಎಂದು ಕಾಂಧಿ ಕೆನಾಲ್ ಕಾರ್ಯಕಾರಿ ಇಂಜಿನಿಯರ್ ವಿಜಯ್ ಗಿಲ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X