ಬೆಳ್ತಂಗಡಿ, ಜೂ.28: ಓಡಿಲ್ನಾಳ ಗ್ರಾಮದ ಮೊಡಂತಿಲ ಎಂಬಲ್ಲಿ ಸಂಜೀವ ಗೌಡ ಎಂಬವರ ಹಟ್ಟಿಗೆ ಸಿಡಿಲು ಬಡಿದಿದ್ದು, ಆಘಾತಕ್ಕೆ ಕೋಣ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮನೆಯ ಪಕ್ಕದಲ್ಲಿದ್ದ ದನದ ಕೊಟ್ಟಿಗೆ ಹಾನಿಗೊಂಡಿದ್ದು ಬೇರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬೆಳ್ತಂಗಡಿ, ಜೂ.28: ಓಡಿಲ್ನಾಳ ಗ್ರಾಮದ ಮೊಡಂತಿಲ ಎಂಬಲ್ಲಿ ಸಂಜೀವ ಗೌಡ ಎಂಬವರ ಹಟ್ಟಿಗೆ ಸಿಡಿಲು ಬಡಿದಿದ್ದು, ಆಘಾತಕ್ಕೆ ಕೋಣ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮನೆಯ ಪಕ್ಕದಲ್ಲಿದ್ದ ದನದ ಕೊಟ್ಟಿಗೆ ಹಾನಿಗೊಂಡಿದ್ದು ಬೇರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.